ಬೆಳಗಾವಿ ಸೈಟ್ ಕೊಡ್ತೇವಿ ಅಂತಾ ವಿಕಲಚೇತನ ಕುಟುಂಬ ವಂಚನೆ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಬುಧವಾರ ಗೃಹ ಸಚಿವ ಪರಮೇಶ್ವರ ಬಳಿ ಮನವಿ ಕೊಟ್ಟರೂ ಕೂಡ ಪೊಲೀಸ ಅಧಿಕಾರಿಗಳು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಎಂದು ತಮ್ಮ ನೋವನ್ನು ಹೇಳಲು ಬೆಳಗಾವಿ ಸ್ಥಳೀಯ ಸರ್ಕಿಟ್ ಹೌಸಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭೇಟಿ ಮಾಡಕ್ಕೆ ಬಂದರೂ ಕೂಡ ಸಿದ್ದರಾಮಯ್ಯ ನೋಂದವರಿಗೆ ಸ್ಪಂದನೆ ನೀಡಲಿಲ್ಲ. ಮಾಧ್ಯಮ ಮುಂದೆ ತಮ್ಮ ನೋವನ್ನು ಹೇಳಿಕೊಂಡರು. ವರದಿ. ದಯಾನಂದ ಎಂ. ಸಂಪೂರ್ಣ ನ್ಯೂಸ್. ಬೆಳಗಾವಿ.