Public App Logo
Profile Picture

prashant satti

@prashantsatti92
1321Followers
1Following
ನಿಪ್ಪಾಣಿ: ನಗರದಲ್ಲಿ ಜನತಾ ದರ್ಶನ ನಡೆಸಿದ ಮಾಜಿ ಸಂಸದ ಅನ್ನ ಸಾಹೇಬ ಜಲ್ಲಿ
ಬೆಳಗಾವಿ: ಸಂಪುಟ ವಿಸ್ತರಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ: ನಗರದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ
ಕಾಗವಾಡ: ರಸ್ತೆಯಲ್ಲಿ ಬಿದ್ದಿರುವ ತಗ್ಗು ಗುಂಡಿಗಳನ್ನ ಮುಚ್ಚುವ ಕೆಲಸ ಮೊದಲು ಮಾಡಿ: ಪಟ್ಟಣದಲ್ಲಿ ಅಧಿಕಾರಿಗಳಿಗೆ ಪ್ರಕಾಶ್ ಪಾಟೀಲ್ ಆಗ್ರಹ
ರಾಯಬಾಗ: ರೈತರಿಂದ ಅನ್ಯಾಯವಾಗದಂತೆ ನೋಡಿಕೊಳ್ಳಿ: ಪಟ್ಟಣದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರು
ಕಾಗವಾಡ: ಪಟ್ಟಣದ ಹೊರವಲಯದಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದ ಸವಾರು: ಇಬ್ಬರಿಗೆ ಗಾಯ
ಚಿಕ್ಕೋಡಿ: ಸಾರಾಪುರ ಗ್ರಾಮದಲ್ಲಿರುವ ಸಾರಾಯಿ ಅಂಗಡಿ ಬಂದ್ ಮಾಡುವಂತೆ ಆಗ್ರಹಿಸಿ ಪಟ್ಟಣದಲ್ಲಿ ಅಬಕಾರಿ ಅಧಿಕಾರಿಗಳ ಕಚೇರಿ ಮುಂದೆ ಗ್ರಾಮಸ್ಥರಿಂದ ಪ್ರತಿಭಟನೆ
ಬೆಳಗಾವಿ: ನಗರದಲ್ಲಿ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಗಾಣಿಗ ಸಮಾಜದಿಂದ ಪ್ರತಿಭಟನೆ
ಚಿಕ್ಕೋಡಿ: ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ: ಅಂಕಲಿ ಗ್ರಾಮದಲ್ಲಿ ಆತಂಕ ವ್ಯಕ್ತಪಡಿಸಿದ ಯುವ ರೈತ
ನಿಪ್ಪಾಣಿ: ಬಸವೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಅಕ್ಕಿ ಸಾಗಾಟ ಮಾಡುತ್ತಿದ್ದವರಿಗೆ ಶಾಕ್ ನೀಡಿದ ಪೊಲೀಸರು
ಹುಕ್ಕೇರಿ: ಪಟ್ಟಣದಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನ ಆಲಿಸಿದ ಶಾಸಕ ನೀಖಿಲ ಕತ್ತಿ
ರಾಯಬಾಗ: ಕುಡಚಿಯಲ್ಲಿ ನೀರಿಗಾಗಿ ಹಾಹಾಕಾರ: ಪೈಪ್ ಒಡೆದು ಸಾವಿರಾರು ಲೀಟರ್ ನೀರು ಪೋಲು, ಜನರ ಆಕ್ರೋಶ
ಚಿಕ್ಕೋಡಿ: ಪಟ್ಟಣದಲ್ಲಿ ಒಂದು ಗಂಟೆಗಳ ಕಾಲ ಸುರಿದ ಮಳೆ
ಚಿಕ್ಕೋಡಿ: ಪಟ್ಟಣದಲ್ಲಿ ಒಂದು ಗಂಟೆಗಳ ಕಾಲ ಸುರಿದ ಮಳೆ
ರಾಯಬಾಗ: ಹಾರುಗೇರಿ ಪಟ್ಟಣದಲ್ಲಿ ಕುಮಾರ ಮಾದರಅವರ ಸಾಧನೆಯನ್ನ ಹಾಡಿ ಹೊಗಳಿದ ಪೀ ರಾಜೀವ
ನಿಪ್ಪಾಣಿ: ಯೋಗಾಭ್ಯಾಸ ನಮ್ಮ ದೇಶದ ಸಂಸ್ಕೃತಿ: ನಗರದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಹೇಳಿಕೆ
ರಾಯಬಾಗ: ನಿತ್ಯ ಯೋಗ ಮಾಡಿ ಆರೋಗ್ಯ ಕಾಪಾಡಿಕೊಳ್ಳೋಣ: ಪಟ್ಟಣದಲ್ಲಿ ಶಾಸಕ ದುರ್ಯೋಧನ ಐಹೊಳೆ ಹೇಳಿಕೆ
ಚಿಕ್ಕೋಡಿ: ಅಂಕಲಿ ಗ್ರಾಮದಲ್ಲಿದ್ದಾರೆ ಜಲಸಾಹಸಿ ಯೋಗಾಪಟುಗಳು: ಜಿತೇಂದ್ರ ಶೆಟ್ಟಿ ಜಲಯೋಗಾಸನಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ
ಅಥಣಿ: ಯೋಗ ಬಲ್ಲವನಿಗೆ ರೋಗವಿಲ್ಲ ಯೋಗದಿಂದ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ: ಪಟ್ಟಣದಲ್ಲಿ ಶಾಸಕ ಲಕ್ಷ್ಮಣ ಸವದಿ ಹೇಳಿಕೆ
ಕಾಗವಾಡ: ಬಳ್ಳಿಗೇರಿ ಗ್ರಾಮದ ಹೊರವಲಯದಲ್ಲಿ ಕಾಲು ಜಾರಿ ಬಾವಿಗೆ ಬಿದ್ದ ಎಮ್ಮೆ
ರಾಯಬಾಗ: ಮಕ್ಕಳ ಶಿಕ್ಷಣದ ಅಡಿಪಾಯವು ಬಾಲ್ಯದಲ್ಲಿಯೇ ರೂಪುಗೊಳ್ಳುತ್ತದೆ; ಪಟ್ಟಣದಲ್ಲಿ ಶಾಸಕ ದುರ್ಯೋಧನ ಐಹೊಳೆ ಹೇಳಿಕೆ
ಹುಕ್ಕೇರಿ: ಅನೈತಿಕ ಸಂಬಂಧ ಶಂಕೆ: ಸಂಕೇಶ್ವರ ಪಟ್ಟಣದಲ್ಲಿ ಭೀಕರ ಕೊಲೆ
ಚಿಕ್ಕೋಡಿ: ಎಮ್ ಇ ಎಸ್ ಪುಂಡರಿಗೆ ಪ್ರತಿಭಟನೆ ಅವಕಾಶ ನೀಡದಂತೆ ಆಗ್ರಹಿಸಿ ಪಟ್ಟಣದಲ್ಲಿ ಕರವೇ ಕಾರ್ಯಕರ್ತರಿಂದ ಪ್ರತಿಭಟನೆ
ಚಿಕ್ಕೋಡಿ: ವಿದ್ಯುತ್ ಖಾಸಗೀಕರಣ ವಿರುದ್ಧ ಸಿಡಿದೆದ್ದ ರೈತರು: ಸದಲಗಾ ಗ್ರಾಮದಲ್ಲಿ ರೈತರಿಂದ ಬೃಹತ್ ಪ್ರತಿಭಟನೆ‌
ಅಥಣಿ: ಎಮ್ ಇ ಎಸ್ ಪುಂಡರಿಗೆ ಪ್ರತಿಭಟನೆ ಅವಕಾಶ ನೀಡದಂತೆ ಆಗ್ರಹಿಸಿ ಪಟ್ಟಣದಲ್ಲಿ ಕರವೇ ಕಾರ್ಯಕರ್ತರಿಂದ ಪ್ರತಿಭಟನೆ
ಹುಕ್ಕೇರಿ: ಅಮೀತ ಶಾ ಭೇಟಿ ಮಾಡಲು ಹೊರಟಿದ್ದ ಎಮ್ ಇ ಎಸ್ ನಾಯಕರನ್ನ ಹತ್ತರಗಿ ಟೋಲ್ ಬಳಿ ತಡೆದ ಪೊಲೀಸರು