Public App Logo
Profile Picture

prashant satti

@prashantsatti92
1045Followers
1Following
ಅಥಣಿ: ಬೇಸಿಗೆ ಕಾಲ ಪ್ರಾರಂಭದ ಹಿನ್ನೆಲೆ, ಪಟ್ಟಣದಲ್ಲಿ ಕಲ್ಲಂಗಡಿ ಹಣ್ಣಿಗೆ ಬಾರಿ ಬೇಡಿಕೆ
ಕಾಗವಾಡ: ಪಟ್ಟಣದಲ್ಲಿ ನಂದಿ ಸೇನೆ ರಥಯಾತ್ರೆಯನ್ನ ಅದ್ದೂರಿಯಾಗಿ ಸ್ವಾಗತಿಸಿಕೊಂಡ ಕಾಗವಾಡ ಪಟ್ಟಣದ ಜನರು
ಚಿಕ್ಕೋಡಿ: ಇರಾನ ಹಾಗೂ ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ದ ನಿಲ್ಲಿಸಲು ಭಾರತ ಮಧ್ಯಪ್ರವೇಶಿಸಬೇಕು: ಪಟ್ಟಣ್ದಲಿ ಶ್ರೀಶೈಲ ಶ್ರೀಗಳು ಹೇಳಿಕೆ
ಚಿಕ್ಕೋಡಿ: ಯಡೂರಿನ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಜರುಗಿದ ಮಹಾಕುಂಭಾಭಿಷೇಕ
ಚಿಕ್ಕೋಡಿ: ಪಟ್ಟಣದಲ್ಲಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಗೆ ಬೇಸರ ವ್ಯಕ್ತಪಡಿಸಿದ ಸಾಮಾಜಿಕ ಹೋರಾಟಗಾರ ಚಂದ್ರಕಾಂತ ಹುಕ್ಕೇರಿ
ಬೆಳಗಾವಿ: ಅಪ್ಪಾಚಿವಾಡಿ ಗ್ರಾಮದಲ್ಲಿ ರಸ್ತೆ ಸುಧಾರಣಾ ಕಾಮಗಾರಿಗೆ ಚಾಲನೆ ನೀಡಿದ ಸ್ಥಳೀಯರು
ಕಾಗವಾಡ: ಪಟ್ಟಣದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪನೆಗೆ ಆಗ್ರಹಿಸಿ ಶಾಸಕ ರಾಜು ಕಾಗೆ
ಚಿಕ್ಕೋಡಿ: ಯಡೂರ ಗ್ರಾಮದಲ್ಲಿ ವೀರಶೈವ ಧರ್ಮವನ್ನ ಹಾಡಿಹೊಗಳಿದ ಉಪರಾಷ್ಟ್ರಪತಿ
ರಾಯಬಾಗ: ನಾಗರಮುನ್ನೋಳಿ ಗ್ರಾಮದಲ್ಲಿ ಬಹು ಗ್ರಾಮ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಕಾಮಗಾರಿ ಶಾಸಕ ದುರ್ಯೋಧನ ಐಹೊಳೆ ಚಾಲನೆ
ಚಿಕ್ಕೋಡಿ: ಇರಾನ್ - ಇಸ್ರೇಲ್ ನಲ್ಲಿ ನಡೆಯುತ್ತಿರುವ ಯುದ್ಧ ನಿಲ್ಲಿಸಲು ಭಾರತ ಮುಂದಾಗಲಿ:  ಮಂಡೂರು ಗ್ರಾಮದಲ್ಲಿ ಸರ್ಕಾರಕ್ಕೆ ಶ್ರೀಶೈಲ ಶ್ರೀಗಳು ಮನವಿ
ಚಿಕ್ಕೋಡಿ: ಸಿಎಂ, ಡಿಸಿಎಂ ಡಿನ್ನರ್ ಮೀಟಿಂಗ್ ಗೆ ಕರೆದ್ರೆ ಹೋಗ್ತೀನಿ: ಯಡೂರ ಗ್ರಾಮದಲ್ಲಿ ಸಚಿವ ಎಂಬಿ ಪಾಟೀಲ ಹೇಳಿಕೆ
ಚಿಕ್ಕೋಡಿ: ಆಂಧ್ರ, ಮಹಾರಾಷ್ಟ್ರದಿಂದ ನಮ್ಮ ಮೇಲೆ ಗದಾ ಪ್ರಹಾರ ನಡೆಯುತ್ತಿದೆ: ಯಡೂರ ಗ್ರಾಮದಲ್ಲಿ ಡಿಸಿಎಂ ಡಿಕೆಶಿ ಪ್ರತಿಕ್ರಿಯೆ.
ನಿಪ್ಪಾಣಿ: ಯಕ್ಸಂಬ್ಸಾ ಪಟ್ಟಣದಲ್ಲಿ ರಾಜ್ಯ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ
ಚಿಕ್ಕೋಡಿ: ಪಟ್ಟಣದಲ್ಲಿ: ಗೋಟುರ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನ ಮುಚ್ಚುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ
ಚಿಕ್ಕೋಡಿ: ನೂತನ ಜಿಲ್ಲೆಯಾಗಿ ಚಿಕ್ಕೋಡಿಯನ್ನ ರಚಿಸಿ: ಪಟ್ಟಣದಲ್ಲಿ ಸರ್ಕಾರಕ್ಕೆ ಚಂದ್ರಕಾಂತ ಹುಕ್ಕೇರಿ ಆಗ್ರಹ
ಚಿಕ್ಕೋಡಿ: ಜೈನಾಪುರ ಗ್ರಾಮದ ಬಳಿ ಬೈಕ್ ಸವಾರ ಸಾವು, ಮೃತದೇಹದ ಪಕ್ಕದಲ್ಲೇ ನಿಂತು ರಾಜ್ಯ ಸರ್ಕಾರದ ವಿರುದ್ಧ ಸಾರ್ವಜನಿಕರ ಆಕ್ರೋಶ
ಚಿಕ್ಕೋಡಿ: ಚಿಕ್ಕೋಡಿಯಿಂದ ಯಡೂರ ಗ್ರಾಮದ ತನಕ ಬಿದ್ದಿರುವ ತಗ್ಗು ಗುಂಡಿಗಳನ್ನ ಮುಚ್ಚುತ್ತಿರುವ ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ
ಚಿಕ್ಕೋಡಿ: ಯಡೂರಿನಲ್ಲಿ ವಿಜೃಂಭಣೆಯಿಂದ ಜರುಗಿದ ಬೆಳ್ಳಿ ರಥೋತ್ಸವ
ಬೆಳಗಾವಿ: ಜಗಳ ಬಿಡಿಸಲು ಹೋದ ವ್ಯಕ್ತಿಗೆ ಚಾಕು ಇರಿತ, ಪಂಥಬಾಳೇಕುಂದ್ರಿ ಗ್ರಾಮದಲ್ಲಿ ನಡೆದ ಘಟನೆ
ಚಿಕ್ಕೋಡಿ: ಹೃದಯಾಘಾತದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಯ ಸಾವು ಹಿನ್ನೆಲೆ: ಬಂಬಲವಾಡ ಗ್ರಾಮಕ್ಕೆ ತೆರಳಿ ಕುಟುಂಬ್ಥರಿಗೆ  ಸಾಂತ್ವಾನ  ಹೇಳಿದ ಸಂಸದೆ
ರಾಯಬಾಗ: ಪಟ್ಟಣದಲ್ಲಿ ಕಂಡು ಪೂರ್ತಿ ಕುಡಿದು ಬಾರ ಬಳಿ ಮಲಗಿದ ಮಹಿಳೆ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್
ಚಿಕ್ಕೋಡಿ: ಸದಲಾಗ ಗ್ರಾಮದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಗಣೇಶ ಹುಕ್ಕೇರಿ ಚಾಲನೆ
ರಾಯಬಾಗ: ಭೀರಡಿ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ದುರ್ಯೋಧನ ಐಹೊಳೆ ಚಾಲನೆ
ಚಿಕ್ಕೋಡಿ: ನಾಡಿದ್ದು ಚಿಕ್ಕೋಡಿಗೆ ಉಪರಾಷ್ಟ್ರಪತಿ ಆಗಮನ ಪಟ್ಟಣದಲ್ಲಿ ಇಂದು ಸ್ಥಳ ಪರಿಶೀಲನೆ
ಕಾಗವಾಡ: ವಿದ್ಯಾರ್ಥಿಗಳು ಸಾಧನೆಯತ್ತ ಹೆಜ್ಜೆಯನ್ನು ಇಡಬೇಕು: ಐನಾಪುರ ಪಟ್ಟಣದಲ್ಲಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ನ್ಯಾಯವಾದಿ ರಾಹುಲ ಕಟಗೇರಿ