ರಾಯಚೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಘಟಕದ ಚುನಾವಣೆ ಮತಎಣಿಮೆ ಹಿನ್ನಲೆ ನೂತನ ಜಿಲ್ಲಾಧ್ಯಕ್ಷರಾಗಿ ಗುರುನಾಥ್ ಆಯ್ಕೆಯಾಗಿದ್ದಾರೆ. ಭಾನುವಾರ 8 ಗಂಟೆಗೆ ನಡೆದ ಮತ ಎಣಿಕೆ ಕಾರ್ಯದಲ್ಲಿ ಗುರುನಾಥ ಹೆಚ್ಚಿನ ಮತಗಳಿಂದ ಮತ ಪಡೆದು ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಲ್ಲದೆ ಗುರುನಾಥ ಪ್ಯಾನಲ್ ನಲ್ಲಿರುವ ಭಾಗಶಃ ಪದಾಧಿಕಾರಿಗಳು ಆಯ್ಕೆ ಆಗುವ ಮೂಲಕ ಗಮನ ಸೆಳೆದಿದ್ದಾರೆ. ವಿಜೆತ ಎಲ್ಲಾ ಅಭ್ಯಾರ್ಥಿಗಳಿ ಜಿಲ್ಲಾ ಚುನಾವಣಾಧಿಕಾರಿ ಪ್ರಮಾಣ ಪತ್ರ ನೀಡಿ ಶುಭಾಷು ಕೋರಿದರು.