ದಾಂಡೇಲಿ: ಕೇಣಿ ಬಂದರು ನಿರ್ಮಾಣ ಕುರಿತು ಅಹವಾಲು ಸಲ್ಲಿಸಲು ಅವಕಾಶ ನೀಡದೇ ದಬ್ಬಾಳಿಕೆ, ಸೂಕ್ತ ಕ್ರಮಕ್ಕೆ ನಗರದಲ್ಲಿ ವಿವಿಧ ಸಂಘಟನೆಗಳಿಂದ ಆಗ್ರಹ
Dandeli, Uttara Kannada | Aug 23, 2025
ದಾಂಡೇಲಿ : ಕೇಣಿಯಲ್ಲಿ ಜೆ.ಎಸ್.ಡಬ್ಲ್ಯೂ ಕಂಪನಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಪರಿಸರ ಅನುಮತಿ ಪಡೆಯಲು ಶುಕ್ರವಾರ ಅಂಕೋಲಾದ ಸತ್ಯಾಗ್ರಹ ಸ್ಮಾರಕ...