Public App Logo
Profile Picture

Sandesh Jain

@sandesh.kanyady55
102659Followers
14Following
ಹಳಿಯಾಳ: ತಾಲೂಕಿನ ಪತ್ರಕರ್ತ ದಿ.ಅರುಣ್ ನಾಯ್ಕ ಸುಪುತ್ರಿ ಪೂರ್ಣಿಮಾ ಕೆ. ನಾಯ್ಕ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪ್ರದಾನ
ಹಳಿಯಾಳ: ಡಾ.ಬಿ.ಬಿ. ಅಡಿಗ ಪ್ರಶಸ್ತಿಗೆ ಆಯ್ಕೆಯಾದ ಕ್ರೀಡಾ ವಸತಿ ನಿಲಯದ ಕುಸ್ತಿ ತರಬೇತುದಾರ ತುಕಾರಾಮ ಗೌಡ
ಹಳಿಯಾಳ: ರಾಜ್ಯ ತಂಡವನ್ನು ಪ್ರತಿನಿಧಿಸಿ ಅತಿ ಹೆಚ್ಚು ಪದಕಗಳನ್ನು ಗೆದ್ದು ತಂದ ಕ್ರೀಡಾ ವಸತಿ ಶಾಲೆಯ ಕುಸ್ತಿಪಟುಗಳಿಗೆ ಮುಖ್ಯಮಂತ್ರಿಗಳಿಂದ ಸನ್ಮಾನ
ಹಳಿಯಾಳ: ನಾಳೆ ಏ.27ರಂದು ಗೋ ರಕ್ಷಣೆಗಾಗಿ ತಹಶೀಲ್ದಾರರ ಮೂಲಕ ಮನವಿ ಸಲ್ಲಿಕೆ - ಗೋರಕ್ಷಕ ಶಿವದೇಸಾಯಿ ಸ್ವಾಮಿ ಮಾಹಿತಿ
ಶಿರಸಿ: ಜಿಲ್ಲಾ ಪತ್ರಿಕಾ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭೆ
ಸೂಪಾ: ಪಿ.ಎಚ್.ಡಿ ಪದವಿಗೆ ಭಾಜನರಾದ ಜೋಯಿಡಾ ಸ.ಪ್ರ.ದರ್ಜೆ ಕಾಲೇಜಿನ ಉಪನ್ಯಾಸಕ ಮಲ್ಲಪ್ಪ ಚೆನ್ನಭತ್ತಿ
ಶಿರಸಿ: ಹುಲೇಕಲ್'ನಲ್ಲಿ ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ
ದಾಂಡೇಲಿ: ಲೆನಿನ್ ರಸ್ತೆಯಲ್ಲಿ ಸ್ಥಳೀಯರಿಗೆ ಹೊಸ ಗಟಾರದ ಕಾಮಗಾರಿ ತಂದಿಟ್ಟ ಸಂಕಷ್ಟ : ಆಕ್ರೋಶಗೊಂಡ ಸ್ಥಳೀಯರು
ದಾಂಡೇಲಿ: ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಶ್ರೀ ನಾಗದೇವತಾ ಮಂದಿರದಲ್ಲಿ ಸಂಪನ್ನಗೊಂಡ 40ನೇ ವಾರ್ಷಿಕ ವರ್ಧಂತಿ ಉತ್ಸವ
ಮುಂಡಗೋಡ: ಮುಂಡಗೋಡ ಪಟ್ಟಣದಲ್ಲಿ ನಡುರಾತ್ರಿ ವ್ಯಕ್ತಿಯ ಬರ್ಬರ ಹತ್ಯೆ
ಕಾರವಾರ: ಆರ್.ಟಿ.ಓ ಕಚೇರಿಯಲ್ಲಿ ಶಾರ್ಟ್‌ ಸರ್ಕ್ಯೂಟ್: ತಪ್ಪಿದ ಅನಾಹುತ
ಕಾರವಾರ: ಗ್ರೀನ್ ಸ್ಟ್ರೀಟ್ ಮಾರ್ಗದಲ್ಲಿ ಸರಣಿ ಅಪಘಾತ, ಮೂರು ವಾಹನಗಳು ಜಕಂ
ದಾಂಡೇಲಿ: ಇಎಸ್ಐ ಆಸ್ಪತ್ರೆಗೆ ರಾಜ್ಯ ಕಾರ್ಮಿಕ‌ ವಿಮಾ ಆಯುಕ್ತರು ಮತ್ತು ಸರಕಾರದ ಕಾರ್ಮಿಕ ಕಾರ್ಯದರ್ಶಿ ಭೇಟಿ : ಮೇ.15ರೊಳಗೆ ಅಗತ್ಯ ವೈದ್ಯರ ನೇಮಕದ ಭರವಸೆ
ದಾಂಡೇಲಿ: ಕನಿಷ್ಠ ವೇತನದ ಅಂತಿಮ ಅಧಿಸೂಚನೆ ಜಾರಿಗಾಗಿ ಸರಕಾರದ ಕಾರ್ಮಿಕ ಕಾರ್ಯದರ್ಶಿಗೆ ದಾಂಡೇಲಿ ಕಾರ್ಮಿಕರ ಸಂಘದಿಂದ ನಗರದಲ್ಲಿ ಮನವಿ ಸಲ್ಲಿಕೆ
ದಾಂಡೇಲಿ: ವಿಟಿಯು ಕೇಂದ್ರಕ್ಕೆ ಸರಕಾರದ ಕಾರ್ಮಿಕ ಕಾರ್ಯದರ್ಶಿ ಮತ್ತು ರಾಜ್ಯ ಕಾರ್ಮಿಕ ವಿಮಾ ಆಯುಕ್ತರ ಭೇಟಿ
ದಾಂಡೇಲಿ: ನಗರದ ನಿವಾಸಿ ಹಾಗೂ ಐಜಿಪಿ ಮತ್ತು ಸಿಬಿಐ ಜಂಟಿ ನಿರ್ದೇಶಕ ಅಶ್ವಿನ್ ಎ.ಶೆಣ್ವಿಯವರಿಗೆ ಅತ್ಯುತ್ತಮ ಸೇವಾ ಪ್ರಶಸ್ತಿ ಪ್ರದಾನ
ಸೂಪಾ: ಗಾಳಿ ಮಳೆಗೆ ಬಾಮಣಗಿಯಲ್ಲಿ ಕೊಟ್ಟಿಗೆಯೊಂದರ ಹಾರಿದ ಮೇಲ್ಛಾವಣಿ ಶೀಟ್ : ಹಾನಿ
ದಾಂಡೇಲಿ: ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಿಎಸ್ಆರ್ ಯೋಜನೆಯಡಿ ನೂತನವಾಗಿ ನಿರ್ಮಾಣಗೊಂಡ ಕೇರಳ ಸಮಾಜದ ಸಮುದಾಯ ಭವನ ಉದ್ಘಾಟನೆ
ದಾಂಡೇಲಿ: ಕರ್ನಾಟಕ ಸಂಘದ ನವೀಕರಣಗೊಂಡ ಕಟ್ಟಡದ ಉದ್ಘಾಟನೆ : ಕಾಗದ ಕಾರ್ಖಾನೆಯ ಪ್ರಗತಿಗೆ ದಾಂಡೇಲಿ ಜನತೆಯ ಕೊಡುಗೆ ಅಪಾರ -ಮಾಲಕ ಶ್ರೀಕುಮಾರ್ ಬಂಗೂರ
ದಾಂಡೇಲಿ: ಕೇರವಾಡದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿ ಲೋಕಾರ್ಪಣೆ
ದಾಂಡೇಲಿ: ಹಳೆ ದಾಂಡೇಲಿಯಲ್ಲಿ ಮಹಿಳೆಯ ಮೇಲೆ ಹಲ್ಲೆಗೆ ಯತ್ನ : ಜೀವ ಬೆದರಿಕೆ
ಸೂಪಾ: ಅರಣ್ಯ ಇಲಾಖೆಯಿಂದ ಗುಂದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅವಶ್ಯ ಪರಿಕರಗಳ ವಿತರಣೆ
ಭಟ್ಕಳ: ಅಕ್ರಮವಾಗಿ ಒಂಟೆಗಳ ಸಾಗಾಟ : ಶಿರಾಲಿಯಲ್ಲಿ ಮೂವರ ಬಂಧನ
ಭಟ್ಕಳ: ಬಂದರ್ ರಸ್ತೆಯ ಹತ್ತಿರ ವಧೆ ಮಾಡುವ ಉದ್ದೇಶದಿಂದ ಕಟ್ಟಿ ಹಾಕಿದ್ದ ಎತ್ತುಗಳ ವಶ
ದಾಂಡೇಲಿ: ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಗೆ ಕಾರ್ಖಾನೆಯ ಮಾಲಕರಾದ ಶ್ರೀಕುಮಾರ್ ಬಂಗೂರ ಭೇಟಿ : ಕಾರ್ಮಿಕರೊಂದಿಗೆ ಬೆರೆತ ಮಾಲಕ