Public App Logo
Profile Picture

Sandesh Jain

@sandesh.kanyady55
102760Followers
14Following
ಅಂಕೋಲ: ಗುಂಡಬಾಳ ಹತ್ತಿರ ಅಕ್ರಮ ಜಾನುವಾರು ಸಾಗಾಟ ಪತ್ತೆ : ಜಾನುವಾರು ವಶ : ಇಬ್ಬರ ಬಂಧನ
ಹಳಿಯಾಳ: ಮಂಗಳವಾಡದಲ್ಲಿ ಸಿಡಿಲಿಗೆ 2 ಎತ್ತುಗಳು ಮತ್ತು 1 ಆಕಳು ಬಲಿ
ಹಳಿಯಾಳ: ಭೀಕರ ಗಾಳಿ ಮಳೆ : ಹಳಿಯಾಳ - ಧಾರವಾಡ ರಸ್ತೆಯಲ್ಲಿ ಧರೆಗುರುಳಿದ ಬೃಹತ್ ಮರ : ಸಂಚಾರ ಅಸ್ತವ್ಯಸ್ತ
ಹಳಿಯಾಳ: ಗರಡೊಳ್ಳಿಯಲ್ಲಿ ಸಂಪನ್ನಗೊಂಡ ವಿ.ವಿ ಮಟ್ಟದ ಎನ್ ಎಸ್ ಎಸ್ ನಾಯಕತ್ವ ತರಬೇತಿ ಮತ್ತು ಸಿದ್ದಿ ಜನರ ಜೀವನ ಮತ್ತು ಸಂಸ್ಕೃತಿಯ ಅಧ್ಯಯನ ಶಿಬಿರ
ದಾಂಡೇಲಿ: ಕೋಗಿಲಬನದ ಹತ್ತಿರ ಬೈಕ್ ಸ್ಕಿಡ್ : ಗಾಯಗೊಂಡ ಹವಾಲ್ದಾರ್
ದಾಂಡೇಲಿ: ದೇಶದ ಆರ್ಥಿಕತೆಗೆ ಕಾರ್ಮಿಕರ ಕೊಡುಗೆ ಅಪಾರ :  ನಗರದಲ್ಲಿ ನಾಗರಿಕ ಮತ್ತು ಹಿರಿಯ ನಾಗರಿಕ ಸಮಿತಿಯ ಅಧ್ಯಕ್ಷ ಎಂ.ಆರ್.ನಾಯಕ
ದಾಂಡೇಲಿ: ಕೋಗಿಲಬನದಿಂದ  ವ್ಯಕ್ತಿ ನಾಪತ್ತೆ
ದಾಂಡೇಲಿ: ಪ್ರವಾಸಿ ಮಂದಿರದ ಹತ್ತಿರ ನದಿ ದಡದಲ್ಲಿರುವ ಮೊಸಳೆ ಹಾಗೂ ಮರಿಗಳನ್ನು ನೋಡಲು ಗೇಟನ್ನೇರಿ ಹೋಗದಿರಿ ಮತ್ತು ಕಲ್ಲು ಎಸೆಯದಂತೆ ಮನವಿ
ಸೂಪಾ: ಕಾರವಾರಕ್ಕೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಬರುವ ನುಜ್ಜಿಯಲ್ಲಿ ಹದಗೆಟ್ಟಿರುವ ರಸ್ತೆ : ದುರಸ್ತಿಗೆ ಸ್ಥಳೀಯರಿಂದ ಆಗ್ರಹ
ಸೂಪಾ: ಅನಮೋಡ್ ಬಳಿ ಹಾವು ಕಡಿದು ಸಾವನ್ನಪ್ಪಿದ ಗೋವಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ
ಶಿರಸಿ: ಕಾಳಂಗಿ ಸೇವಾ ಸಹಕಾರಿ ಸಂಘದಲ್ಲಿ ನಡೆದ ಭ್ರಷ್ಟಾಚಾರದ ವಿರುದ್ದ 64 ರ ಅಡಿಯಲ್ಲಿ ತನಿಖೆಗೆ ಆಗ್ರಹಿಸಿ ದಾಸನಕೊಪ್ಪದಲ್ಲಿ ಪ್ರತಿಭಟನೆ
ದಾಂಡೇಲಿ: ಮೊಸಳೆ ದಾಳಿ : ಸಂಕಷ್ಟದಲ್ಲಿ ಕುಳಗಿ ರಸ್ತೆಯ ಕೂಲಿಕಾರ್ಮಿಕ, ಮುಂದುವರಿದ ಚಿಕಿತ್ಸೆ : ಭವಿಷ್ಯದ ಬದುಕಿಗೆ ಬೇಕಿದೆ ಆರ್ಥಿಕ ಆಸರೆ
ದಾಂಡೇಲಿ: ಕಲಬಾವಿಯಲ್ಲಿ ಮೊಸಳೆ ದಾಳಿಗೊಳಗಾದ ವ್ಯಕ್ತಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ
ದಾಂಡೇಲಿ: ಎಚ್ಚರಿಕೆ. :ಕಾಳಿ ನದಿ ದಡದತ್ತ ಹೋಗದಿರಿ, ಮೊಸಳೆಗಳು ಮೊಟ್ಟೆಯಿಡುವ ಸಮಯವಿದು : ಅಲೈಡ್ ಏರಿಯದಲ್ಲಿ ನದಿ ದಂಡೆಯಲ್ಲಿ ಮರಿಗಳ ಆರೈಕೆಯಲ್ಲಿ ಮೊಸಳೆ
ದಾಂಡೇಲಿ: ಸಾರ್ವಜನಿಕ ಸ್ಥಳಗಳಲ್ಲಿ ಕಸ ಚೆಲ್ಲಿದ14 ಜನರಿಗೆ ದಂಡ, ಎಲ್ಲೊಂದರಲ್ಲಿ ಕಸ ಚೆಲ್ಲಿದರೆ ಸೂಕ್ತ ಕ್ರಮ : ಪೌರಾಯುಕ್ತ ವಿವೇಕ ಬನ್ನೆ
ಹಳಿಯಾಳ: ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಸಹೋದರಿ ಅಗಲಿದ ಸಾವಿತ್ರಿ ಭಟ್ ಅವರಿಗೆ ಅಂತಿಮ ನಮನ ಸಲ್ಲಿಸಿದ ಶಾಸಕ ಆರ್.ವಿ.ದೇಶಪಾಂಡೆ
ಕಾರವಾರ: ಜಿಲ್ಲೆಯ ಕೇಂದ್ರ ಬಸ್ ನಿಲ್ದಾಣದಲ್ಲಿ ಏಕಕಾಲದಲ್ಲಿ ಐವರ ಮೊಬೈಲ್ ಕದ್ದ ಕಳ್ಳರು
ಮುಂಡಗೋಡ: ಸಿದ್ದಾಪುರದಲ್ಲಿ ಒಂಟಿಯಾಗಿ ವಾಸಿಸುತ್ತಿರುವ ಹಿರಿಯ ನಾಗರಿಕರ ಮನೆಗಳಿಗೆ ಪೊಲೀಸರ ಭೇಟಿ : ಕುಂದು ಕೊರತೆ ಆಲಿಕೆ
ದಾಂಡೇಲಿ: ನಗರದಲ್ಲಿ ಮೀಟರ್ ಬಡ್ಡಿ ವ್ಯವಹಾರ :  ಓರ್ವನ ಬಂಧನ
ಸೂಪಾ: ಬಾಡಗುಂದದಲ್ಲಿ ನಡುರಸ್ತೆಗೆ ಉರುಳಿದ ಬೃಹತ್ ಮರ : ಸಂಚಾರ ಸ್ಥಗಿತ : ಅಧಿಕಾರಿಗಳ ನಿರ್ಲಕ್ಷ್ಯ
ದಾಂಡೇಲಿ: ರಾಜ್ಯಮಟ್ಟದ “ಸಹೃದಯ ಕಾವ್ಯ ಪ್ರಶಸ್ತಿ'ಗೆ ಹಳೆದಾಂಡೇಲಿಯ ಸ.ಪ.ಪೂ ಕಾಲೇಜಿನ ಪ್ರಾಚಾರ್ಯೆ ನಾಗರೇಖಾ‌ ಗಾಂವಕರ ಅವರ ಕವನ ಸಂಕಲನ ಆಯ್ಕೆ
ಶಿರಸಿ: ಬನವಾಸಿ ರಸ್ತೆಯ ಹಂಚಿನಕೆರೆ ಬಳಿ ಮಾರುತಿ ಓಮ್ನಿ ಮತ್ತು ಬೈಕ್ ನಡುವೆ ಅಪಘಾತ, ಬೈಕ್ ಸವಾರ ದುರ್ಮರಣ
ದಾಂಡೇಲಿ: ಆರ್.ಟಿ.ಓ ಕಚೇರಿ ಕಟ್ಟಡ ನಿರ್ಮಾಣಕ್ಕೆ ಅನಧಿಕೃತ ಮಣ್ಣು ಬಳಕೆಯ ವಿರುದ್ಧ ಜಿಲ್ಲಾಧಿಕಾರಿಗೆ ದೂರು : ಸೂಕ್ತ ಕ್ರಮಕ್ಕೆ ಉಸ್ಮಾನ ಶೇಖ ಆಗ್ರಹ
ದಾಂಡೇಲಿ: ಪ್ರವಾಸಿ ಮಂದಿರದ ಹತ್ತಿರ ಕಾಳಿ ನದಿಯ ದಂಡೆಯಲ್ಲಿ ಸುಮಾರು ನಲ್ವತ್ತು ಮರಿಗಳಿಗೆ ಜನ್ಮ ನೀಡಿದ ಮೊಸಳೆ
ಶಿರಸಿ: ನಾಳೆ ಮೇ.14 ರಂದು ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ