ಕೌಂಡಿನ್ಯ ನದಿ( ದೊಡ್ಡ ಕೆರೆ ) ಬಾಗಿನ ಅರ್ಪಿಸಿದ ಶಾಸಕ ಸಮೃದ್ಧಿ ಮಂಜುನಾಥ್ ತಾಲೂಕಿನ ಕೌಂಡಿನ್ಯ ನದಿ ದೊಡ್ಡಕೆರೆ ಕೋಡಿ ಹರಿದ ಹಿನ್ನೆಲೆ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ರವರು ಗುರುವಾರ ಮಧ್ಯಾಹ್ನ 1:00 ಯಲ್ಲಿ ಬಾಗಿನ ಅರ್ಪಿಸುವ ಮೂಲಕ ಪೂಜೆ ಸಲ್ಲಿಸಿದ್ದಾರೆ ಈ ವೇಳೆ ಮಾತನಾಡಿದ ಶಾಸಕ ಸಮೃದ್ಧಿ ಮಂಜುನಾಥ್ ಕೌಂಡಿನ್ಯ ದೊಡ್ಡಕೆರೆ ಯು ತಾಲೂಕಿನಲ್ಲಿ ಅತಿ ವಿಸ್ತರಣೆ ಹೊಂದಿರುವ ಕೆರೆಯಾಗಿದ್ದು ಈ ನೀರನ್ನು ಸದ್ಬಳಕೆ ಮಾಡಿಕೊಂಡರೆ ತಾಲೂಕಿನ ಮುಕ್ಕಾಲು ಭಾಗಕ್ಕೆ ಬಳಕೆಯಾಗುತ್ತದೆ ಎಂದು ತಿಳಿಸಿದ್ದಾರೆ