ದೇವರಿಚ್ಚೆಯಿಂದ ಮಾಣಿಕಚಂದ ಸೇವನೆ ಸೇರಿದಂತೆ ಯಾವೊಂದು ದುಷ್ಟಟಗಳು ನನ್ನ ಸುತ್ತಮುತ್ತ ಸುಳಿದಿಲ್ಲ ಎಂದು ಮಾಜಿ ಸಚಿವ ರಾಜಶೇಖರ್ ಪಾಟೀಲ್ ಮುಕ್ತ ಮನಸ್ಸಿನಿಂದ ನು ಡಿದರು. ಹುಡುಗಿ ವಿರಕ್ತ ಮಠದಲ್ಲಿ ಶನಿವಾರ ರಾತ್ರಿ 9:30ಕ್ಕೆ ನಡೆದ ಚೆನ್ನ ಮಲ್ಲೇಶ್ವರ ಸ್ಮರಣೋತ್ಸವ ಅಂಗವಾಗಿ ಧರ್ಮಸಭೆಯಲ್ಲಿ ಮಾತನಾಡಿ ಸರ್ಕಾರ 2023ರಲ್ಲಿ ಘೋಷಿಸಿದ ಎಲ್ಲಾ ಪಂಚ ಗ್ಯಾರಂಟಿಗಳನ್ನು ಈಡೇರಿಸಿದೆ ಎಂದು ತಿಳಿಸಿದರು. ಚನ್ನಮಲ್ಲ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.