ನರೇಗಾ ಯೋಜನೆಯ ಹಣ ಹಂಚಿಕೆ ಕುರಿತು ಸಚಿವ ಸತೀಶ್ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ೪೦ ಶೇಕಡಾ ಹಾಗೂ ಕೇಂದ್ರ ಸರ್ಕಾರ ೬೦ ಶೇಕಡಾ ಹಣ ನೀಡಬೇಕು ಎನ್ನುವ ಕ್ರಮಕ್ಕೆ ನಾವು ವಿರೋಧಿಸುತ್ತಿದ್ದೇವೆ ಎಂದು ಅವರು ಹೇಳಿದರು. ದೆಹಲಿಯಲ್ಲಿ ಕುಳಿತುಕೊಂಡೇ ಕೆಲಸ ನಿರ್ಧರಿಸುವುದು ಸರಿಯಲ್ಲ. ಸ್ಥಳೀಯ ಸಮಸ್ಯೆಗಳನ್ನು ಅರಿತು ಕೆಲಸ ನೀಡಬೇಕು ಎಂದು ಸಚಿವರು ತಿಳಿಸಿದರು. ರಾಜ್ಯಕ್ಕೂ, ಕೇಂದ್ರಕ್ಕೂ ಮತ್ತು ಜನರಿಗೂ ಅನುಕೂಲವಾಗುವ ರೀತಿಯಲ್ಲಿ ಯೋಜನೆ ಜಾರಿಯಾಗಬೇಕು. ಅದಾಗಿದ್ದಾಗ ಮಾತ್ರ ನರೇಗಾ ಸರಿಯಾಗಿ ಕೆಲಸ ಮಾಡುತ್ತದೆ ಎಂದರು. ಈ ವಿಚಾರದಲ್ಲಿ ಕೆಲ ಬಿಜೆಪಿ ನಾಯಕರೂ ಸಹ ಅಸಮಾಧಾನ ವ್ಯ