ಚಿಕ್ಕೋಡಿ: ನೂತನವಾಗಿ ನಿರ್ಮಾಣಗೊಂಡ ನ್ಯಾಯಾಲಯ ಸಂಕೀರ್ಣ ಮತ್ತು ವಕೀಲರ ಸಂಘದ ಕಟ್ಟಡವನ್ನು ಹಾಗೂ ಗೋಡೆ ಭಿತ್ತಿ ಚಿತ್ರ,ಡಾ! ಬಿ.ಆರ್.ಅಂಬೇಡ್ಕರ್ ರವರು ಸಂವಿಧಾನ ಸಭೆಗೆ ಭಾರತ ಸಂವಿಧಾನ ಹಸ್ತಾಂತರಿಸುತ್ತಿರುವ ಚಿತ್ರಣವನ್ನು ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಪ್ರಸನ್ನ ವರಾಳೆಯವರು ಉದ್ಘಾಟಿಸಿದರು.