ಗುರ್ಲಾಪುರ ರೈತ ಹೋರಾಟದಲ್ಲಿ ಗೋಲ್ ಮಾಲ್ ಆಗಿದೆ ಎಂದು ರೈತ ಮುಖಂಡ ಪ್ರಕಾಶ್ ನಾಯಕ ಅವರು ಹೇಳಿದರು. ಕಬ್ಬಿನ ಹೋರಾಟದಲ್ಲಿ ರೈತರನ್ನು ಸೇರಿಸಿಕೊಂಡು, ಸರ್ಕಾರವು ಪ್ರತಿ ಟನ್ ಕಬ್ಬಿಗೆ 3,300 ರೂ. ಬೆಂಬಲ ಬೆಲೆ ಘೋಷಣೆ ಮಾಡಿದ್ದರೂ, ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದ್ದರ ಬಗ್ಗೆ ಅವರು ಪರೋಕ್ಷವಾಗಿ ಚುನ್ನಪ್ಪ ಪೂಜಾರಿ ಅವರ ಮೇಲೆ ಹರಿಹಾಯ್ದರು ಗುರುವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು. ಪ್ರತಿ ಟನ್ ಕಬ್ಬಿಗೆ 3,500 ರೂ. ಬೆಂಬಲ ಬೆಲೆ ನೀಡಬೇಕೆಂಬ ಹೋರಾಟದಲ್ಲಿ, ರೈತ ಮುಖಂಡ ಪ್ರಕಾಶ್ ನಾಯಕ ಅವರು ಹೋರಾಟದ ನೇತೃತ್ವ ವಹಿಸಿಕೊಂಡವರ ವಿರುದ್ದ ಅನ್ಯಾಯ ಎಂದು ಹೇಳಿದರು