ಮೈಸೂರು: ದೀಪಾ ಭಸ್ತಿ ಹೆಸರು ದಸರಾ ಉದ್ಘಾಟನೆಗೆ ಕೈಬಿಟ್ಟಿರುವುದು ಕನ್ನಡಕ್ಕೆ ಮಾಡಿದ ಅಪಮಾನ: ನಗರದಲ್ಲಿ ಬಿಜೆಪಿ ಮುಖಂಡ ರಘು ಕೌಟಿಲ್ಯ
Mysuru, Mysuru | Aug 23, 2025
ನಾಡ ಅದಿದೇವತೆ ತಾಯಿ ಚಾಮುಂಡೇಶ್ವರಿಗೆ ಅಗ್ರ ಪೂಜೆ ಸಲ್ಲಿಸುವ ಮೂಲಕ ದಸರಾ ಉದ್ಘಾಟಿಸುವುದು ನಡೆದು ಬಂದ ಸಂಪ್ರದಾಯ ಇದನ್ನು ಗೌರವಿಸುವ ಬದ್ಧತೆ,...