Public App Logo
Profile Picture

Lakshmi S

@lakshmimysuru23
12353Followers
0Following
ಮೈಸೂರು: ಕೇಂದ್ರ ಸರ್ಕಾರದ ಯೋಜನೆಗಳ ಮೇಳ, ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಿದ: ಸಂಸದ ಯದುವೀರ್
ಮೈಸೂರು: ಬ್ರದರ್ ಎನ್ನುವ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಖರ್ಗೆ ಇರುವವರೆಗೂ ಅಕ್ರಮವಾಗಿ ಬಾಂಗ್ಲಾದೇಶದವರು ರಾಜ್ಯಕ್ಕೆ ಬರುತ್ತಲೇ ಇರುತ್ತಾರೆ: ಮಾಜಿ ಸಂಸದ
ಮೈಸೂರು: ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಪ್ರಕರಣ, ಆರೋಪಿಯನ್ನು ಬಂಧಿಸಿದ ಪೊಲೀಸರು
ಮೈಸೂರು: ರಾಜ್ಯದಲ್ಲಿ ಗೃಹ ಸಚಿವರ ಕುಮ್ಮಕ್ಕಿನಿಂದಲೇ ಅಮಾಯಕರ ಮೇಲೆ ದೂರು ದಾಖಲಾಗುತ್ತಿದೆ: ಹಿಂದೂ ಜಾಗರಣ ವೇದಿಕೆ ಪ್ರಾಂತ್ಯ ಅಧ್ಯಕ್ಷ ಮಹೇಶ್
ಮೈಸೂರು: ಅಕ್ರಮ ಬಾಂಗ್ಲಾದೇಶ ವಲಸಿಗರ ಮಾಹಿತಿ ಕೊಟ್ಟ ಹಿಂದೂ ಕಾರ್ಯಕರ್ತರ ಬಂಧನ ವಿಚಾರ ಖಂಡಿಸಿ, ಹಿಂದೂ ಜಾಗರಣ ವೇದಿಕೆ ವತಿಯಿಂದ ಪ್ರತಿಭಟನೆ
ಮೈಸೂರು: ಕೆಂಪಯ್ಯನ ಹುಂಡಿಯಲ್ಲಿ ಒಂದೇ ಕುಟುಂಬದ ಮೂವರು ಸಾವು ಪ್ರಕರಣ, ಮರಣೋತ್ತರ ಪರೀಕ್ಷೆ ಸ್ಥಳದಲ್ಲಿ ಕುಟುಂಬಸ್ಥರ ಹೈಡ್ರಾಮಾ
ಮೈಸೂರು: ಅಕ್ರಮ ಬಾಂಗ್ಲಾ ವಲಸಿಗರು ಬಂದಿದ್ದಾರೆ ಅಂತ ಮಾಹಿತಿ ನೀಡಿದರೆ ಪೊಲೀಸರು ಹಿಂದೂ ಕಾರ್ಯಕರ್ತರನ್ನೇ ಬಂಧಿಸಿದ್ದಾರೆ: ಸಂಸದ ಯದುವೀರ್
ಮೈಸೂರು: ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಪ್ರಕರಣ ಕುಟುಂಬದವರಿಗೆ ಸರಿಯಾದ ನ್ಯಾಯ ಸಿಗುವ ರೀತಿ ಕೆಲಸ ಮಾಡುತ್ತೇವೆ: ಶಾಸಕ ಪುಟ್ಟರಂಗಶೆಟ್ಟಿ
ಮೈಸೂರು: ಪ್ರಯಾಣಿಕರ ಜಾಗೃತಿ ಅಭಿಯಾನ ನಡೆಸಿದ ಆರ್ ಪಿ ಎಫ್ ಪೊಲೀಸರು, ಇಬ್ಬರು ಓಡಿ ಹೋಗುತ್ತಿದ್ದ ಮಕ್ಕಳನ್ನು ರಕ್ಷಿಸಿ ಪೋಷಕರಿಗೆ ಒಪ್ಪಿಸಿದ್ದಾರೆ
ತಿರುಮಕೂಡಲು ನರಸೀಪುರ: ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಒಂದೇ ಕುಟುಂಬದ ಮೂವರ ಆತ್ಮಹತ್ಯೆ
ಮೈಸೂರು: ಗಿರಿಜನ ಸುರಕ್ಷಾ ವೇದಿಕೆ ಕರ್ನಾಟಕ ಸಂಘದ ವತಿಯಿಂದ ಅನುಸೂಚಿತ ಜನಜಾತಿ ವ್ಯಾಖ್ಯಾನಕ್ಕೆ ಕಾನೂನು ತಿದ್ದುಪಡಿ ಒತ್ತಾಯಕ್ಕೆ ಆಗ್ರಹ
ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಸ್ಸಿ ಎಸ್ಟಿ ಸಂಶೋಧಕರ ಶಿಷ್ಯವೇತನ ವಿವಾದ: ದಲಿತ ಚಳುವಳಿ ನವನಿರ್ಮಾಣ ವೇದಿಕೆ ಆಕ್ರೋಶ
ಮೈಸೂರು: ಎಕ್ಸ್ಪ್ರೆಸ್ ವೇ ನಲ್ಲಿ ಮೈಸೂರು ಜಿಲ್ಲೆಯ ಬಿಇಓಗಳು ಪ್ರಯಾಣಿಸುತ್ತಿದ್ದ ವಾಹನಕ್ಕೆ ಟ್ಯಾಂಕರ್ ಡಿಕ್ಕಿ
ಮೈಸೂರು: ಹಿಂದೂ ಸಂಘಟನೆಯ ಕಾರ್ಯಕರ್ತರ ಬಿಡುಗಡೆಗೆ ಸಂಸದ ಯದುವೀರ್ ಒಡೆಯರ್ ಮಧ್ಯಪ್ರವೇಶ
ಮೈಸೂರು: ಇದುವರೆಗೂ ಯಾವುದೇ ಬಾಂಗ್ಲಾದೇಶಿ ಪ್ರಜೆಗಳು ಪತ್ತೆಯಾಗಿಲ್ಲ: ಪೊಲೀಸ್ ಇಲಾಖೆಯ ಮಾಹಿತಿ
ಹೆಗ್ಗಡದೇವನಕೋಟೆ: ಕುಡಿದ ಅಮಲಿನಲ್ಲಿ ವ್ಯಕ್ತಿಗೆ ಚಾಕು ಇರಿತ ಸರಗೂರು ಪೊಲೀಸರಿಂದ ಆರೋಪಿಯ ಬಂಧನ
ಮೈಸೂರು: ಸಮಾಜದ ಆರೋಗ್ಯ ರಕ್ಷಣೆಗೆ ಉಚಿತ ತಪಾಸಣಾ ಶಿಬಿರಗಳು ಅತ್ಯಗತ್ಯ: ಲಯನ್ ಎಂ ಸಿದ್ದೇಗೌಡ
ಮೈಸೂರು: ನಗರದ ವಿವಿಧಡೆ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಸಾವಿರಾರು ಮಂದಿ ಭಾಗಿ
ಮೈಸೂರು: ಮೈಸೂರು ನಗರದಲ್ಲಿ 'ರೌಡಿ ಪ್ರಬಂಧಕ ದಳ' ಸ್ಥಾಪನೆ
ಮೈಸೂರು: ಮೈಸೂರು ರೈಲ್ವೆ ವಿಭಾಗದಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ
ಮೈಸೂರು: ರಾಜ್ಯದಲ್ಲಿ ಹೊಸ ಸರ್ಕಾರ ಬಂದ ಮೇಲೆ ಪ್ರಜಾತಂತ್ರ ವ್ಯವಸ್ಥೆಗೆ ಕೊಡಲಿ ಪೆಟ್ಟು ಬಿದ್ದಿದೆ: ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್
ಮೈಸೂರು: ಎಸ್ ಸಿ ಎಸ್ ಟಿ ಕುಂದು ಕೊರತೆ ಸಭೆ, ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ
ಮೈಸೂರು: ಯೋಗದ ಮಹತ್ವ ಸಾರಿದ ಮಂಡಕಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು
ಮೈಸೂರು: ಅರಮನೆಯ ಅಂಗಳದಲ್ಲಿ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಸಂಭ್ರಮ
ಮೈಸೂರು: ಅಡ್ಡ ಮತದಾನ ಮಾಡಿ ಉಪ್ಪು ತಿಂದವರು ನೀರು ಕುಡಿಯಲೇ ಬೇಕು: ನೂತನ ವಿಧಾನ ಪರಿಷತ್ ಸದಸ್ಯ ಕೌಟಿಲ್ಯ ರಘು