Public App Logo
Jansamasya
Bjp
National
Bihar
���ीजेपी
Uttar_pradesh
Congress
Modi
Delhi
Viral
Jharkhand
���िल्ली
Breakingnews
Madhya_pradesh
Pmmodi
Rahulgandhi
Haryana
Sambalpur
Cyclone
���ादी
Crimenews
Karnataka
Bareilly
���प
Agra
Biharnews
Jodhpur
Fatehpur
Kanganaranaut
Amitshah

ಚಿಕ್ಕಬಳ್ಳಾಪುರ: ಎನ್ಡಿಎ ಪಕ್ಷಗಳ ಮುಖಂಡರಿಂದ ಸ್ವಪಕ್ಷದ ಬೆಂಬಲಿತನ ಸೋಲು- ಲಿಂಗಾರೆಡ್ಡಿ ಆರೋಪ

ಸಂಸದ ಸುಧಾಕರ್ ಬಂಟನಿಗೆ ಟಿಎಪಿಎಂಸಿ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮುಖಂಡರೇ ಸೋಲಿಸಿದ್ದು ಪರಸ್ಪರ ಸಂಸದ ಸುಧಾಕರ್ ಬೆಂಬಲಿಗರ ನಡುವೆ ವೈಮನಸ್ಸು ಶುರುವಾಗಿದೆ. ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆ ನಡೆದಿದ್ದು ಸಂಸದ ಸುಧಾಕರ್ ಬೆಂಬಲಿಗರು 9 ಜನ ಚುನಾವಣೆಯಲ್ಲಿ ಸ್ಪರ್ದೇ ಮಾಡಿದ್ರು ಆದ್ರೆ 8 ಜನ ಮಾತ್ರ ಚುನಾವಣೆಯಲ್ಲಿ ಗೆದ್ದು ಬೀಗಿದ್ದು ಉಳಿದ ಓರ್ವ ಅಭ್ಯರ್ಥಿಯನ್ನು ಬಿಜೆಪಿ ಜೆಡಿಎಸ್ ಮುಖಂಡರೇ ಪೂರ್ವ ನಿಯೋಜಿತವಾಗಿ ಸೋಲಿಗೆ ಕಾರಣ ಎಂದು ನೇರ ಆರೋಪ ಮಾಡಿದ್ದಾರೆ.