ಇಂಚೂರ್ ಗ್ರಾಮದ ಬಿಜೆಪಿ ಪ್ರಮುಖರಾದ ಸಂದೀಪ ಹಣಮಂತ ಬಿರಾದಾರ್ (PKPS ಉಪಾಧ್ಯಕ್ಷ) ಹಾಗೂ ಅವರ 50ಕ್ಕೂ ಹೆಚ್ಚು ಕಾರ್ಯಕರ್ತರು ಇಂದು ಬಿಜೆಪಿ ತೊರೆದು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಈಶ್ವರ ಖಂಡ್ರೆ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಸೇರ್ಪಡೆಯಾದ ಪ್ರಮುಖರು — 1. ಸಂದೀಪ ಹಣಮಂತ ಬಿರಾದಾರ್ 2. ವಿಠಲ್ ಜಗತಾಪ 3. ಮಾಧವರಾವ್ ಮಾಳಕಾರಿ 4. ದತ್ತು ಪಾಟೀಲ 5. ಪರಮೇಶ ಪಾಟೀಲ 6. ಬಜರಂಗ್ ಮೇತ್ರೆ 7. ದತ್ತು ಮೇತ್ರೆ