ಕಲಬುರಗಿ : ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಏನ್ ಚರ್ಚೆ ಮಾಡ್ತಾರೋ ಗೋತ್ತಿಲ್ಲ.. ಆದರ ಹಿಟ್ಟಿನ ಚೀಲ ನಾಯಿ ಹರ್ಕೊಂಡು ತಿಂದಂಗ ತಿಂತಾರೆ ಅಂತಾ ಸರ್ಕಾರದ ವಿರುದ್ಧ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಕಿಡಿಕಾರಿದ್ದಾರೆ.. ಡಿಸೆಂಬರ್ 8 ರಂದು ಮಧ್ಯಾನ 2 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಹಗಲಲ್ಲಿ ತ್ರೀ ಫೆಸ್ ವಿದ್ಯುತ್ ಫೆಸ್ ವಿದ್ಯುತ್ ಕೊಡೊದು ಬಿಟ್ಟು ರಾತ್ರಿ ಹೋತ್ತಲ್ಲಿ ತ್ರೀ ಫೆಸ್ ವಿದ್ಯುತ್ ಕೊಡ್ತಾರೆ.. ಜೀವ ಪಣಕಿಟ್ಟು ರೈತರು ರಾತ್ರಿ ಹೋತ್ತಲ್ಲಿ ಜಮೀನಿಗೆ ನೀರು ಬಿಡೊಕೆ ಬರ್ತಾರೆ. ರಾತ್ರಿ ಹೊತ್ತಲ್ಲಿ ವಿಷಕಾರಿ ಜಂತುಗಳು ಕಚ್ಚಿದ್ರೆ ಯಾರು ಹೊಣೆ ಅಂತಾ ಪ್ರಶ್ನಿಸಿದ ಮಮಶೆಟ್ಟಿ, ಸ್ಮಾರ್ಟ್ ಮೀಟರ್ ಅಳವಡಿಕೆ ಕೈಬೀಡಬೇಕೆಂದು ಶರಣಬಸಪ್ಪ ಮಮಶೆಟ್ಟಿ ಆಗ್ರಹಿಸಿದರು