ಮೇಟಿಕುರ್ಕೆ ಗ್ರಾಮದ ವಿವಿತ ಕಾರ್ಯಕ್ರಮದಲ್ಲಿ ಸಚಿವ ಡಿ ಸುಧಾಕರ್ ಬಾಗಿಯಾಗಿದ್ದಾರೆ. ಬಾನುವಾರ ಸಂಜೆ 4 ಗಂಟೆಗೆ ಹಿರಿಯೂರು ತಾಲ್ಲೂಕಿನ ಮೇಟಿಕುರ್ಕೆ ಗ್ರಾಮದಲ್ಲಿ ಶ್ರೀ ಉಡುಸಲಾಂಭಿಕ ದೇವಿಯ ನೂತನ ಶಿಲಾ ವಿಗ್ರಹ ಹಾಗೂ ಶಿಖರ ಕಳಸ ಪ್ರತಿಷ್ಠಾಪನೆ ಮತ್ತು ಶ್ರೀ ಮಾತಂಗಮ್ಮ ದೇವಿಯ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವ ಡಿ ಸುಧಾಕರ್ ಅವರು ದೇವಿಯ ದರ್ಶನ ಪಡೆದಿದ್ದಾರೆ.