ಬಂಟ್ವಾಳ: ಕೋಮು ಸೌಹಾರ್ದ ಹಾಳು ಮಾಡಲು ಯತ್ನ ಆರೋಪ: ಬಂಟ್ವಾಳದಲ್ಲಿ ಹಿಂಜಾವೇ ಮುಖಂಡನಿಗೆ ಜಾಮೀನು ಮಂಜೂರು
Bantval, Dakshina Kannada | Sep 10, 2025
ಕೋಮು ಸೌಹಾರ್ದತೆ ಹಾಳುಗೆಡವಲು ಯತ್ನಿಸಿದ ಆರೋಪದಲ್ಲಿ ಹಿಂಜಾವೇ ಮುಖಂಡ ನರಸಿಂಹ ಶೆಟ್ಟಿ ಮಾಣಿ ಅವರನ್ನು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು...