ಹದಿಹರೆಯದ ವಯಸ್ಸಲ್ಲಿ ಭಾವೋಗ್ವೇದಕ್ಕೆ ಒಳಗಾಗಬೇಡಿ. ಮಹಿಳಾ ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮ. ಮಕ್ಕಳಿಗೆ ಇನ್ಸ್ಪ್ಪೆಕ್ಟರ್ ನವೀನ್ ಕುಮಾರ್ ಸೂಚನೆ.ದೊಡ್ಡಬಳ್ಳಾಪುರ. ಎಸ್ಎಸ್ಎಲ್.ಸಿ ಮಕ್ಕಳಲ್ಲಿ ಮಾನಸಿಕ, ದೈಹಿಕವಾಗಿ ಸಾಕಷ್ಟು ಬದಲಾವಣೆಗಳು ಆಗುವ ಸಮಯವಾಗಿರುತ್ತದೆ. ಹೀಗಾಗಿ ಯಾವುದೇ ಭಾವೋದ್ವೇಗಕ್ಕೆ ಒಳಗಾಗದೆ ಕೇವಲ ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕು ಎಂದು ಮಹಿಳಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಂ.ಬಿ ನವೀನ್ ಕುಮಾರ್ ಹೇಳಿದರು