ಹಾಸನ: ಕೊಲೆ ಮಾಡಲು ಸಾತ್ ಕೊಡಲಿಲ್ಲ ಎಂಬ ಕಾರಣಕ್ಕೆ ಸ್ನೇಹಿತನಿಗೆ ಚಾಕು ಇರಿದ ಭೂಪ.! ದೇವರಾಯಪಟ್ಟಣದ ಬಾರ್ ಬಳಿ ಘಟನೆ
Hassan, Hassan | Jun 17, 2025
ಜಿಲ್ಲೆಯಲ್ಲಿ ಮತ್ತೆ ಪುಡಿರೌಡಿಗಳ ಅಟ್ಟಹಾಸ ಮಿತಿಮೀರಿದೆ. ತನ್ನೊಂದಿಗೆ ಕೊಲೆ ಮಾಡಲು ಬರ್ತಿಲ್ಲ ಎಂದು ಯುವಕನ ಮೇಲೆ ಪುಡಿರೌಡಿಯೋರ್ವ ಮಾರಣಾಂತಿಕ...