Public App Logo
Profile Picture

Shashikumar Hassan

@shashikumsr11
143999Followers
2Following
ಆಲೂರು: ಕೊಡಿಗೆಹಳ್ಳಿಯಲ್ಲಿ ಆಕ್ರಮವಾಗಿ ಕೆರೆಯ ಮಣ್ಣು ಸಾಗಾಟ ಆರೋಪ
ಹಾಸನ: ಪರಿಷತ್ ಚುನಾವಣೆ ಅಡ್ಡ ಮತದಾನ: ಸರ್ವ ಪಕ್ಷಗಳೂ ಭ್ರಷ್ಟ ನಗರದಲ್ಲಿ ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್!
ಹೊಳೆ ನರಸೀಪುರ: ಹೊಳೇನರಸೀಪುರ: ಡಿ-ಗ್ರೂಪ್ ನೌಕರರ ದಿಢೀರ್ ವಜಾ ಖಂಡಿಸಿ ಬೃಹತ್ ಪ್ರತಿಭಟನೆ; ಸ್ಥಳಕ್ಕೆ ಸಂಸದ ಶ್ರೇಯಸ್ ಪಟೇಲ್ ಭೇಟಿ, ಅಧಿಕಾರಿಗಳಿಗೆ ತರಾಟೆ
ಹಾಸನ: ನಗರದ ವಿವಿಧ ಬಡಾವಣೆಗಳಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಸ್ವರೂಪ ಪ್ರಕಾಶ್
ಸಕಲೇಶಪುರ: ​ಹೆತ್ತೂರು ಕೆ.ಪಿ.ಎಸ್. ಶಾಲೆಯಲ್ಲಿ ಶಾರ್ಟ್ ಸರ್ಕ್ಯೂಟ್ ಅವಘಡ: ಸ್ಥಳ ಪರಿಶೀಲನೆ ನಡೆಸಿದ ಶಾಸಕ ಸಿಮೆಂಟ್ ಮಂಜು
ಹಾಸನ: ​ಆಲೂರಲ್ಲಿ ಮಣ್ಣಿನ ಮಾಫಿಯಾ ಆರ್ಭಟ: ತಡರಾತ್ರಿ ಭೀಕರ ಘರ್ಷಣೆ, ಕಾರು ನುಜ್ಜುಗುಜ್ಜು!
ಹಾಸನ: ಸುಳ್ಳು ಆರೋಪ ಮಾಡಿ ಗಣಿಗಾರಿಕೆ ತಡೆಯುವವರ ವಿರುದ್ಧ ಅಖಿಲ ಕರ್ನಾಟಕ ಭೋವಿ ಮಹಾಸಭಾ ಆಕ್ರೋಶ!
ಹಾಸನ: ರಾಜ್ಯದಲ್ಲಿ ವಿದ್ಯುತ್ ಖಾಸಗಿಕರಣ ಮಾಡದಂತೆ ನಗರದಲ್ಲಿ ಹಲವು ಸಂಘಟನೆಗಳ ಮನವಿ
ಹಾಸನ: ಬಗರ್ ಹುಕುಂ ಪ್ರಕರಣದ ಆರೋಪಿಗಳಿಗೆ ಶಿಕ್ಷೆಯಾಗುವ ವಿಶ್ವಾಸವಿದೆ ನಗರದಲ್ಲಿ ದೂರುದಾರ ರಾಜಣ್ಣ ವಿಶ್ವಾಸ
ಹಾಸನ: ​ಮತದಾರರ ಪಟ್ಟಿ ಮರುರಚನೆ ಆತಂಕ: ಮುಖ್ಯಮಂತ್ರಿಗಳಿಗೆ ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದಿಂದ ಮನವಿ.
ಹೊಳೆ ನರಸೀಪುರ: ಹೊಳೆನರಸೀಪುರ: ₹80 ಲಕ್ಷ ವೆಚ್ಚದ ಸರ್ಕಾರಿ ಆಸ್ಪತ್ರೆ ಕಟ್ಟಡಗಳಿಗೆ ಎಚ್.ಡಿ. ರೇವಣ್ಣ ಚಾಲನೆ
ಸಕಲೇಶಪುರ: ಪಟ್ಟಣದ ಗ್ರಹ ಕಚೇರಿಯಲ್ಲಿ ​ಸಾರ್ವಜನಿಕರ ಕುಂದು-ಕೊರತೆ ಆಲಿಸಿದ ಶಾಸಕ ಸಿಮೆಂಟ್ ಮಂಜು
ಹಾಸನ: ಮತದಾರರ ಪಟ್ಟಿ ಪರಿಷ್ಕರಣೆ: ಕಲಾ ಭವನದಲ್ಲಿ ವಿಶೇಷ ತರಬೇತಿ ಕಾರ್ಯಾಗಾರ
ಹಾಸನ: ನಗರದ ಡಾಲರ್ಸ್ ಕಾಲೋನಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿ ಬಿದ್ದ ಥಾರ್ ಕಾರು
ಹಾಸನ: ನಗರದ ವಿವಿಧ ಬಡಾವಣೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸ್ವರೂಪ ಪ್ರಕಾಶ್ ಗುದ್ದಲಿ ಪೂಜೆ
ಹಾಸನ: ಬಿ. ಕಾಟೀಹಳ್ಳಿ ಕೊಪ್ಪಲಿನಲ್ಲಿ ₹14 ಲಕ್ಷ ವೆಚ್ಚದ ರಸ್ತೆ, ಚರಂಡಿ ಕಾಮಗಾರಿಗೆ ಭೂಮಿ ಪೂಜೆ
ಹೊಳೆ ನರಸೀಪುರ: ಹೊಳೆನರಸೀಪುರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಚ್.ಡಿ. ರೇವಣ್ಣ ಶಂಕುಸ್ಥಾಪನೆ
ಹೊಳೆ ನರಸೀಪುರ: ಹೊಳೇನರಸೀಪುರದಲ್ಲಿ ವೈಭವದ ಚಕ್ಕಡಿ ಗಾಡಿ ಓಟದ ಸ್ಪರ್ಧೆ: ಗ್ರಾಮೀಣ ಕ್ರೀಡೆಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬ ಎಂದ ಶ್ರೇಯಸ್ ಎಂ. ಪಟೇಲ್
ಹಾಸನ: ​ಸಂತೆಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ‘ಅಕ್ಕ ಪಡೆ’ಯಿಂದ ವಿದ್ಯಾರ್ಥಿಗಳಿಗೆ ವಿಶೇಷ ಜಾಗೃತಿ ಅಭಿಯಾನ
ಹಾಸನ: ಸರ್ಕಾರಿ ನೌಕರರ ಸಂಘದ ಮುಖಂಡ ಕಿರಣ್ ಹೃದಯಾಘಾತದಿಂದ ನಿಧನ: ನೌಕರರ ವಲಯದಲ್ಲಿ ಶೋಕ
ಹಾಸನ: ನಗರದಲ್ಲಿ ಗೋಡೆಗೆ ಕ್ಯೂರಿಂಗ್ ಮಾಡುವಾಗ ವಿದ್ಯುತ್ ಶಾಕ್ ತಗುಲಿ ವಲಯ ಅರಣ್ಯಾಧಿಕಾರಿ (RFO) ದಾರುಣ ಸಾವು
ಸಕಲೇಶಪುರ: ​ಸಕಲೇಶಪುರ: ರಸ್ತೆ ದುರಸ್ತಿ ಕಾಮಗಾರಿ ಸ್ಥಳಕ್ಕೆ ‘ಸಿಮೆಂಟ್ ಮಂಜು’ ಭೇಟಿ, ಪರಿಶೀಲನೆ
ಹಾಸನ: ನಗರದಲ್ಲಿ ಯಶಸ್ವಿಯಾಗಿ ಜರುಗಿದ ಅಂತರಾಷ್ಟ್ರೀಯ ಯೋಗ ದಿನಾಚರಣೆ
ಚನ್ನರಾಯಪಟ್ಟಣ: ಚನ್ನರಾಯಪಟ್ಟಣ ತಾಲೂಕು, ಆಸ್ಪತ್ರೆಗೆ ಜಿಲ್ಲಾಧಿಕಾರಿ ಲತಾ ಕುಮಾರಿ ದಿಡೀರ್ ಭೇಟಿ
ಹಾಸನ: ಜಿಲ್ಲೆಯಲ್ಲಿ 350 ಶಿಥಿಲ ಶಾಲಾ ಕೊಠಡಿ ನೆಲಸಮ: ಶಿಕ್ಷಣ ಇಲಾಖೆ ಮಾಹಿತಿ