Public App Logo
Profile Picture

Shashikumar Hassan

@shashikumsr11
143799Followers
2Following
ಹಾಸನ: ವಿದ್ಯಾರ್ಥಿಗೆ ಹಾಸ್ಟೆಲ್ ವಾರ್ಡನ್ ಊಟ ನಿರಾಕರಿಸಿದ ಘಟನೆ: ನಗರದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಸ್ವರೂಪ ಪ್ರಕಾಶ್
ಹಾಸನ: ಜನಗಣತಿಗೆ ಎಲ್ಲರೂ ತಪ್ಪದೇ ಭಾಗವಹಿಸುವಂತೆ ನಗರದಲ್ಲಿ ಶಾಸಕ ಸ್ವರೂಪ ಪ್ರಕಾಶ್ ಕರೆ
ಹಾಸನ: ಬಿಸಿಎಂ ಹಾಸ್ಟೆಲ್‌ನಲ್ಲಿ ಊಟಕ್ಕಾಗಿ ವಿದ್ಯಾರ್ಥಿಗಳ ಅಹೋರಾತ್ರಿ ಧರಣಿ
ಬೇಲೂರು: ಬೇಲೂರಿನ ಶ್ರೀ ಚನ್ನಕೇಶವ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ನಾಟಕ ಪ್ರದರ್ಶನದಲ್ಲಿ ಸಂಸದ ಶ್ರೇಯಸ್ ಪಟೇಲ್ ಆಗಿ
ಸಕಲೇಶಪುರ: ತಾಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಉಮಾದೇವಿ  ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ
ಸಕಲೇಶಪುರ: ಜನಸೇವೆಯೇ ಜನಾರ್ದನ ಸೇವೆ: ಆಟೋ ಓಡಿಸಿ ಕಾಮಗಾರಿ ವೀಕ್ಷಿಸಿದ ಶಾಸಕ ಸಿಮೆಂಟ್ ಮಂಜು
ಹಾಸನ: ಪೊಲೀಸ್ ಇಲಾಖೆಗೆ ಎರಡು ಬೋಲೇರೋ ವಾಹನಗಳನ್ನು ಹಸ್ತಾಂತರಿಸಿದ ಶಾಸಕ ಸ್ವರೂಪ ಪ್ರಕಾಶ್
ಚನ್ನರಾಯಪಟ್ಟಣ: ಮದುವೆ ಮಾಡಲಿಲ್ಲ ಎಂದು ಹೆತ್ತ ತಾಯಿಯನ್ನೇ ಕಲ್ಲು ಎತ್ತಿ ಹಾಕಿ ಕೊಲೆಗೆ ಯತ್ನಿಸಿದ ಮಗ
ಹಾಸನ: ಮೀಸಲು ಅರಣ್ಯ ಭೂಮಿ ಖಾಸಗಿ ಪಾಲು: ಅಧಿಕಾರಿಗಳ ವಿರುದ್ಧ ಶಂಕರ್ ಆಕ್ರೋಶ
ಹಾಸನ: ಜಯಂತಿನಗರ (ಕಾರಗೋಡು) ಹಾಗೂ ವೈ.ಎಸ್.ಪುರ ಗ್ರಾಮಗಳ ಭೋವಿ ಸಮುದಾಯದವರ ಕಲ್ಲುಗಣಿಗಾರಿಕೆಗೆ ಅಡ್ಡಿಪಡಿಸಲಾಗುತ್ತಿದೆ ಎಂದು ಆರೋಪ
ಹಾಸನ: ಏಪ್ರಿಲ್ 2ರಿಂದ ಕರಗೂರು ಕೂಡಿಗೆಯಲ್ಲಿ 16 ಅಡಿ ಎತ್ತರದ ಬೃಹತ್ ಏಕಶಿಲೆ ಆಂಜನೇಯನ ಪ್ರತಿಷ್ಠಾಪನಾ ಮಹೋತ್ಸವ
ಹಾಸನ: ನಗರದ ಎಂ ಜಿ ರಸ್ತೆಯಲ್ಲಿ ಡೀಸೆಲ್ ಟ್ಯಾಂಕರ್ ಹಾಗೂ ಕಾರಿನ ನಡುವೆ ರಸ್ತೆಯ ಅಪಘಾತ
ಹಾಸನ: ನಗರದ ವಿವಿಧ ಬಡಾವಣೆಗಳಿಗೆ ಶಾಸಕ ಸ್ವರೂಪ ಪ್ರಕಾಶ್ ಭೇಟಿ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ
ಹಾಸನ: ನಗರದ ತೇರಾ ಪಂಥ್ ಭವನದಲ್ಲಿ ಭಗವಾನ್ ಮಹಾವೀರ ಜಯಂತಿ ಆಚರಣೆ
ಬೇಲೂರು: ಕೆ. ಅಬ್ಬುರು ಗ್ರಾಮದಲ್ಲಿ ಸಿಲಿಂಡರ್ ತುಂಬಿಸುವ ವೇಳೆ ಸಿಲಿಂಡರ್ ಸ್ಪೋಟ: ನಾಲ್ವರಿಗೆ ಗಂಭೀರ ಗಾಯ
ಬೇಲೂರು: ಅದ್ದೂರಿಯಾಗಿ ಜರುಗಿದ ಬೇಲೂರಿನ ಐತಿಹಾಸಿಕ ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವ
ಹಾಸನ: ಆಲೂರು ತಾಲೂಕಿನ ಶಿಲುಬೆ ಬೆಟ್ಟದಲ್ಲಿ ನಡೆಯುತ್ತಿದ್ದ ಗಣಿಗಾರಿಕೆಗೆ ತಾತ್ಕಾಲಿಕ ನಿಷೇಧ ಹೇರಿದ ಅಪರ ಜಿಲ್ಲಾಧಿಕಾರಿ ಜಗದೀಶ್
ಹಾಸನ: ಕೇರಳ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಹಾಸನ ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್
ಬೇಲೂರು: ವಿಜೃಂಭಣೆಯಿಂದ ಜರುಗಿದ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ದಿವ್ಯ ಹನುಮಂತೋತ್ಸವ
ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಭಗವಾನ್ ಮಹಾವೀರದ ಜಯಂತಿ ಆಚರಣೆ
ಹಾಸನ: ನಗರದ ಜಿಲ್ಲಾ ನ್ಯಾಯಾಲಯಗಳ ಆವರಣದಲ್ಲಿ ಹೊಸ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ
ಅರಸೀಕೆರೆ: ರಂಗಾಪುರ ಗ್ರಾಮದಲ್ಲಿ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಶಾಸಕ ಶಿವಲಿಂಗೇಗೌಡ ಗುದ್ದಲಿ ಪೂಜೆ
ಹಾಸನ: ನಗರದ ಎಮ್ ಎಚ್ ಕನ್ವೆನ್ಷನ್ ಹಾಲ್ನಲ್ಲಿ ಕ್ಷುಲ್ಲಕ ಕಾರಣಕ್ಕೆ ಮಹಾಭಾರತವಾದ ಮದುವೆ ಮನೆ
ಬೇಲೂರು: ಕುಪ್ಪಗೋಡು ಗ್ರಾಮದಲ್ಲಿ ಆನೆ ದಾಳಿಗೆ ಆಟೋ ಜಖಂ
ಹಾಸನ: ರೈತ ಸಂಘದ ಆಹೋರಾತ್ರಿ ಧರಣಿ ನಾಲ್ಕನೇ ದಿನಕ್ಕೆ ಅಧಿಕಾರಿಗಳ ಮೌನಕ್ಕೆ ರೈತರ ಆಕ್ರೋಶ