Public App Logo
Profile Picture

Shashikumar Hassan

@shashikumsr11
143729Followers
2Following
ಸಕಲೇಶಪುರ: ಮಾಜಿ ಸೈನಿಕರಿಗೆ ಮೀಸಲಿಟ್ಟ ನಿವೇಶನಗಳನ್ನು ಶೀಘ್ರ ಹಂಚಿಕೆ ಮಾಡಿ ಸದನದಲ್ಲಿ ಶಾಸಕ ಸಿಮೆಂಟ್ ಮಂಜು ಆಗ್ರಹ
ಅರಸೀಕೆರೆ: ದುಮ್ಮಿನಹಳ್ಳಿ ಗ್ರಾಮದಲ್ಲಿ ದೇವಸ್ಥಾನದ ಹುಂಡಿ ಕದ್ದ ಆರೋಪ ಇದೆಲ್ಲಾ ಸುಳ್ಳು ಆರೋಪಗಳು ದೇವಸ್ಥಾನದ ಟ್ರಸ್ಟಿಗಳ ಸ್ಪಷ್ಟನೆ
ಅರಸೀಕೆರೆ: ಜೆಡಿಎಸ್ ಮುಖಂಡ ಎನ್ ಆರ್ ಸಂತೋಷ್ ಮತ್ತು ಬೆಂಬಲಿಗರಿಂದ ದೇವಸ್ಥಾನದ ಹುಂಡಿ ಹಣ ಕದ್ದ ಆರೋಪ
ಸಕಲೇಶಪುರ: ಸಕಲೇಶಪುರ ಪಶು ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸದನದಲ್ಲಿ ಶಾಸಕ ಸಿಮೆಂಟ್ ಮಂಜು ಆಗ್ರಹ
ಅರಸೀಕೆರೆ: ಪಟ್ಟಣದ ಕರಿಯಮ್ಮ ದೇವಸ್ಥಾನದ ಆವರಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಹಾಗೂ ಹೋಳಿ ಸಂಭ್ರಮ
ಹಾಸನ: ಸತ್ತಿಗರಹಳ್ಳಿ ಗ್ರಾಮದಲ್ಲಿ ಮಾರ್ಚ್ 13ರಂದು ಶ್ರೀ ಮಾರಮ್ಮನವರ ಜಾತ್ರಾ ಮಹೋತ್ಸವ
ಹಾಸನ: ಬಾಚಿಹಳ್ಳಿ ಗ್ರಾಮದಲ್ಲಿ ಮಲತಾಯಿಯಿಂದ ಯುವತಿಗೆ ಹಿಂಸೆ ಆರೋಪ,ಆರೋಪಿಗಳ ಬಂಧನಕ್ಕೆ ಒತ್ತಾಯ
ಹಾಸನ: ಶಂಖ ಗ್ರಾಮದ ಮಹಿಳಾ ಹಾಲು ಉತ್ಪಾದಕರ ಸಂಘದ ಚುನಾವಣೆ ಜೆಡಿಎಸ್ ಗೆ ಆಡಳಿತ ಚುಕ್ಕಾಣಿ
ಹಾಸನ: ಪ್ಯಾರಾ ಕ್ರೀಡಾಕ್ಷೇತ್ರದಲ್ಲಿ ಕುವೆಂಪು ನಗರದ ನಿವಾಸಿ ಎಸ್ ಡಿ ಕಮಲಾಕ್ಷಿ ಗಮನಾರ್ಹ ಸಾಧನೆ
ಚನ್ನರಾಯಪಟ್ಟಣ: ದಿಂಡಗೂರು ಗ್ರಾಮದಲ್ಲಿ ಒಂದು ವಾರದ ಅಂತರದಲ್ಲಿ ಎರಡು ಚಿರತೆಗಳು ಸೆರೆ
ಹಾಸನ: ಗವೇನಹಳ್ಳಿ ಗ್ರಾಮದಲ್ಲಿ ಹೃದಯಾಘಾತದಿಂದಾಗಿ ಆರೋಗ್ಯ ಇಲಾಖೆಯ ನೌಕರ ಸಾವು
ಹಾಸನ: ರಾಜ್ಯ ಬಜೆಟ್: ಜನರ ಪರ ಮತ್ತು ಅಭಿವೃದ್ಧಿಯ ಪರ ನಗರದಲ್ಲಿ ಕಾಂಗ್ರೆಸ್ ಮುಖಂಡ ಎಚ್ ಕೆ ಮಹೇಶ್
ಸಕಲೇಶಪುರ: ದಲಿತ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಜನಾಂದೋಲನ -ಶಾಸಕ ಸಿಮೆಂಟ್ ಮಂಜು ಹೇಳಿಕೆ
ಹಾಸನ: ಹಿಂಬಡ್ತಿ ಪಡೆದಿರುವ ತಹಸಿಲ್ದಾರ್ ಗೆ ನಿಂದನೆ ಆರೋಪ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಹಾಸನ: ನಗರದ ಅಂಬೇಡ್ಕರ್ ಭವನದಲ್ಲಿ ಬುದ್ಧ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಶಾಸಕ ಸ್ವರೂಪ ಪ್ರಕಾಶ್
ಹಾಸನ: ನಗರದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ
ಹಾಸನ: ಪ್ರತಿ ವರ್ಷ ಉದ್ಯೋಗ ಮೇಳ ಆಯೋಜನೆ ಮಾಡಲಾಗುವುದು ನಗರದಲ್ಲಿ ಸಂಸದ ಶ್ರೇಯಸ್ ಪಟೇಲ್
ಹಾಸನ: ನಗರದಲ್ಲಿ ಯಶಸ್ವಿಗೊಂಡ ಉದ್ಯೋಗ ಮೇಳ
ಹಾಸನ: ರಾಜ್ಯ ಬಜೆಟ್ ಜನಪರ ಹಿತ ಕಾಯುವ ಬಜೆಟ್ ನಗರದಲ್ಲಿ ಸಂಸದ ಶ್ರೇಯಸ್ ಪಟೇಲ್ ಹೇಳಿಕೆ
ಹಾಸನ: ಚಾಮುಂಡೇಶ್ವರಿ ವಿದ್ಯುತ್ ನಿಗಮದ ವತಿಯಿಂದ ಲೈನ್ ಮೆನ್  ದಿನಾಚರಣೆ ಕಾರ್ಯಕ್ರಮ ಶಾಸಕ ಸ್ವರೂಪ ಪ್ರಕಾಶ್ ಭಾಗಿ
ಸಕಲೇಶಪುರ: ಕುಟುಂಬ ಕಲ್ಯಾಣ ಇಲಾಖೆ ನೌಕರರ ಸಂಘದ ವತಿಯಿಂದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಾಸಕ ಸಿಮೆಂಟ್ ಮಂಜುಗೆ ಮನವಿ
ಚನ್ನರಾಯಪಟ್ಟಣ: ಬಿಜೆಪಿ ಜೆಡಿಎಸ್ ಮೈತ್ರಿ ಟಿಕೆಟ್ ಹಂಚಿಕೆ ಹೈಕಮಾಂಡ್ ಗೆ ಬಿಟ್ಟದ್ದು ಶ್ರವಣಬೆಳಗೊಳದಲ್ಲಿ ಮಾಜಿ ಶಾಸಕ ಪ್ರೀತಂ ಜೆ ಗೌಡ ಹೇಳಿಕೆ
ಸಕಲೇಶಪುರ: ಸಕಲೇಶಪುರದ ಓಂನಗರದಲ್ಲಿ ಕೆರೆಗೆ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ಮೃತ್ಯು
ಸಕಲೇಶಪುರ: ಬ್ಯಾಕರವಳ್ಳಿ ಸುತ್ತಮುತ್ತ ಕಾಡಾನೆಗಳ ಹಾವಳಿ
ಬೇಲೂರು: ಬೇಲೂರು ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಪೌಷ್ಟಿಕಾಂಶ ಜಾಗೃತಿ ಕಾರ್ಯಕ್ರಮ