Public App Logo
Profile Picture

Shashikumar Hassan

@shashikumsr11
143797Followers
2Following
ಚನ್ನರಾಯಪಟ್ಟಣ: ಮದುವೆ ಮಾಡಲಿಲ್ಲ ಎಂದು ಹೆತ್ತ ತಾಯಿಯನ್ನೇ ಕಲ್ಲು ಎತ್ತಿ ಹಾಕಿ ಕೊಲೆಗೆ ಯತ್ನಿಸಿದ ಮಗ
ಹಾಸನ: ಮೀಸಲು ಅರಣ್ಯ ಭೂಮಿ ಖಾಸಗಿ ಪಾಲು: ಅಧಿಕಾರಿಗಳ ವಿರುದ್ಧ ಶಂಕರ್ ಆಕ್ರೋಶ
ಹಾಸನ: ಜಯಂತಿನಗರ (ಕಾರಗೋಡು) ಹಾಗೂ ವೈ.ಎಸ್.ಪುರ ಗ್ರಾಮಗಳ ಭೋವಿ ಸಮುದಾಯದವರ ಕಲ್ಲುಗಣಿಗಾರಿಕೆಗೆ ಅಡ್ಡಿಪಡಿಸಲಾಗುತ್ತಿದೆ ಎಂದು ಆರೋಪ
ಹಾಸನ: ಏಪ್ರಿಲ್ 2ರಿಂದ ಕರಗೂರು ಕೂಡಿಗೆಯಲ್ಲಿ 16 ಅಡಿ ಎತ್ತರದ ಬೃಹತ್ ಏಕಶಿಲೆ ಆಂಜನೇಯನ ಪ್ರತಿಷ್ಠಾಪನಾ ಮಹೋತ್ಸವ
ಹಾಸನ: ನಗರದ ಎಂ ಜಿ ರಸ್ತೆಯಲ್ಲಿ ಡೀಸೆಲ್ ಟ್ಯಾಂಕರ್ ಹಾಗೂ ಕಾರಿನ ನಡುವೆ ರಸ್ತೆಯ ಅಪಘಾತ
ಹಾಸನ: ನಗರದ ವಿವಿಧ ಬಡಾವಣೆಗಳಿಗೆ ಶಾಸಕ ಸ್ವರೂಪ ಪ್ರಕಾಶ್ ಭೇಟಿ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ
ಹಾಸನ: ನಗರದ ತೇರಾ ಪಂಥ್ ಭವನದಲ್ಲಿ ಭಗವಾನ್ ಮಹಾವೀರ ಜಯಂತಿ ಆಚರಣೆ
ಬೇಲೂರು: ಕೆ. ಅಬ್ಬುರು ಗ್ರಾಮದಲ್ಲಿ ಸಿಲಿಂಡರ್ ತುಂಬಿಸುವ ವೇಳೆ ಸಿಲಿಂಡರ್ ಸ್ಪೋಟ: ನಾಲ್ವರಿಗೆ ಗಂಭೀರ ಗಾಯ
ಬೇಲೂರು: ಅದ್ದೂರಿಯಾಗಿ ಜರುಗಿದ ಬೇಲೂರಿನ ಐತಿಹಾಸಿಕ ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವ
ಹಾಸನ: ಆಲೂರು ತಾಲೂಕಿನ ಶಿಲುಬೆ ಬೆಟ್ಟದಲ್ಲಿ ನಡೆಯುತ್ತಿದ್ದ ಗಣಿಗಾರಿಕೆಗೆ ತಾತ್ಕಾಲಿಕ ನಿಷೇಧ ಹೇರಿದ ಅಪರ ಜಿಲ್ಲಾಧಿಕಾರಿ ಜಗದೀಶ್
ಹಾಸನ: ಕೇರಳ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಹಾಸನ ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್
ಬೇಲೂರು: ವಿಜೃಂಭಣೆಯಿಂದ ಜರುಗಿದ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ದಿವ್ಯ ಹನುಮಂತೋತ್ಸವ
ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಭಗವಾನ್ ಮಹಾವೀರದ ಜಯಂತಿ ಆಚರಣೆ
ಹಾಸನ: ನಗರದ ಜಿಲ್ಲಾ ನ್ಯಾಯಾಲಯಗಳ ಆವರಣದಲ್ಲಿ ಹೊಸ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ
ಅರಸೀಕೆರೆ: ರಂಗಾಪುರ ಗ್ರಾಮದಲ್ಲಿ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಶಾಸಕ ಶಿವಲಿಂಗೇಗೌಡ ಗುದ್ದಲಿ ಪೂಜೆ
ಹಾಸನ: ನಗರದ ಎಮ್ ಎಚ್ ಕನ್ವೆನ್ಷನ್ ಹಾಲ್ನಲ್ಲಿ ಕ್ಷುಲ್ಲಕ ಕಾರಣಕ್ಕೆ ಮಹಾಭಾರತವಾದ ಮದುವೆ ಮನೆ
ಬೇಲೂರು: ಕುಪ್ಪಗೋಡು ಗ್ರಾಮದಲ್ಲಿ ಆನೆ ದಾಳಿಗೆ ಆಟೋ ಜಖಂ
ಹಾಸನ: ರೈತ ಸಂಘದ ಆಹೋರಾತ್ರಿ ಧರಣಿ ನಾಲ್ಕನೇ ದಿನಕ್ಕೆ ಅಧಿಕಾರಿಗಳ ಮೌನಕ್ಕೆ ರೈತರ ಆಕ್ರೋಶ
ಹೊಳೆ ನರಸೀಪುರ: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ತಂಗಿಯ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಪಟ್ಟಣದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿಕೆ
ಸಕಲೇಶಪುರ: ಸುಂಡೆಕೆರೆಯಲ್ಲಿ ಜಿಬಿಕೆ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಶಾಸಕ ಸಿಮೆಂಟ್ ಮಂಜು ಚಾಲನೆ
ಸಕಲೇಶಪುರ: ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದ ಶಾಸಕ ಸಿಮೆಂಟ್ ಮಂಜು
ಹಾಸನ: ನಗರದ ಗುಡ್ಡೆ ಗೌಡ ಕೊಪ್ಪಲಿನಲ್ಲಿ ವೇಶ್ಯಾವಾಟಿಕೆ ಜಾಲ ಪತ್ತೆ ಹಚ್ಚಿದ ಪೊಲೀಸರು
ಬೇಲೂರು: ಕೋಗೋಡು ಸಮೀಪ ಕಾಣಿಸಿಕೊಂಡ ಗಜ ಪಡೆಗಳ ಹಿಂಡು
ಹಾಸನ: ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ತಮ್ಮಯ್ಯ
ಬೇಲೂರು: ಬೇಲೂರಿನ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಲತಾ ಕುಮಾರಿ