Public App Logo
Profile Picture

Shashikumar Hassan

@shashikumsr11
143844Followers
2Following
ಆಲೂರು: ದನ ಮೇಯಿಸುತ್ತಿದ್ದ ವೃದ್ದೆಗೆ ಸಿಡಿಲು ಬಡಿದು ಸಾವು ಹುಲಕುಂದ ಎಸ್ಟೇಟ್ ಬಳಿ ಘಟನೆ
ಹಾಸನ: ನಗರದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಸರ್ಕಾರಿ ನೌಕರರ ದಿನಾಚರಣೆ
ಹಾಸನ: ಮಹಿಳಾ ಮೀಸಲಾತಿ ಮಸೂದೆ ಸೋಲಿಸುವ ಮೂಲಕ ಕಾಂಗ್ರೆಸ್ ದೇಶದ ಮಹಿಳೆಯರಿಗೆ ಅವಮಾನ ಎಸಗಿದೆ ನಗರದಲ್ಲಿ ಮಾಜಿ ಶಾಸಕ ಪ್ರೀತಂ ಜೆ ಗೌಡ
ಅರ್ಕಲ್ಗುಡ್: ಅರಕಲಗೂಡು ದೊಡ್ಡಮಗ್ಗೆ ಗ್ರಾಮದಲ್ಲಿ ವರುಣನ ಆರ್ಭಟ ಜನ ಜೀವನ ಅಸ್ತವ್ಯಸ್ತ
ಹಾಸನ: ನಗರದ ಪ್ರಮುಖ ರಸ್ತೆಯಲ್ಲಿ ಗಾಂಜಾ ಆಮಲಿನಲ್ಲಿ ಯುವಕನ ರಂಪಾಟ ಪೊಲೀಸರು ಹೈರಾಣ
ಹಾಸನ: ಜೂನ್ ವೇಳೆಗೆ ನಗರದ ರೈಲ್ವೆ ಮೇಲ್ ಸೇತುವೆ ಕಾಮಗಾರಿ ಪೂರ್ಣ ನಗರದಲ್ಲಿ ಸಂಸದ ಶ್ರೇಯಸ್ ಪಟೇಲ್ ಹೇಳಿಕೆ
ಹಾಸನ: ಮಹಿಳಾ ಮೀಸಲಾತಿ ಮಸೂದೆಯನ್ನು ನಾವು ವಿರೋಧಿಸಿಲ್ಲ ನಗರದಲ್ಲಿ ಸಂಸದ ಶ್ರೇಯಸ್ ಪಟೇಲ್ ಸ್ಪಷ್ಟನೆ
ಅರ್ಕಲ್ಗುಡ್: ಭೀಕರ ರಸ್ತೆ ಅಪಘಾತ,ಯುವ ಫೋಟೋಗ್ರಾಫರ್ ಸಾವು ಸಾಲಿಗ್ರಾಮದ
​ ಬಳಿ ಘಟನೆ 
ಅರಕಲಗೂಡು: ತಾಲೂಕಿನ ರಾಮನಾಥಪುರದಿಂದ
ಹಾಸನ: ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಲಯದಲ್ಲಿ ನೆರವೇರಿದ ಶ್ರೀ ರಾಮಲಿಂಗ ಚೌಡೇಶ್ವರಿ ಅಮ್ಮನವರ ಜಯಂತ್ಯೋತ್ಸವ
ಅರಸೀಕೆರೆ: ಪಟ್ಟಣದಲ್ಲಿ ಜಗಜ್ಯೋತಿ ವಿಶ್ವಗುರು ಬಸವಣ್ಣನವರ ಪುತ್ಥಳಿ  ಅನಾವರಣ ಕಾರ್ಯಕ್ರಮ
ಹಾಸನ: ನಗರದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಜಗಜ್ಯೋತಿ ಬಸವಣ್ಣನವರ ಜಯಂತಿ ಆಚರಣೆ
ಹಾಸನ: ಜನಗಣತಿ: ನಗರದ ಹಲವು ಪ್ರದೇಶಗಳಿಗೆ ಜಿಲ್ಲಾಧಿಕಾರಿ ಲತಾ ಕುಮಾರಿ ಭೇಟಿ ಪರೀಕ್ಷೆ
ಅರಸೀಕೆರೆ: ಎನ್ ಹೊಸಳ್ಳಿ ಗ್ರಾಮದಲ್ಲಿ ಕೆರೆಯಲ್ಲಿ ಮುಳುಗಿ ಅಳಿಯ ಮಾವ ಸಾವು
ಹಾಸನ: ಚಿಕ್ಕಬಸವನಹಳ್ಳಿ ಗ್ರಾಮದಲ್ಲಿ ಮನೆಯ ಬೀಗ ಮುರಿದು ನಗದು ಚಿನ್ನಾಭರಣ ಕಳ್ಳತನ
ಹಾಸನ: ಗುಂಡ್ಶೆಟ್ಟಿಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಶನಿ ಪ್ರಭಾವ ಪೌರಾಣಿಕ ನಾಟಕ ಪ್ರದರ್ಶನದಲ್ಲಿ ಶಾಸಕ ಸ್ವರೂಪ ಪ್ರಕಾಶ್ ಭಾಗಿ
ಬೇಲೂರು: ಮಂತ್ರಾಲಯಕ್ಕೆ ತೇಳುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತದಲ್ಲಿ ಶೆಟ್ಟಿಹಳ್ಳಿ ಗ್ರಾಮದ 10 ಮಂದಿ ಸಾವು ಮೃತ ಕುಟುಂಬಕ್ಕೆ ಸಾಂತ್ವನ ಹೇಳಿದ ಸಂಸದ
ಹಾಸನ: ಮಹಿಳಾ ಮೀಸಲಾತಿ ವಿಧೇಯಕ ಮಂಡನೆಗೆ ಕಾಂಗ್ರೆಸ್ ವಿರೋಧ ನಗರದಲ್ಲಿ ಬಿಜೆಪಿ ಪ್ರತಿಭಟನೆ
ಹೊಳೆ ನರಸೀಪುರ: ಪುರಸಭೆ ವ್ಯಾಪ್ತಿಯಲ್ಲಿ ಶುಲ್ಕ ವಸೂಲಾತಿಗಾಗಿ ಇಂದು ಹರಾಜು ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು
ಹಾಸನ: ಪಕ್ಕದ ಜಮೀನಿನ ಮಾಲೀಕರಿಂದ ಕಿರುಕುಳ ಮಹಿಳೆ ತೇಜಸ್ವಿನಿ ಆರೋಪ
ಬೇಲೂರು: ಅದ್ದೂರಿಯಾಗಿ ಜರುಗಿದ ನಿಡಗೋಡು ಸಮೀಪದ ಉದ್ಭವ ದುರ್ಗಮ್ಮ ದೇವಸ್ಥಾನದ ಕೆಂಡೋತ್ಸವ
ಹಾಸನ: ಜಂಟಿ ಕೃಷಿ ನಿರ್ದೇಶಕ ವಿರುದ್ಧ ನಗರದಲ್ಲಿ ಬಿಜೆಪಿ ಪ್ರತಿಭಟನೆ
ಹಾಸನ: ಕೃಷ್ಣ ನಗರದಲ್ಲಿ ಮನೆಕೆ ನುಗ್ಗಿದ ಕಳ್ಳರು ವೆಲ್ಡಿಂಗ್ ಮಿಷನ್ ಕದ್ದು ಪರಾರಿ
ಹಾಸನ: ಕಾಡುಪ್ರಾಣಿ ಬೇಟೆ ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕೆ ನಗರದಲ್ಲಿ ಸಾಮಾಜಿಕ ಹೋರಾಟಗಾರ ನಟರಾಜ ಆಗ್ರಹ
ಹಾಸನ: ಅಂಬೇಡ್ಕರ್ ಜಯಂತಿಯಂದು  ಶಾಸಕ ಎ ಮಂಜು ಅವರು ದಲಿತರಿಗೆ ಅನ್ಯಾಯ, ಅಪಮಾನ ಮಾಡಿದ್ದಾರೆ ನಗರದಲ್ಲಿ ದಲಿತ ಮುಖಂಡ ನಟರಾಜ ಆರೋಪ
ಅರಸೀಕೆರೆ: ಗೊಲ್ಲರಹಟ್ಟಿ ಗ್ರಾಮದಲ್ಲಿ ಹೈ ಮಾಸ್ಟ್ ಲೈಟ್ ಉದ್ಘಾಟಿಸಿದ ಶಾಸಕ ಶಿವಲಿಂಗೇಗೌಡ