Public App Logo
Profile Picture

Shashikumar Hassan

@shashikumsr11
143920Followers
2Following
ಹಾಸನ: ಹಾಸನ ಮೆಗಾ ಡೇರಿ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ನಗರದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿಕೆ
ಬೇಲೂರು: ಅರೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ
ಚನ್ನರಾಯಪಟ್ಟಣ: ಮಂಜುನಾಥ ನಗರದಲ್ಲಿ ಕಸ ವಿಲೇವಾರಿ ಮಾಡುವಂತೆ ಸಾರ್ವಜನಿಕರ ಆಗ್ರಹ
ಬೇಲೂರು: ಬೇಲೂರು ಪುರಸಭೆ ಅಧ್ಯಕ್ಷರಾಗಿ ಎ ಆರ್‌ ಅಶೋಕ್ ಅವಿರೋಧ ಆಯ್ಕೆ
ಹಾಸನ: ಮೇ 15ರವರೆಗೆ ರಾಗಿ ಖರೀದಿ ನಡೆಸಲಾಗುವುದು ನಗರದಲ್ಲಿ ಜಿಲ್ಲಾಧಿಕಾರಿ ಲತಾ ಕುಮಾರಿ ಮಾಹಿತಿ
ಹಾಸನ: ಮೂರು ರಾಷ್ಟ್ರಗಳ ಯುದ್ಧದ ನಡುವೆ ಭಾರತದ ಪರಿಸ್ಥಿತಿಗೆ ಪ್ರಧಾನಿ ಮೋದಿ ಕಾರಣರಲ್ಲ ನಗರದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿಕೆ
ಹಾಸನ: 900 ಕೋಟಿ ವೆಚ್ಚದಲ್ಲಿ ಹಾಸನದಲ್ಲಿ ಮೆಗಾ ಡೇರಿ ನಿರ್ಮಾಣವಾಗುತ್ತಿದೆ- ನಗರದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿಕೆ
ಹಾಸನ: ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಅವರನ್ನು ನಗರದಲ್ಲಿ ಹಾಡಿ ಹೊಗಳಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ
ಅರಸೀಕೆರೆ: ಮುದ್ದರಂಗನಹಳ್ಳಿ ಗ್ರಾಮದಲ್ಲಿ ತೋಟದ ಮನೆಯಲ್ಲಿ ಚಿರತೆ ಪ್ರತ್ಯಕ್ಷ
ಆಲೂರು: ಮುದ್ದನಾಯ್ಕನಹಳ್ಳಿ ಕೆರೆಗೆ ಉರುಳಿದ ಕಾರು: ತಂದೆ-ಮಗ ಪ್ರಾಣಾಪಾಯದಿಂದ ಪಾರು
ಹಾಸನ: ಆಲೂಗಡ್ಡೆ ಬೆಳೆ ಪ್ರೋತ್ಸಾಹಿಸುವಂತೆ ನಗರದಲ್ಲಿ ಸಂಸದ ಶ್ರೇಯಸ್ ಪಟೇಲ್ ಅಧಿಕಾರಿಗಳಿಗೆ ಸೂಚನೆ
ಹಾಸನ: ಹಿರಿಯ ಪತ್ರಕರ್ತರ ತಾಯಿ ವೆಂಕಟಲಕ್ಷ್ಮಮ್ಮ ಅವರಿಗೆ ಪತ್ರಕರ್ತರ ಸಂಘದಿಂದ ಭಾವಪೂರ್ಣ ಶ್ರದ್ಧಾಂಜಲಿ
ಸಕಲೇಶಪುರ: ಅಪಘಾತದಲ್ಲಿ ಗಾಯಗೊಂಡು ಚೇತರಿಸಿಕೊಳ್ಳುತ್ತಿದ್ದ ಯುವಕ ದಿಡೀರ್ ಸಾವು ಗುಡಾನ್ಕೆರೆ ಗ್ರಾಮದಲ್ಲಿ ಘಟನೆ
ಹೊಳೆ ನರಸೀಪುರ: ಯುವತಿ ವಿಚಾರಕ್ಕೆ ಆಡಿಯೋ ರೆಕಾರ್ಡ್ ಮಾಡಿಟ್ಟು ರೈಲಿಗೆ ತಲೆಕೊಟ್ಟ ಯುವಕ ಕಡುವಿನ ಕೋಟೆ ಬಳಿ ಘಟನೆ
ಅರಸೀಕೆರೆ: ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ವೀಲಿಂಗ್
ಹಾಸನ: ಮುಂಗಾರು ಹಂಗಾಮು ಆಲೂಗಡ್ಡೆ ಬೆಳೆ ಕುರಿತು ನಗರದಲ್ಲಿ ಜಿಲ್ಲಾ ಸಲಹಾ ಸಮಿತಿ ಸಭೆ
ಅರಸೀಕೆರೆ: ಜನರ ಸಮಸ್ಯೆ ಪರಿಹರಿಸಿ: ಪಟ್ಟಣದಲ್ಲಿ ನಡೆದ ಅಹವಾಲು ಸ್ವೀಕಾರ ಸಭೆಯಲ್ಲಿ  ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿಕೆ
ಚನ್ನರಾಯಪಟ್ಟಣ: ರಕ್ತದಾನದಿಂದ ನೊಂದವರಿಗೆ ನೆರವು: ಪಟ್ಟಣದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ
ಹೊಳೆ ನರಸೀಪುರ: ಹರಿಹರಪುರದಲ್ಲಿ ಉಡಸಲಮ್ಮ, ದುರ್ಗಾಪರಮೇಶ್ವರಿ ರಜತ ಮಹೋತ್ಸವ
ಹಾಸನ: ಭುವನಹಳ್ಳಿ ಶ್ರೀ ದೇವಿರಮ್ಮ ಜಾತ್ರಾ ಮಹೋತ್ಸವ ಹಿನ್ನೆಲೆ ನಗರದ ಬಿಎಮ್ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್
ಹಾಸನ: ಕೆಪಿಎಸ್ ಮ್ಯಾಗ್ನೆಟ್ ಯೋಜನೆಗೆ ವ್ಯಾಪಕ ವಿರೋಧ; ಎ.ಐ.ಡಿ.ಎಸ್.ಓ. ನೇತೃತ್ವದಲ್ಲಿ ಪೋಷಕರ ಪತ್ರ ಬಿಡುಗಡೆ
ಹಾಸನ: ಮನೆ ಸುರಕ್ಷತೆಗೆ 'ಎಲ್‌ಎಚ್‌ಬಿಎಸ್' ವ್ಯವಸ್ಥೆ
ಬೇಲೂರು: ಐದಳ್ಳ, ರಾಮದೇವರಹಳ್ಳಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಭೇಟಿ
ಹಾಸನ: ಮಡೆನೂರಿನ 100 ಎಕರೆ ಅರಣ್ಯ ಭೂಮಿ ಸ್ವಾಧೀನಕ್ಕೆ ಈಶ್ವರ ಖಂಡೆ ಸೂಚನೆ
ಹಾಸನ: ಹಾಸನ ವಲಯ ಅರಣ್ಯ ಅಧಿಕಾರಿ ಸುಭಾಷ್ ಕುಮಾರ್ ಬಿಕೆ ಅವರಿಗೆ ಮುಖ್ಯಮಂತ್ರಿ ಪದಕ