Public App Logo
Profile Picture

Shashikumar Hassan

@shashikumsr11
143705Followers
2Following
ಹೊಳೆ ನರಸೀಪುರ: ಹೊಳೆನರಸೀಪುರ ಪಟ್ಟಣದಲ್ಲಿ ರಥೋತ್ಸವದ ವೇಳೆ ರಾಜಕೀಯ ಸಂಘರ್ಷ ಜಿಲ್ಲಾಡಳಿತ ವಿರುದ್ಧ ಹೆಚ್ ಡಿ ರೇವಣ್ಣ ಆಕ್ರೋಶ
ಹಾಸನ: ಇರಾನ್ ಇಸ್ರೇಲ್ ಯುದ್ಧ ಹಿನ್ನೆಲೆ ಜಿಲ್ಲೆಯ ಜನರ ರಕ್ಷಣೆಗಾಗಿ ಸಹಾಯವಾಣಿ ಸ್ಥಾಪನೆ ನಗರದಲ್ಲಿ ಜಿಲ್ಲಾಧಿಕಾರಿ ಮಾಹಿತಿ
ಹಾಸನ: ನಗರದ ಎಪಿಎಂಸಿ ರಾಗಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಲತಾ ಕುಮಾರಿ ಡಿಡಿ ಭೇಟಿ ಪರಿಶೀಲನೆ
ಹಾಸನ: ರಾಗಿ ಖರೀದಿ ಕೇಂದ್ರದಲ್ಲಿ ಲೋಪ ದೋಷ ಸರಿಪಡಿಸಲು ಸಮಿತಿ ರಚನೆ ನಗರದಲ್ಲಿ ಜಿಲ್ಲಾಧಿಕಾರಿ ಹೇಳಿಕೆ
ಹಾಸನ: ನಗರದ ಹೊಸ ಬಸ್ ನಿಲ್ದಾಣದ ಸಮೀಪ ರೈಲು ದುರಂತ ವ್ಯಕ್ತಿ ಸಾವು
ಚನ್ನರಾಯಪಟ್ಟಣ: ಹಾಸನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಒಳ ಜಗಳ ಬಹಿರಂಗ ಸಂಸ್ಥ ಶ್ರೇಯಸ್ ಪಟೇಲ್ ವಿರುದ್ಧ ಅಸಮಾಧಾನ
ಹಾಸನ: ಹಾಸನ ಮೈಸೂರು ಎಕ್ಸ್ಪ್ರೆಸ್ ರೈಲಿನಲ್ಲಿ ಕುಡುಕರ ರಂಪಾಟ ಪ್ರಯಾಣಿಕರಿಂದ ಧರ್ಮದೇಟು ತಿಂದು ಪುಂಡರು ಪರಾರಿ
ಹಾಸನ: ಹಾಸನ ಜಿಲ್ಲೆಯಲ್ಲಿ ಒಟ್ಟು 26 ರಾಗಿ ಖರೀದಿ ಕೇಂದ್ರ ತೆರೆಯಲಾಗಿದೆ ನಗರದಲ್ಲಿ ಜಿಲ್ಲಾಧಿಕಾರಿ ಮಾಹಿತಿ
ಹಾಸನ: ಭಾರತೀಯ ಸೇನೆಯಿಂದ ನಿವೃತ್ತರಾಗಿ ತವರಿಗೆ ಆಗಮಿಸಿದ ಯೋಧ ಗಿರೀಶ್ ಕೆ ಶಾಂತಿಗ್ರಾಮ ಬಳಿ ಅದ್ದೂರಿ ಸ್ವಾಗತ
ಹಾಸನ: ವೇದಾವತಿ ಗ್ರಾಮದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ
ಹಾಸನ: ನಗರದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ 5 ಕೆ ರನ್ ಮ್ಯಾರಥಾನ್ ಕಾರ್ಯಕ್ರಮ ಕಾರ್ಯಕ್ರಮ
ಹಾಸನ: ಇರಾನ್‌-ಇಸ್ರೇಲ್ ಯುದ್ಧದಿಂದ‌ ಕೊಲ್ಲಿ ರಾಷ್ಟ್ರ ದುಬೈ, ಬೆಹರಾನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರಿಗೆ ಸಂಸದ ಶ್ರೇಯಸ್ ಪಟೇಲ್ ಕರೆ
ಹಾಸನ: ಮದ್ಯಪ್ರಾಚ್ಯದಲ್ಲಿ ಯುದ್ಧದ ಆತಂಕ: ಕನ್ನಡಿಗರ ರಕ್ಷಣೆಗಾಗಿ ಮುಂದಾದ ಹಾಸನ ಸಂಸದ ಶ್ರೇಯಸ್ ಪಟೇಲ್
ಹಾಸನ: ಇರಾನ್ ಇಸ್ರೇಲ್ ಯುದ್ಧ ಸಂಕಷ್ಟದಲ್ಲಿರುವ ಹಾಸನದವರ ಮಾಹಿತಿಗಾಗಿ ಜಿಲ್ಲಾಡಳಿತ ಮನವಿ
ಹಾಸನ: ಇರಾನ್-ಇಸ್ರೇಲ್ ಯುದ್ಧದ ನೆರಳು: ಬಹ್ರೇನ್‌ನಲ್ಲಿ ಸಿಲುಕಿದ ಹಾಸನದ ಐವರು ಕನ್ನಡಿಗರು
ಹಾಸನ: ಇರಾನ್-ಇಸ್ರೇಲ್ ಮಹಾಯುದ್ಧ: ದುಬೈನಲ್ಲಿ ಕನ್ನಡಿಗರ ಪರದಾಟ; ಅರಸೀಕೆರೆಯ ಜಯಂತ್ ತಂಡ ಹೋಟೆಲ್‌ನಲ್ಲಿ ದಿಗ್ಬಂಧನ!
ಹಾಸನ: ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಜಿಲ್ಲಾ ಸರ್ಕಾರಿ ಕ್ರೀಡಾಪಟುಗಳಿಗೆ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಂ. ಶ್ರೀನಿವಾಸ್ ಅಭಿನಂದನೆ
ಹಾಸನ: ಶ್ರೀ ಪರಮಪೂಜ್ಯ ಜಗದ್ಗುರು ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ೮೧ನೇ ಜನ್ಮದಿನದ ಅಂಗವಾಗಿ ಉಚಿತ ಕೃತಕ ಕೀಲು ಜೋಡಣೆ ಶಸ್ತ್ರಚಿಕಿತ್ಸೆ
ಹಾಸನ: ಸಮಾಜ ಸೇವಕ, ಹಾಸನಾಂಬೆಯ ಪರಮ ಭಕ್ತ  ಪ್ರಸನ್ನ ಗೌಡರ ಕಾರ್ಯವೈಖರಿಗೆ ನಟ ವಿನೋದ್ ರಾಜ್ ಕುಮಾರ್ ಮೆಚ್ಚುಗೆ
ಹಾಸನ: ಅಬಕಾರಿ ಹಗರಣ ಎಎಪಿ ಪರವಾಗಿ ಕೋರ್ಟ್ ತೀರ್ಪು ಸ್ವಾಗತಿಸುತ್ತೇನೆ ಎ ಎ ಪಿ ರಾಜ್ಯ ಉಪಾಧ್ಯಕ್ಷ ಯೋಗೇಶ್ ಹೇಳಿಕೆ
ಅರ್ಕಲ್ಗುಡ್: ಮಗುವನ್ನು ಹೊತ್ತೇ ರೈತರ ಅಹವಾಲು ಆಲಿಸಿದ ತಹಶೀಲ್ದಾರ್ ಸೌಮ್ಯ!
ಹಾಸನ: ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭ ನಗರದ ಪರೀಕ್ಷಾ ಕೇಂದ್ರಕ್ಕೆ ಸಂಸದ ಶ್ರೇಯಸ್ ಪಟೇಲ್ ಭೇಟಿ
ಹಾಸನ: FD ಇಟ್ಟರೆ ಕೋಟಿ ಸಾಲದ ಆಮಿಷ: ಹಾಸನದ ತಣ್ಣೀರುಹಳ್ಳದಲ್ಲಿ ಮ್ಯಾನೇಜರ್‌ನಿಂದ 5 ಕೋಟಿ ‘ಗುಳುಂ’! ಆರೋಪ
ಸಕಲೇಶಪುರ: ಸಕಲೇಶಪುರ ಬಳಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ದುರ್ಮರಣ!
ಚನ್ನರಾಯಪಟ್ಟಣ: ಜೋಗಿಪುರ ಗ್ರಾಮದಲ್ಲಿ ಅಕ್ರಮವಾಗಿ ಜೋಜಾಡುತ್ತಿದ್ದ 10 ಜನರ ಬಂಧನ