ಡಿ.5 ರ ಶುಕ್ರವಾರ ಜೋಳ, ಹಸುಗಳ ಸಮೇತ ಕೋಲಾರ ರೈಲ್ವೇ ಇಲಾಖೆ ಮುತ್ತಿಗೆಗೆ ನಗರದಲ್ಲಿ ರೈತ ಸಂಘ ತೀರ್ಮಾನ ಅಮೇರಿಕ ಜೊತೆಗಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸಹಿ ಹಾಕಬಾರದೆಂದು ಆಗ್ರಹಿಸಿ ಡಿ.5 ರ ಶುಕ್ರವಾರ ಜೋಳ, ಹಸುಗಳ ಸಮೇತ ಕೋಲಾರ ರೈಲ್ವೇ ಇಲಾಖೆ ಮುತ್ತಿಗೆ ಹಾಕಲು ಬಾಬಾ ಸಾಹೇಬ್ ಆಂಬೇಡ್ಕರ್ ಪ್ರತಿಮೆ ಮುಂದೆ ಸೋಮವಾರ ಸಂಜೆ 5 ಗಂಟೆಯಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು. ಸಭೆಯಲ್ಲಿ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ಎ.ನಳಿನಿಗೌಡ, ಈಕಂಬಳ್ಳಿ ಮಂಜುನಾಥ್, ಕದರಿನತ್ತ ಅಷ್ಟೋ ಜಿರಾವ್, ಗೋವಿಂದಪ್ಪ, ಕಿರಣ್, ಚಾಂದ್ಪಾಷ,