Public App Logo
Jansamasya
News
पुलिस
Maharashtra
बॉलीवुड
Bjp
National
Police
Bihar
India
कांग्रेस
Congress
Modi
Delhi
Viral
Rajasthan
Bollywood
दिल्ली
Patna
Breakingnews
Madhya_pradesh
अनिल
Cm
Nsui
Pmmodi
Rahulgandhi
यूपी
कानपुर
Pm
Uttarpradesh

ಬಸವಕಲ್ಯಾಣ: ನಗರದಲ್ಲಿ ಬಿಎಸ್ಪಿ ಪಕ್ಷದ ಪದಾಧಿಕಾರಿಗಳು ಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಚರ್ಚೆ

Basavakalyan, Bidar | Sep 14, 2025
ಇಂದು ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭಾ ಮತಕ್ಷೇತ್ರದ ಬಹುಜನ ಸಮಾಜ ಪಕ್ಷದ ಪದಾಧಿಕಾರಿಗಳ ಬೈಠಕ್ ಸಮೀಕ್ಷೆ ನಡೆಸಲಾಯಿತು ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿಗಳಾದ ಅಶೋಕ್ ಮಂಠಳಕರ ಇನ್ನೊಬ್ಬ ರಾಜ್ಯ ಕಾರ್ಯದರ್ಶಿಗಳಾದ ಜ್ಞಾನೇಶ್ವರ ಸಿಂಗಾರೆ ಜಿಲ್ಲಾ ಉಪಾಧ್ಯಕ್ಷರಾದ ಎಂಡಿ ಜಿಲಾನಿ ಸಾಬ ಬಸವಕಲ್ಯಾಣ ತಾಲೂಕಾ ಅಧ್ಯಕ್ಷರಾದ ಶಂಕರ ಫುಲೆ ತಾಲೂಕ ಸಂಯೋಜಕರಾದ ಮಕ್ಬುಲ ಸಾಬ ಮತ್ತೊಬ್ಬ ತಾಲೂಕ ಸಂಯೋಜಕರಾದ ದತ್ತು ಸುಂಠಾಣೆ ತಾಲೂಕ ಉಪಾಧ್ಯಕ್ಷರಾದ ರಮೇಶ ರಾಠೋಡ ಇನ್ನೊಬ್ಬ ತಾಲೂಕ ಉಪಾಧ್ಯಕ್ಷರಾದ ಸಚಿನ ಕಾಂಬ್ಳೆ ಪ್ರಥಾನ ಕಾರ್ಯದರ್ಶಿಗಳಾದ ರವಿ ಉದಾತೆ ತಾಲೂಕ ಕಾರ್ಯದರ್ಶಿಗಳಾದ ಮಹಾದೇವ ಗಾಯಕ್ವಾಡ್ ಹರ್ಕೂಡ ಗ್ರಾಮ ಘಟಕ ಅಧ್ಯಕ್ಷರಾದ ದಿಲೀಪ್ ಶಿರಹಳೆ ಉಪಾಧ್ಯಕ್ಷರು ಪ್ರಶಾಂತ್ ಗುಡ್ಡೆ ಅಲಗೂರು ಗ್ರಾಮ ಘಟಕ ಅಧ್ಯಕ್ಷರಾದ ಅ

MORE NEWS