Public App Logo
Jansamasya
News
पुलिस
Maharashtra
Bjp
National
Police
Bihar
बिहार
कांग्रेस
Congress
Modi
Delhi
Viral
Jharkhand
Up
अमित_शाह
Bollywood
Breakingnews
Narendramodi
Madhya_pradesh
Pmmodi
Rahulgandhi
यूपी
Uttarpradesh
Haryana
Cricket
Lucknow
Uttarakhand
Sambalpur

ಹಾಸನ: ಹಾಸನಂಬ ಉತ್ಸವದಲ್ಲಿ ಸ್ಥಳೀಯ ನಿವಾಸಿಗಳ ಕಡೆಗಡನೆ ಆರೋಪ: ನಗರದ ದೇವಾಲಯದ ಆವರಣದಲ್ಲಿ ಆಮ್ ಆದ್ಮಿ ಪ್ರತಿಭಟನೆ

Hassan, Hassan | Oct 8, 2025
ಹಾಸನಂಬ ಉತ್ಸವದ ವೇಳೆ ಸುತ್ತಮುತ್ತಲ ನಿವಾಸಿಗಳನ್ನು ಕಡೆಗಣಿಸಿ ಅವರಿಗೆ ಕಿರುಕುಳ ನೀಡಲಾಗುತ್ತದೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದ ವತಿಯಿಂದ ರಾಜ್ಯ ಉಪಾಧ್ಯಕ್ಷ ಅಗಿಲೆ ಯೋಗೇಶ್ ನೇತೃತ್ವದಲ್ಲಿ ದೇವಾಲಯದ ಆಭರಣದಲ್ಲಿ ಇಂದು ಪ್ರತಿಭಟನೆ ನಡೆಸಿದರೂ.ಈ ವೇಳೆ ಅಗಿಲ ಯೋಗೀಶ್ ಮಾತನಾಡಿ ಹಾಸನಾಂಬ ಉತ್ಸವ ಇದು ಹಾಸನದ ಜನರ ಸಂಭ್ರಮ ಹಾಗೂ ಜಾತ್ರೆ ಆದರೆ ಜಿಲ್ಲಾಡಳಿತದ ಅಧಿಕಾರಿಗಳು ಇದನ್ನು ಆದಾಯದ ಮೂಲ ಮಾಡಿಕೊಂಡು ಸ್ಥಳೀಯ ನಿವಾಸಿಗಳಿಗೆ ಕಿರುಕುಳ ಕೊಡುವ ಮೂಲಕ ಉತ್ಸವ ನಡೆಸುತ್ತಿದ್ದಾರೆ. ಇಲ್ಲಿನ ನಿವಾಸಿಗಳು ಮನೆಯಿಂದ ಹೊರಬರದಂತೆ ಯಾರಿಕೇಡ್ ಗಳ ಮೂಲಕ ಅವರನ್ನು ದಿಗ್ಬಂದನಕ್ಕೆ ಒಳಪಡಿಸಲಾಗಿದೆ ಮೂಲಭೂತ ಸೌಕರ್ಯಕ್ಕೂ ಅವರು ಪರದಾಡುವಂಥಾಗಿದೆ ಎಂದರು
ಹಾಸನ: ಹಾಸನಂಬ ಉತ್ಸವದಲ್ಲಿ ಸ್ಥಳೀಯ ನಿವಾಸಿಗಳ ಕಡೆಗಡನೆ ಆರೋಪ: ನಗರದ ದೇವಾಲಯದ ಆವರಣದಲ್ಲಿ ಆಮ್ ಆದ್ಮಿ ಪ್ರತಿಭಟನೆ - Hassan News