Public App Logo
Jansamasya
News
Bjp
National
Police
Bihar
कांग्रेस
मौत
भाजपा
विधायक
Congress
Modi
Delhi
Viral
Odisha
दिल्ली
Breakingnews
Narendramodi
Madhya_pradesh
Pmmodi
Rahulgandhi
स्कूल
Haryana
Uttarpradesh
Cricket
शादी
Crimenews
Aap
China
Rss

ಹಾಸನ: ಹಾಸನಂಬ ಉತ್ಸವದಲ್ಲಿ ಸ್ಥಳೀಯ ನಿವಾಸಿಗಳ ಕಡೆಗಡನೆ ಆರೋಪ: ನಗರದ ದೇವಾಲಯದ ಆವರಣದಲ್ಲಿ ಆಮ್ ಆದ್ಮಿ ಪ್ರತಿಭಟನೆ

Hassan, Hassan | Oct 8, 2025
ಹಾಸನಂಬ ಉತ್ಸವದ ವೇಳೆ ಸುತ್ತಮುತ್ತಲ ನಿವಾಸಿಗಳನ್ನು ಕಡೆಗಣಿಸಿ ಅವರಿಗೆ ಕಿರುಕುಳ ನೀಡಲಾಗುತ್ತದೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದ ವತಿಯಿಂದ ರಾಜ್ಯ ಉಪಾಧ್ಯಕ್ಷ ಅಗಿಲೆ ಯೋಗೇಶ್ ನೇತೃತ್ವದಲ್ಲಿ ದೇವಾಲಯದ ಆಭರಣದಲ್ಲಿ ಇಂದು ಪ್ರತಿಭಟನೆ ನಡೆಸಿದರೂ.ಈ ವೇಳೆ ಅಗಿಲ ಯೋಗೀಶ್ ಮಾತನಾಡಿ ಹಾಸನಾಂಬ ಉತ್ಸವ ಇದು ಹಾಸನದ ಜನರ ಸಂಭ್ರಮ ಹಾಗೂ ಜಾತ್ರೆ ಆದರೆ ಜಿಲ್ಲಾಡಳಿತದ ಅಧಿಕಾರಿಗಳು ಇದನ್ನು ಆದಾಯದ ಮೂಲ ಮಾಡಿಕೊಂಡು ಸ್ಥಳೀಯ ನಿವಾಸಿಗಳಿಗೆ ಕಿರುಕುಳ ಕೊಡುವ ಮೂಲಕ ಉತ್ಸವ ನಡೆಸುತ್ತಿದ್ದಾರೆ. ಇಲ್ಲಿನ ನಿವಾಸಿಗಳು ಮನೆಯಿಂದ ಹೊರಬರದಂತೆ ಯಾರಿಕೇಡ್ ಗಳ ಮೂಲಕ ಅವರನ್ನು ದಿಗ್ಬಂದನಕ್ಕೆ ಒಳಪಡಿಸಲಾಗಿದೆ ಮೂಲಭೂತ ಸೌಕರ್ಯಕ್ಕೂ ಅವರು ಪರದಾಡುವಂಥಾಗಿದೆ ಎಂದರು