ನರಗುಂದ: ಪಟ್ಟಣದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ಮೇವಿನ ಬಣವಿ ಸುಟ್ಟು ಭಸ್ಮ
Nargund, Gadag | Apr 3, 2025 ನರಗುಂದ ಕ್ಷೇತ್ರದ ದಂಡಾಪೂರ ಓಣಿಯ ಉಡಚಮ್ಮದೇವಿ ದೇವಸ್ಥಾನದ ಹತ್ತಿರ ವಾಲ್ವೇಕರ ಗಡೇಕಾರ ಹಾಗೂ ಕುರಿಯವರ ಮನೆಯ ಹತ್ತಿರ ಗಸ್ತಿ, ಸವದತ್ತಿ ಹಾಗೂ ಗಡೇಕಾರ ಪರಿವಾರದವರ ಹುಲ್ಲಿನ ಬಣವೆಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಭಾರಿ ಅನಾಹುತ ಸಂಭವಿಸಿದೆ.