ದಾವಣಗೆರೆ: ಗಣೇಶ ಹಬ್ಬಕ್ಕೆ ಡಿಜೆ ಬಳಸುತ್ತೇವೆ, ತಾಕತ್ತಿದ್ದರೆ ಕೇಸ್ ಹಾಕಿ: ನಗರದಲ್ಲಿ ಜಿಲ್ಲಾಡಳಿತಕ್ಕೆ ಮಾಜಿ ಸಚಿವ ರೇಣುಕಾಚಾರ್ಯ ಸವಾಲ್
Davanagere, Davanagere | Aug 22, 2025
ಗಣೇಶ ಹಬ್ಬಕ್ಕೆ ಡಿಜೆ ಬಳಸುತ್ತೇವೆ ತಾಕತ್ತಿದ್ದರೆ ಜಿಲ್ಲಾಡಳಿತ ಅವುಗಳನ್ನು ಸೀಜ್ ಮಾಡಿ, ಕೇಸ್ ಹಾಕಲಿ ನೋಡೋಣ ಎಂದು ಮಾಜಿ ಸಚಿವ...