Public App Logo
Profile Picture

Davanagere News

@creationssk251
16092Followers
4Following
ದಾವಣಗೆರೆ: ಕನಿಷ್ಠ ವೇತನ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬಿಎಂಎಸ್‌ನಿಂದ ನಗರದಲ್ಲಿ ಜಿಲ್ಲಾಡಳಿತಕ್ಕೆ ಮನವಿ
ಜಗಳೂರು: ಹೈಕೋರ್ಟ್ನಲ್ಲಿ ಎಸ್‌ಟಿ ಮೀಸಲಾತಿ ಹೆಚ್ಚಳ ಕುರಿತು ತಡೆಯಾಜ್ಞೆ  ರದ್ದಾಗದಿದ್ದರೆ ಹೋರಾಟ ಅನಿವಾರ್ಯ: ಜಗಳೂರಲ್ಲಿ ಪ್ರಸನ್ನಾನಂದ ಶ್ರೀ
ದಾವಣಗೆರೆ: ಅಪಾಯಕ್ಕೆ ಕಾದಿರುವ ಚರಂಡಿ ಮುಚ್ಚಿ: ನಗರದಲ್ಲಿ ಆಪ್ ಕಾರ್ಯಕರ್ತರ ಆಕ್ರೋಶ
ದಾವಣಗೆರೆ: ಸಚಿವ ಬಿ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ನಗರದಲ್ಲಿ ಬಿಜೆಪಿ ಪ್ರತಿಭಟನೆ
ದಾವಣಗೆರೆ: ಹೊನ್ನಾಳಿಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ವೇಳೆ ಮಾಜಿ ಸಚಿವ ರೇಣುಕಾಚಾರ್ಯ ಮತ್ತು ಪೊಲೀಸರ ನಡುವೆ ಸಂಘರ್ಷ
ದಾವಣಗೆರೆ: ಸಿದ್ಧರಾಮರು ಜ್ಞಾನ-ಶಿವಯೋಗ-ಭಕ್ತಿಗಳ ತ್ರಿವೇಣಿ ಸಂಗಮ: ನಗರದಲ್ಲಿ ಚಿತ್ರದುರ್ಗ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ
ದಾವಣಗೆರೆ: ಹದಡಿ ಸರ್ಕಾರಿ ಶಾಲೆಗೆ 4 ನೂತನ ಕೊಠಡಿಗಳು ಶಾಸಕ ಸಮರ್ಥ್ ಶಾಮನೂರು ಉದ್ಘಾಟನೆ
ದಾವಣಗೆರೆ: ನಗರದ ಹೈಸ್ಕೂಲ್ ಮೈದಾನದಲ್ಲಿ ಹಿಂದೂ ಮಹಾಗಣಪತಿ ಸ್ಥಾಪನೆಗೆ ಹಂದರಗಂಬ ಪೂಜೆ: ಉಜ್ಜಯಿನಿ ಮಹಾಕಾಳೇಶ್ವರ ಮಂಟಪ, ಡಿಜೆ ಇರುತ್ತ?
ದಾವಣಗೆರೆ: ವಂದೇ ಮಾತರಂ ಗೀತೆಗೆ ಸೋನಿಯಾ ಗಾಂಧಿ ಅಪಮಾನ ಆರೋಪ; ನಗರದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ
ದಾವಣಗೆರೆ: ನಗರದಲ್ಲಿ 42 ಲಕ್ಷ ಮತ್ತು 85 ಲಕ್ಷ ರೂ. ವೆಚ್ಚದ ಅಲಂಕಾರಿಕ ಬೀದಿ ದೀಪಗಳ ಉದ್ಘಾಟಿಸಿದ ಶಾಸಕ ಸಮರ್ಥ್
ಜಗಳೂರು: ಮೌಢ್ಯ ಪ್ರತಿಬಿಂಬಕ ನಾಗಪಂಚಮಿ ಬದಲು ಬಸವಪಂಚಮಿ ಆಚರಿಸೋಣ: ಜಗಳೂರಲ್ಲಿ ವಕೀಲ ಬಸವರಾಜ್ ಕರೆ
ದಾವಣಗೆರೆ: ನಗರದಲ್ಲಿ ಸಂಭ್ರಮದ ನಾಗರ ಪಂಚಮಿ ಹಬ್ಬ ಆಚರಣೆ
ಜಗಳೂರು: ನೊಂದವರಿಗೆ ಆರ್ಥಿಕ ನೆರವು ಯೋಜನೆಯಡಿ ಕಾನನಕಟ್ಟೆ ಮೃತ ಶೇಖರಪ್ಪ ಕುಟುಂಬಕ್ಕೆ  ಶಾಸಕ ಬಿ.ದೇವೇಂದ್ರಪ್ಪ 50 ಸಾವಿರ ಆರ್ಥಿಕ ನೆರವು
ದಾವಣಗೆರೆ: ಸರ್ಕಾರದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ನಗರದಲ್ಲಿ ಅಧಿಕಾರಿಗಳಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಸೂಚನೆ
ದಾವಣಗೆರೆ: ದೇಶದಲ್ಲಿ ಸಾಮಾಜಿಕ‌ ನ್ಯಾಯ ಕಲ್ಪಿಸಿದ ಏಕೈಕ ಪಕ್ಷ ಕಾಂಗ್ರೆಸ್,  ಅದಕ್ಕೆ ಸಚಿವನಾದ ನಾನೇ ಉದಾಹರಣೆ: ಜಗಳೂರಲ್ಲಿ ಸಚಿವ ಕೆ.ಎಸ್.ಬಸವಂತಪ್ಪ
ದಾವಣಗೆರೆ: ನಗರದಲ್ಲಿ ಜಿಲ್ಲಾ ಕಾಂಗ್ರೆಸ್‌ನಿಂದ ಬೃಹತ್ ತಿರಂಗ ಯಾತ್ರೆ; ಶಾಸಕ ಸಮರ್ಥ್ ಶಾಮನೂರು ಉದ್ಘಾಟನೆ
ಜಗಳೂರು: 41 ಕೋಟಿ ರೂಪಾಯಿ ವೆಚ್ಚದಲ್ಲಿ ಸರ್ಕಾರಿ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಶೀಘ್ರ ಅನುದಾನ ಮಂಜೂರು: ಪಟ್ಟಣದಲ್ಲಿ ಶಾಸಕ ಬಿ.ದೇವೇಂದ್ರಪ್ಪ ಭರವಸೆ
ದಾವಣಗೆರೆ: ಬೆಳಗೆರೆ ದೇವಸ್ಥಾನ ಪ್ರವೇಶ ವಿಚಾರ: ದಲಿತರ ಮೇಲಿನ ಹಲ್ಲೆ ಖಂಡಿಸಿ ನಗರದಲ್ಲಿ ಪ್ರತಿಭಟನೆ
ದಾವಣಗೆರೆ: 80ನೇ ಸ್ವಾತಂತ್ರ್ಯೋತ್ಸವ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಧ್ವಜಾರೋಹಣ
ದಾವಣಗೆರೆ: ಗಣಕೀಕರಣ ನಮೂನೆಗಳನ್ನು ಸಲ್ಲಿಸಿ: ನಗರದಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್
ದಾವಣಗೆರೆ: ಜಿಲ್ಲಾ ಕಾಂಗ್ರೆಸ್ ವತಿಯಿಂದ ಸ್ವಾತಂತ್ರೋತ್ಸವದ ಅಂಗವಾಗಿ ನಗರದಲ್ಲಿ ರಾಷ್ಟ್ರಧ್ವಜ ವಿತರಣೆ
ದಾವಣಗೆರೆ: ಯುವಕರು ದೇಶಪ್ರೇಮ ಬೆಳೆಸಿಕೊಳ್ಳಲಿ; ನಗರದಲ್ಲಿ ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ
ದಾವಣಗೆರೆ: ಸ್ವತಂತ್ರ್ಯ ಸಂಭ್ರಮ; ನಗರದಲ್ಲಿ 200 ಮೀಟರ್ ಉದ್ದದ ರಾಷ್ಟ್ರಧ್ವಜ ಯಾತ್ರೆ
ದಾವಣಗೆರೆ: ಹರ್ ಘರ್ ತಿರಂಗಾ ಯಾತ್ರೆ: ದಾವಣಗೆರೆಯಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಬೃಹತ್ ಬೈಕ್ ರ‍್ಯಾಲಿ
ದಾವಣಗೆರೆ: ಬೇಸಿಗೆ ಹಂಗಾಮಿಗೆ 35 ಟಿಎಂಸಿ ನೀರು ಸಂಗ್ರಹಿಸಬೇಕು: ಬಿ.ಕಲ್ಪನಹಳ್ಳಿಯಲ್ಲಿ ಕೊನೆ ಭಾಗದ ರೈತರ ಒತ್ತಾಯ