Public App Logo
Profile Picture

Davanagere News

@creationssk251
16025Followers
4Following
ದಾವಣಗೆರೆ: ದಾವಣಗೆರೆಯಲ್ಲಿ ಎಸ್.ಐ.ಆರ್. ಪ್ರಕ್ರಿಯೆ ಆರಂಭ: ನಗರದಲ್ಲಿ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ
ದಾವಣಗೆರೆ: ಪ್ರತಿಯೊಬ್ಬರೂ ಕಚೇರಿ ಹಾಗೂ ಮನೆಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಆಳವಡಿಸಿ: ನಗರದಲ್ಲಿ ಜಿಲ್ಲಾಧಿಕಾರಿ ಕರೆ
ದಾವಣಗೆರೆ: ಜಮೀರ್ ಆಡಿಯೋ ವೈರಲ್ ಹೇಗಾಯ್ತು?: ತನಿಖೆಯಾಗಲಿ: ನಗರದಲ್ಲಿ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್
ದಾವಣಗೆರೆ: ನಗರದ ಜಿ.ಎಂ. ವಿಶ್ವವಿದ್ಯಾಲಯದಲ್ಲಿ ಜೂನ್ 5ರಂದು ನೂತನ ಸಂಶೋಧನಾ ಹಾಗೂ ಕೌಶಲ್ಯಾಭಿವೃದ್ಧಿ ಕೇಂದ್ರಗಳ ಉದ್ಘಾಟನೆ
ದಾವಣಗೆರೆ: ಡಿಕೆ ಶಿವಕುಮಾರ್ ಸಿಎಂ ಆಗಲಿದ್ದಾರೆ ಎಂದು ನಾನು 2025ರಲ್ಲೇ ಭವಿಷ್ಯ ನುಡಿದಿದ್ದೆ: ನಗರದಲ್ಲಿ ಪಂಡಿತ್ ಶಾಮನೂರು ಮುರುಗೇಶ್
ದಾವಣಗೆರೆ: ಭಾರೀ ಗಾಳಿಗೆ ಮರ, ವಿದ್ಯುತ್ ಕಂಬ ಬಿದ್ದು ಕೊರಟಕೆರೆಯಲ್ಲಿ 3 ಕುರಿ ಸಾವು, 5 ಕುರಿಗಳಿಗೆ ಗಂಭೀರ ಗಾಯ
ದಾವಣಗೆರೆ: ಜೆ.ಇ.ಇ ಅಡ್ವಾನ್ಸ್ಡ್ ಪರೀಕ್ಷೆ; ನಗರದ ಮಾಗನೂರು ಬಸಪ್ಪ ಕಾಲೇಜಿನ ವಿದ್ಯಾರ್ಥಿಗೆ 68ನೇ ರ‍್ಯಾಂಕ್
ದಾವಣಗೆರೆ: ಮೂಳೆ ಚಿಕಿತ್ಸೆಗೆ ರೋಬೋಟಿಕ್ ನೆರವು: ನಗರದಲ್ಲಿ ಮೂಳೆ ಚಿಕಿತ್ಸಾ ತಜ್ಞ ಡಾ.ರಾಜಶೇಖರ್
ದಾವಣಗೆರೆ: ಸಿ.ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡುವಂತೆ ನಗರದಲ್ಲಿ ಉಪ್ಪಾರ ಸಂಘ ಆಗ್ರಹ
ದಾವಣಗೆರೆ: ಕ್ರೀಡಾಪಟುಗಳಿಂದ ನಗರದ ಹೈಸ್ಕೂಲ್ ಮೈದಾನ ಸ್ವಚ್ಛತೆ
ದಾವಣಗೆರೆ: ಜೂನ್ 28 ರಂದು ಪಲ್ಸ್ ಪೋಲಿಯೋ: ನಗರದಲ್ಲಿ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಮಾಹಿತಿ
ದಾವಣಗೆರೆ: ಬಸಾಪುರ ಸರ್ಕಾರಿ ಪ್ರಾಥಮಿಕ ಶಾಲೆಗೆ ಹೆಚ್ಚುವರಿ ಕೊಠಡಿ, ಆಟದ ಮೈದಾನ: ನಗರದಲ್ಲಿ ಶಾಸಕ ಸಮರ್ಥ್ ಶಾಮಮರ್ಥ್
ದಾವಣಗೆರೆ: ಸಿಡಿಲು ಬಡಿದು ಮರೇನಹಳ್ಳಿಯಲ್ಲಿ 6 ಮೇಕೆಗಳು ಸಾವು
ದಾವಣಗೆರೆ: ಸಚಿವ ಸಂಪುಟಕ್ಕೆ ಕಸರತ್ತು, ಜಿಟಿ ಶ್ರೀನಿವಾಸ್‌ಗೆ ಸ್ಥಾನ ನೀಡಲು ನಗರದಲ್ಲಿ ಒತ್ತಾಯ
ದಾವಣಗೆರೆ: ಎಸ್.ಎಸ್.ಮಲ್ಲಿಕಾರ್ಜುನ್‌ಗೆ ಡಿಸಿಎಂ ಮಾಡಿ: ನಗರದಲ್ಲಿ ಎಸ್.ಎಸ್.ಮಲ್ಲಿಕಾರ್ಜುನ ಅಭಿಮಾನಿ ಬಳಗದ ಮುಖಂಡ ನಾಗೇಂದ್ರ ಬಂಡೀಕರ್
ಹರಿಹರ: ದೇಶ ಮೊದಲು ಎನ್ನುವ ಏಕೈಕ ಪಕ್ಷ ಬಿಜೆಪಿ: ಹರಿಹರದಲ್ಲಿ ಮಾಜಿ ಸಂಸದ ಜಿಎಂ ಸಿದ್ದೇಶ್ವರ
ಹರಿಹರ: ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದಲ್ಲಿ ಮಾತ್ರ ಸರ್ವವನ್ನೂ ಸಂಪಾದಿಸಲು ಸಾಧ್ಯ: ಹರಿಹರದಲ್ಲಿ ಶಾಸಕ ಬಿಪಿ ಹರೀಶ್
ದಾವಣಗೆರೆ: ಹಸಿರು ಕರ್ನಾಟಕ ಯೋಜನೆಯಡಿ ಪ್ರತಿ ತಾಲ್ಲೂಕಿಗೆ 3 ಸಾವಿರ ಸಸಿ ನೀಡಿ: ಅಧಿಕಾರಿಗಳಿಗೆ ನಗರದಲ್ಲಿ ಜಿಲ್ಲಾಧಿಕಾರಿ ಸೂಚನೆ
ಹರಿಹರ: ಹದಗೆಟ್ಟ ಹರಿಹರ ರೈಲ್ವೆ ಕೆಳ ಸೆತುವೆ: ಸಿಸಿ ರಸ್ತೆ ಕಾಮಗಾರಿ ಆರಂಭ: ಬಿಎಸ್ ಪಿ ಹೋರಾಟಕ್ಕೆ ಸಂದ ಜಯ
ದಾವಣಗೆರೆ: ಆಧುನಿಕತೆಗೆ ವೇಗದಲ್ಲಿ ಪ್ರಸ್ತುತತೆಯನ್ನು ಕಾಯ್ದುಕೊಳ್ಳುವುದೇ ಸವಾಲು: ನಗರದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್
ದಾವಣಗೆರೆ: ಪ್ರಸವಪೂರ್ವ ಲಿಂಗ ಪತ್ತೆ ಹಚ್ಚಿದರೆ  ಆಸ್ಪತ್ರೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ನಗರದಲ್ಲಿ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ಸೂಚನೆ
ದಾವಣಗೆರೆ: ನಾಡಿನ ಕಲಾವಿದರನ್ನು ಪ್ರೋತ್ಸಾಹಿಸಿ, ಬೆಳೆಸಬೇಕಿದೆ: ಜಗಳೂರಲ್ಲಿ ಮಾಜಿ ಶಾಸಕ ಕೃಷ್ಣಾರೆಡ್ಡಿ
ದಾವಣಗೆರೆ: ಮುಂಗಾರು ಸಿದ್ಧತೆ: ಬೀಜ, ರಸಗೊಬ್ಬರ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ ; ನಗರದಲ್ಲಿಬಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸೂಚನೆ
ದಾವಣಗೆರೆ: ಕೇಂದ್ರ ಸರ್ಕಾರದ ಎಸ್.ಐ.ಆರ್ ವಿರೋಧಿಸಿ ನಗರದಲ್ಲಿ ವಿವಿಧ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ
ದಾವಣಗೆರೆ: ಕಾರ್ಮಿಕರಿಗೆ ಮಾಸಿಕ ವೇತನವನ್ನು ಕನಿಷ್ಠ 36 ಸಾವಿರಕ್ಕೇರಿಸಲು ಆಗ್ರಹಿಸಿ ನಗರದಲ್ಲಿ ಕಾರ್ಮಿಕರ ಪ್ರತಿಭಟನೆ