ಬೀದರ್: ದಸರಾ ಕಾರ್ಯಕ್ರಮ ಉದ್ಘಾಟನೆಯಿಂದ ಸಾಹಿತಿ ಬಾನು ಮುಷ್ತಾಕ್ ಹಿಂದೆ ಸರಿಯಲಿ; ನಗರದಲ್ಲಿ ಶಾಸಕ ಡಾ: ಶೈಲೇಂದ್ರ ಬೆಲ್ದಾಳೆ ಸಲಹೆ
Bidar, Bidar | Sep 9, 2025
ಬೀದರ್: ದಸರಾ ಕಾರ್ಯಕ್ರಮ ಉದ್ಘಾಟನೆಯಿಂದ ಸಾಹಿತಿ ಬಾನು ಮುಷ್ತಾಕ್ ಅವರು ಹಿಂದೆ ಸರಿಯಬೇಕು ಎಂದು ಶಾಸಕ ಡಾ: ಶೈಲೇಂದ್ರ ಬೇಲ್ದಾಳೆ ತಿಳಿಸಿದರು.