ದೇವನಹಳ್ಳಿ ಆ ಕುಟುಂಬ ಅನೇಕ ಜನರಿಗೆ ಅನ್ನ ಹಾಕಿದ ಕುಟುಂಬ. ಪೂಜೆ ಪುನಾಸ್ಕಾರ ಎಂದು ಮಗ್ನರಾಗಬೇಕಾದವರು ಸಾಲದ ಸುಳಿಗೆ ಸಿಲುಕಿದ್ದಾರೆ. ಸಾಲದ ಮರುಪಾವತಿಗೆ ಹೆಸರಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಬ್ಬರು ಬದುಕುಳಿದರೆ ಇನ್ನಿಬ್ಬರು ಮಸಣ ಸೇರಿದ್ದಾರೆ. ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಅಯ್ಯೋ ಈ ಕುಟುಂಬಕ್ಕೆ ಏನಾಯ್ತು ಅಂತೀರ ಈ ಸ್ಟೋರಿ ನೋಡಿ ಗ್ರಾಫಿಕ್ಸ್: ಸಾಲಭಾದೆ ತಾಳಲಾರದೇ ಒಂದೇ ಕುಟುಂಬದ ನ