ಬಸವಕಲ್ಯಾಣ: ನಗರದ ಹೊರವಲಯದ ಅನುಭವ ಮಂಟಪ ಪರಿಸರಲ್ಲಿ ನಡೆದ ಶರಣ ಕಮ್ಮಟ, ಅನುಭವ ಮಂಟಪ ಉತ್ಸವ ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ನೇಮಕರಾದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಸನ್ಮಾನಿ, ಗೌರವಿಸಲಾಯಿತು.
ಬಸವಕಲ್ಯಾಣ: ಶರಣ ಕಮ್ಮಟ ಹಾಗೂ ಅನುಭವಮಂಟಪ ಉತ್ಸವ ನಿಮಿತ್ತ ಸೋಲಾಪುರನಿಂದ ಕಲ್ಯಾಣಕ್ಕೆ ಆಗಮಿಸಿದ ಸೈಕಲ್ ಜಾಥಾಕ್ಕೆ ನಗರದಲ್ಲಿ ಭವ್ಯ ಸ್ವಾಗತ - Basavakalyan News