ಕಡೂರು: ತೆಂಗಿನಕಾಯಿ ಮುಟ್ಟಿದ್ದಕ್ಕೆ ಗುದ್ದಲಿಯಿಂದ ಕಾಲು ಕಡಿದು ಮನಸೋಇಚ್ಛೆ ಹಲ್ಲೆ..! ಎಸ್.ಬಿದರೆಯಲ್ಲಿ ಅಮಾನವೀಯ ಘಟನೆ.!
Kadur, Chikkamagaluru | Aug 20, 2025
ದಾರಿಯಲ್ಲಿ ಹೋಗುವ ವೇಳೆ ಬಿದ್ದಿದ್ದ ಒಂದು ತೆಂಗಿನಕಾಯಿ ಮುಟ್ಟಿದ್ದಕ್ಕೆ ಮನಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು...