ಮಾನ್ವಿ: ಅಕ್ರಮ ಮರಳು ಸಾಗಾಣಿಕೆ ಆರೋಪ, ಮದ್ಲಾಪುರ ಗ್ರಾಮದ ತುಂಗಭದ್ರಾ ನದಿ ದಡದಲ್ಲಿ 14 ಟಿಪ್ಪರ್ ಗಳ ವಶಕ್ಕೆ ಪಡೆದ ಪೊಲೀಸರು
Manvi, Raichur | Aug 20, 2025
ಅಕ್ರಮ ಮರಳು ಸಾಗಾಣಿಕೆ ಮಾಡುವ ಆರೋಪದಲ್ಲಿ 14 ಟಿಪ್ಪರ್ ಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಮಂಗಳವಾರ ಸಾಯಂಕಾಲ ನಡೆದಿದೆ. ರಾಯಚೂರು...