ನಾಟಕಗಳು ಮಾನಸಿಕ ಸಮತೋಲನ ಉಂಟು ಮಾಡುವದರ ಜೊತೆಗೆ ಸಮಾಜದಲ್ಲಿ ಬದುಕುವ ಕಲೆಯನ್ನು ಕಲಿಸುತ್ತವೆ ಎಂದು ರಂಗಕಲಾವಿದೆ ಆರತಿ ದೇವಶಿಖಾಮಣಿ ತಿಳಿಸಿದರು. ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ೧೦ ದಿನಗಳ ನಾಟಕೋತ್ಸವ ಕಾರ್ಯಕ್ರಮದಲ್ಲಿ ಭಾನುವಾರ ಸಂಜೆ 6 ಗಂಟೆಗೆ ಭಾಗವಹಿಸಿ ಮಾತನಾಡಿದ ಅವರು ನಾಟಕಗಳು ನಮ್ಮ ಸಂಸ್ಕೃತಿ, ಪರಂಪರೆಯ ಒಂದು ಭಾಗ. ನಮ್ಮ ಜೀವನದ ನಿತ್ಯ ಬದುಕಿನ ನೈಜ ಘಟನೆಗಳೇ ನಾಟಕ ರೂಪದಲ್ಲಿ ಪ್ರದರ್ಶನ