ನವಂಬರ್ 18ರಂದು ರಾಯಚೂರು ನಗರದ ಕನ್ನಡ ಭವನದಿಂದ ನಗರದ ಪ್ರಮುಖ ಬೀದಿಗಳ ಮುಖಾಂತರ ಸಂವಿಧಾನ ಸಂರಕ್ಷಣ ಜಾತವನ್ನ ಸಂವಿಧಾನ ರಕ್ಷಣೆ ಪಡೆಯಿಂದ ಆಯೋಜನೆ ಮಾಡಲಾಗಿದೆ ಎಂದು ಅಧ್ಯಕ್ಷ ಎಂ ಆರ್ ಬೇರಿ ಹೇಳಿದರು. ಗುರುವಾರ 12 ಗಂಟೆಗೆ ಏಮ್ಸ್ ಹೋರಾಟ ಸಮಿತಿ ಟೆಂಟ್ ನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು. ರಾಯಚೂರು ಜಿಲ್ಲೆಯಲ್ಲಿ ಇರುವ ಎಲ್ಲಾ ಸಂಘಟನೆಗಳು ಸೇರಿ ಸಂವಿಧಾನ ರಕ್ಷಣಾ ಪಡೆ ವೇದಿಕೆಯನ್ನು ಸಿದ್ಧಮಾಡಲಾಗಿದ್ದು ಸಂವಿಧಾನದ ಆಶೀವನ್ನ ಹಳ್ಳಿಹಳ್ಳಿ ಗಳಿಗೆ ಬಿತ್ತರಿಸುವ ಕೆಲಸ ಮಾಡುವ ನಿಟ್ಟಿನಲ್ಲಿ ಸ್ಥಾಪಿಸಲಾಗಿದೆ ಆರಂಭವಾಗಿ ಮೊದಲ ಹಂತದಲ್ಲಿ ನಗರದಲ್ಲಿ ಜಾತ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.