ಶ್ರೀ ಧರ್ಮಶಾಸ್ತ ಸೇವಾ ಸಮಿತಿಯಿಂದ ಧಾರವಾಡ ನಗರದಾದ್ಯಂತ ಭಾನುವಾರ ಮದ್ಯಾಹ್ನ 2 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಯ ಅಂಬಾರಿ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಧಾರವಾಡ ರೆವ್ಯೆನ್ಯೂ ಕಾಲೋನಿಯಿಂದ ಆರಂಭಗೊಂಡ ಶ್ರೀ ಅಯ್ಯಪ್ಪ ಸ್ವಾಮಿಯ ಮೆರವಣಿಗೆ ಸಪ್ತಾಪೂರ, ಶ್ರೀನಗರ ದಾಸನಕೊಪ್ಪ ವರ್ತುಳ ಸೇರಿದಂತೆ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ನಂತರ ಶ್ರೀ ಸಾಯಿ ಮಂದಿರಕ್ಕೆ ತಲುಪಿತು. ಮಹಾಪೌರರಾದ ಜ್ಯೋತಿ ಪಾಟೀಲ ಶ್ರೀ ಅಯ್ಯಪ್ಪ ಸ್ವಾಮಿಯ ಮೆರವಣಿಗೆಗೆ ಚ