ಇಸ್ಸಾಮುದ್ರ ಗ್ರಾಮದ ರುದ್ರಭೂಮಿ ಬಳಿ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ. ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ ಹೋವಳಿಯ ಇಸ್ಸಾಮುದ್ರ ಗ್ರಾಮದ ರುದ್ರಭೂಮಿ ಬಳಿ ಬುದವಾರ ಸಂಜೆ 7.30 ರ ವೇಳೆ ಘಟನೆ ನಡೆದಿದ್ದು ನೆಲ್ಲಿಕಟ್ಟೆ ಗ್ರಾಮದ 22 ವರ್ಷದ ಶಶಿಕುಮಾರ್ ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದು ಇನ್ನೊಬ್ಬ ಬೈಕ್ ಸವಾರ ಗಾಯಗೊಂಡು ಆಸ್ಪತ್ರೆಗೆ ಧಾಖಲಾಗಿದ್ದಾನೆ