Public App Logo
Jansamasya
News
पुलिस
Bjp
National
Bihar
India
जनसमस्या
चुनाव
बीजेपी
भाजपा
Congress
Modi
Delhi
Viral
Up
Iyc
Bollywood
Patna
Breakingnews
महिला
Narendramodi
Nitishkumar
Madhya_pradesh
Mp
Madhyapradesh
Ahmedabad
Pmmodi
Rahulgandhi
यूपी
No video available

ನೆಲಮಂಗಲ: ತಾಲೂಕಿನ ಕಂಬಾಳು ಗ್ರಾಮದಲ್ಲಿ ನೂರಾರು ಮಾವಿನ ಮರಗಳು ಬೆಂಕಿಗಾಹುತಿ, ಕಿಡಿಗೇಡಿಗಳ ಕೃತ್ಯದ ಶಂಕೆ ವ್ಯಕ್ತವಾಗಿದೆ

ನೂರಾರು ಮಾವಿನ ಮರಗಳು ಬೆಂಕಿಗಾಹುತಿಯಾಗಿರುವ ಘಟನೆ, ನೆಲಮಂಗಲ ತಾಲ್ಲೂಕಿನ ಕಂಬಾಳು ಗ್ರಾಮದಲ್ಲಿ ನಡೆದಿದೆ,ಗ್ರಾಮದ ನಿವಾಸಿ ರೇಣುಕಪ್ಪ ಎಂಬುವವರಿಗೆ ಸೇರಿದ ಮಾವಿನ ಮರಗಳಾಗಿದ್ದು, ಸುಮಾರು 250-300 ಮರಗಳು ಬೆಂಕಿಗಾಹುತಿಯಾಗಿದೆ,ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ.

MORE NEWS

ನೆಲಮಂಗಲ: ತಾಲೂಕಿನ ಕಂಬಾಳು ಗ್ರಾಮದಲ್ಲಿ ನೂರಾರು ಮಾವಿನ ಮರಗಳು ಬೆಂಕಿಗಾಹುತಿ, ಕಿಡಿಗೇಡಿಗಳ ಕೃತ್ಯದ ಶಂಕೆ ವ್ಯಕ್ತವಾಗಿದೆ - Nelamangala News