ನೆಲಮಂಗಲ: ತಾಲೂಕಿನ ಕಂಬಾಳು ಗ್ರಾಮದಲ್ಲಿ ನೂರಾರು ಮಾವಿನ ಮರಗಳು ಬೆಂಕಿಗಾಹುತಿ, ಕಿಡಿಗೇಡಿಗಳ ಕೃತ್ಯದ ಶಂಕೆ ವ್ಯಕ್ತವಾಗಿದೆ
Nelamangala, Bengaluru Rural | Mar 24, 2024
ನೂರಾರು ಮಾವಿನ ಮರಗಳು ಬೆಂಕಿಗಾಹುತಿಯಾಗಿರುವ ಘಟನೆ, ನೆಲಮಂಗಲ ತಾಲ್ಲೂಕಿನ ಕಂಬಾಳು ಗ್ರಾಮದಲ್ಲಿ ನಡೆದಿದೆ,ಗ್ರಾಮದ ನಿವಾಸಿ ರೇಣುಕಪ್ಪ...