ದೊಡ್ಡಬಳ್ಳಾಪುರ ಫೈನಾನ್ಸ್ ಹಣ ವಸೂಲಿ ನೆಪದಲ್ಲಿ ಸ್ಕೂಟರ್ ಅಡ್ಡಗಟ್ಟಿದ ದುಶ್ಕರ್ಮಿಗಳು, ಸವಾರ ಮೇಲೆ ಹಲ್ಲೆ ನಡೆಸಿ, 5 ಸಾವಿರ ನಗದು ಹಣ ಸ್ಕೂಟರ್ ಕಿತ್ಕೊಂಡ್ ಪರಾರಿಯಾಗಿರುವ ಘಟನೆ ತಡವಾಗಿ ಬಳಕೆಗೆ ಬಂದಿದ್ದು ಶುಕ್ರವಾರ ಮಧ್ಯಾನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಪಾಲ್ ಪಾಲ್ ದಿನ್ನೆ ಗ್ರಾಮದ ನರೇಂದ್ರಬಾಬು ಎನ್ನುವವರು ಯಲಹಂಕ ಹಿಂದುಪುರ ರಾಜ್ಯ ಹೆದ್ದಾರಿಯ ಭಾಷೆ ಹಳ್ಳಿ ಸಮೀಪ ತೆರಳುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಏಕಾಏಕಿ ಅಡ್ಡಗಟ್ಟಿದ್ದು ನರೇಂದ್ರಬಾಬು ಮೇಲೆ ಅಲ್ಲೇ ಮಾಡಿ ದ್ವಿಚಕ್ರ ವಾಹನ ಹಾಗೂ ಹಣವನ್ನು ಕಿತ್ತುಕೊಂಡು ನಾವು ಖಾಸಗಿ ಫೈನಾನ್ಸ್ ನವರು ಇಂದು ಬೆದರಿಕೆ ಹಾಕಿ ಎಸ್ಕೇಪ್ ಆಗಿದ್ದಾರೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲ