ಬೆಳಗಾವಿ ನಗರದಿಂದ ಸಿಎಂ ಸಿದ್ದರಾಮಯ್ಯ ಗದಗಗೆ ಪ್ರಯಾಣ ಬೆಳಗಾವಿಯ ಪ್ರವಾಸಿ ಮಂದಿರದಿಂದ ಇಂದು ಶನಿವಾರ 11 ಗಂಟೆ ಸುವರ್ಣ ವಿಧಾನಸೌಧ ಕಡೆ ಕಾರಿನಲ್ಲಿ ಪ್ರಯಾಣ ಬೆಳಸಿ ಬಳಿಕ ಅಲ್ಲಿಂದ ಹೆಲಿಪ್ಯಾಡ್ ಮೂಲಕ ಗದಗದತ್ತ ಪ್ರಯಾಣ ಬೆಳಸಲಿರುವ ಸಿಎಂ ಇದಕ್ಕೂ ಮುನ್ನ ಪೊಲೀಸ್ ಪಡೆಯಿಂದ ಗೌರವರಕ್ಷೆ ಪಡೆದು ಮಾಧ್ಯಮಗಳತ್ತ ನೋಡುತ್ತ ಶಿಳ್ಳೆ ಹಾಕುತ್ತಲೇ ವಾಹನ ಹತ್ತಿದ ಸಿಎಂ ಸಿದ್ದರಾಮಯ್ಯ ಓಟ್ ಚೋರಿ ಬಗ್ಗೆ ಪ್ರತಿಕ್ರಿಯೆ ಕೇಳಿದ್ರು ಮಾಧ್ಯಮಗಳಿಗೆ ಮಾತನಾಡದೇ ಪ್ರಯಾಣ ಬೆಳಸಿದರು.