ಬಾದಾಮಿ ಸರೂರು ಪಟ್ಟಣದ ಶಕ್ತಿ ದೇವತೆ ಆರಾಧ್ಯ ದೈವ ತಾಯಿ ಬನಶಂಕರಿ ದೇವಿಯ ಪ್ರಸಕ್ತ ವರ್ಷದ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ಡಿಸೆಂಬರ್ 27ರಂದು ಗರುಡಪಟ ಸ್ಥಾಪನೆಯೊಂದಿಗೆ ಆರಂಭವಾಗಲಿದ್ದು ಜನವರಿ 12ರಂದು ಕಳಸ ಇಳಿಸುವುದರೊಂದಿಗೆ ಸಂಪನ್ನಗಳಲ್ಲಿವೆ ಎಂದು ದೇವಾಂಗ ಸಮಾಜ ಅಧ್ಯಕ್ಷ ಸಂಗಣ್ಣ ಹೊಸಮನಿ ತಿಳಿಸಿದ್ದಾರೆ