Public App Logo
Jansamasya
News
पुलिस
Bjp
National
Bihar
बिहार
कांग्रेस
बीजेपी
विधायक
Congress
Modi
Delhi
Viral
Crime
Odisha
Rajasthan
अमित_शाह
दिल्ली
Breakingnews
Madhya_pradesh
Pmmodi
Ipl
Rahulgandhi
Haryana
Cricket
तेजस्वी_यादव
शादी
Crimenews
Kolkata

ಹಾವೇರಿ: ಮಹಾರಾಷ್ಟ್ರದ ನಾಗಪುರಗೆ ಹಾವೇರಿ ಜಿಲ್ಲೆಯಿಂದ ನಾಲ್ಜು ಬಸ್

Haveri, Haveri | Sep 30, 2025
ಮಹಾರಾಷ್ಟ್ರದ ನಾಗಪುರದಲ್ಲಿ ಡಾ‌.ಬಿ‌.ಆರ್.ಅಂಬೇಡ್ಕರ ದೀಕ್ಷಾ ಭೂಮಿ ಸಂದರ್ಶನ ನಡೆಯಲಿದೆ. ಈ ಸಂದರ್ಶನದಲ್ಲಿ ಪಾಲ್ಗೊಳ್ಳಲು ಹಾವೇರಿ ಜಿಲ್ಲೆಯಿಂದ ನಾಲ್ಕು ಬಸ್ ಬಿಡಲಾಗಿದೆ. ಹಾವೇರಿಯ ದೇವರಾಜ್ ಅರಸು ಭವನದಿಂದ ಆರಂಭವಾದ ಬಸಗಳ ಪಯಣಕ್ಕೆ ಜಿಲ್ಲಾಧಿಕಾರಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹಾವೇರಿ ಎಸ್ಪಿ ಯಶೋಧಾ ವಂಟಗೋಡಿ ಉಪಸ್ಥಿತರಿದ್ದರು