ಬಾಗಲಕೋಟೆ: ಅಗ್ನಿ ಅವಘಡದಲ್ಲಿ ಗಾಯಗೊಂಡವರಿಗೆ ಪರಿಹಾರ , ನಗರದಲ್ಲಿ ಶಾಸಕ ಜೆ.ಟಿ.ಪಾಟೀಲ್
ಗದ್ದನಕೇರಿ ಗ್ರಾಮದಲ್ಲಿ ನಡೆದ ಅಗ್ಬಿ ಅವಘಡದಲ್ಲಿ ಎಂಟು ಜನರಿಗೆ ಗಾಯ ಗಳಾಗಿದ್ದು, ಜೀವಕ್ಕೆ ಯಾರಿಗೂ ಅಪಾಯವಿಲ್ಲ.ಸಿಎಂ ಅವರಿಗೆ ವಿಷಯ ತಲುಪಿಸುವ ಕೆಲಸಮಾಡಿದ್ದೇವೆ.ಗಾಯಾಳುಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇವೆ.ಸಚಿವ ತಿಮ್ಮಾಪೂರ್ ಅವರು ಕೂಡ ಸಿಎಂ ಅವರ ಗಮನಕ್ಕೆ ತಂದಿದ್ದಾರೆಂದು ತಿಳಿಸಿದ್ದಾರೆ.