Public App Logo
Profile Picture

Somashekhar Pujar

@spsomashekhar19
222126Followers
20Following
ಬಾಗಲಕೋಟೆ: ರಾಜ್ಯದ ಆರ್ಥಿಕ ಸ್ಥಿತಿಗತಿ ಕುರಿತು ಸಿಎಂ ಅವರು ಶ್ವೇತ ಪತ್ರವನ್ನು ಹೊರಡಿಸಲಿ, ನಗರದಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆಗ್ರಹ
ಹುನಗುಂದ: ಅಮೀನಗಡದಲ್ಲಿ ಸಿಎಂ ಸಿದ್ಧರಾಮಯ್ಯನವರಿಗೆ ಬೃಹದಾಕಾರದ‌ ಹಾರದಿಂದ ಸ್ವಾಗತ
ಬಾಗಲಕೋಟೆ: ಉಪಚುನಾವಣೆಯ ಹಿನ್ನಲೆ, ನಗರದ ಖಾಸಗಿ ರೆಸಾರ್ಟ್ ನಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ಸಭೆ ನಡೆಸಿದ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸುರ್ಜೆವಾಲಾ
ಬಾಗಲಕೋಟೆ: ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದೆ, ಎರಡು ಕಡೆ ಗೆಲುವು ನಮ್ಮದೇ ನಗರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್
ಬಾಗಲಕೋಟೆ: ಉಪಚುನಾವಣೆ ಹಿನ್ನೆಲೆ ,ಸಿಎಂ ಸಿದ್ದರಾಮಯ್ಯನವರ ಪುತ್ರ ಕಾಂಗ್ರೆಸ್ ಮುಖಂಡ ಯತೀಂದ್ರ ಅವರಿಂದ ಸಂಗಾಪುರ ಸೇರಿ ವಿವಿಧ ಪ್ರದೇಶಗಳಲ್ಲಿ ಮತ ಪ್ರಚಾರ
ಬಾಗಲಕೋಟೆ: ಬೆಲೆ ಏರಿಕೆ ಮುಖಾಂತರ ಕೇಂದ್ರ ಸರ್ಕಾರ ಜನರನ್ನ ಮೂರ್ಖರನ್ನಾಗಿಸುತ್ತಿದೆ, ನಗರದಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ  ಸುರ್ಚೇವಾಲ ಆರೋಪ
ಬಾಗಲಕೋಟೆ: ನಗರದಲ್ಲಿ ಕಾಂಗ್ರೆಸ್ ಮುಖಂಡ ಸಂತೋಷ ಹೊಕ್ರಾಣಿ ಮನೆಗೆ ಭೇಟಿ‌ ನೀಡಿದ ಸಿಎಂ ಸಿದ್ಧರಾಮಯ್ಯ
ಬಾಗಲಕೋಟೆ: ಮನ್ನಿಕಟ್ಟಿ ಗ್ರಾಮದಲ್ಲಿ ಯತೀಂದ್ರ ಸಿದ್ಧರಾಮಯ್ಯನವರಿಂದ ಮತಯಾಚನೆ
ಬಾಗಲಕೋಟೆ: ನಗರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ವೀರಣ್ಣ ಚರಂತಿಮಠರಿಂ ಮನೆಮನೆಗೆ ಭೇಟಿ ಮತಯಾಚನೆ
ಬಾಗಲಕೋಟೆ: ನಗರದಲ್ಲಿ ಕಾಂಗ್ರೆಸ್ ವಿರುದ್ದ ಬಿಜೆಪಿ ಅಭ್ಯರ್ಥಿ ಡಾ.ವೀರಣ್ಣ ಚರಂತಿಮಠ ವಾಗ್ದಾಳಿ
ಬಾಗಲಕೋಟೆ: ಮುಗಳೊಳ್ಳಿ ಗ್ರಾಮದಲ್ಲಿ ಸಿಎಂ ಸಿದ್ಧರಾಮಯ್ಯನವರಿಂದ ಮತಯಾಚನೆ, ಬಹಿರಂಗ ಸಭೆ
ಬಾಗಲಕೋಟೆ: ಮುಗಳೊಳ್ಳಿಯಲ್ಲಿ ಛಲವಾದಿ ನಾರಾಯಣಸ್ವಾಮಿ ಅವರಿಗೆ ತಿರುಗೇಟು ನೀಡಿದ ಸಿಎಂ ಸಿದ್ಧರಾಮಯ್ಯ
ಹುನಗುಂದ: ಐಹೊಳೆ ಗ್ರಾಮದಲ್ಲಿ ಸಿಎಂ ಸಿದ್ಧರಾಮಯ್ಯನವರಿಗೆ ಹೂವಿನ ಸುರಿಮಳೆಗೈದು ಅದ್ದೂರಿ ಸ್ವಾಗತ
ಬಾಗಲಕೋಟೆ: ನಗರದಲ್ಲಿ ಅಪರಿಚಿತ ಶವದ ಅಂತಿಮಸಂಸ್ಕಾರ ನೆರವೇರಿಸಿದ‌ ಪೊಲೀಸ್ ಹಾಗೂ ನಗರಸಭೆ ಸಿಬ್ಬಂದಿ
ಬಾಗಲಕೋಟೆ: ಶಿರೂರ ಗ್ರಾಮದಲ್ಲಿ ಬಿಜೆಪಿ ವತಿಯಿಂದ ಭರ್ಜರಿ ರ್ಯಾಲಿ,ಪ್ರಚಾರ
ಬಾಗಲಕೋಟೆ: ಶಿರೂರ ಗ್ರಾಮದಲ್ಲಿ ಪ್ರಚಾರದ ವೇಳೆ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ, ನೂಕಾಟ
ಬಾಗಲಕೋಟೆ: ಕಬ್ಬಿನ ಬಾಕಿ ಬಿಲ್ ಪಾವತಿಗೆ ಆಗ್ರಹಿಸಿ ನಗರದಲ್ಲಿ ರೈತರ ಪ್ರತಿಭಟನೆ
ಬಾಗಲಕೋಟೆ: ಬಾಗಲಕೋಟೆ ಕ್ಷೇತ್ರಕ್ಕೆ ಎಂಟ್ರಿಯಾದ ಸಿಎಂ ಸಿದ್ದರಾಮಯ್ಯನವರಿಗೆ ಮಹಿಳೆಯರಿಂದ ಆರತಿ ಮಾಡಿ ಸ್ವಾಗತ
ಬಾಗಲಕೋಟೆ: ಮೇಟಿ ಕುಟುಂಬಕ್ಕೆ ಟಿಕೆಟ್ ವಿಚಾರ,ಹೈ ಕಮಾಂಡ್ ನಿರ್ಧಾರ, ಸುತಗುಂಡಾರ ಗ್ರಾಮದಲ್ಲಿ ಸಿಎಂ ಸಿದ್ಧರಾಮಯ್ಯ
ಬಾಗಲಕೋಟೆ: ಉಪಚುನಾವಣೆ ಅಖಾಡಕ್ಕೆ ಸಿಎಂ ಎಂಟ್ರಿ,ಸುತಗುಂಡಾರ ಗ್ರಾಮದಲ್ಲಿ ಮತಯಾಚನೆ
ಬಾಗಲಕೋಟೆ: ಉಪಚುನಾವಣೆ, ಸರ್ಕಾರದಿಂದ ಅಧಿಕಾರ ದುರ್ಬಳಕೆ, ನಗರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
ಬಾಗಲಕೋಟೆ: ಪ್ರಚಾರದ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ, ಬೇವೂರ ಗ್ರಾಮದಲ್ಲಿ ಘಟನೆ
ಬಾಗಲಕೋಟೆ: ಯತ್ಬಾಳ ನಮ್ಮ ನಾಯಕರು, ನಮ್ಮ ಶಕ್ತಿ , ನಗರದಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು
ಬಾಗಲಕೋಟೆ: ಯತ್ನಾಳ ಅವರನ್ನ ಬಿಟ್ಟು‌ಕೊಡುವುದಿಲ್ಲ,ನಗರದಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು
ಬಾಗಲಕೋಟೆ: ನಗರದಲ್ಲಿ ಯಶಸ್ವಿಯಾಗಿ ಜರುಗಿದ ಶ್ರೀಶೈಲ ಮಲ್ಲಿಕಾರ್ಜುನನ ಕಂಬಿಗಳ ಪೂಜಾ ಕಾರ್ಯಕ್ರಮ