Public App Logo
Profile Picture

Somashekhar Pujar

@spsomashekhar19
222525Followers
21Following
ಬಾಗಲಕೋಟೆ: ನಗರದಲ್ಲಿ ಸಾರ್ವಜನಿಕರ ಸುರಕ್ಷತೆ ಹಿನ್ನೆಲೆ,ಪೊಲೀಸರಿಂದ ಜಾಗೃತಿ
ಮುಧೋಳ: ಲೋಕಾಪುರದಲ್ಲಿ ಸಂಚಾರಿ ನಿಯಮಗಳ ಕುರಿತು ಜಾಗೃತಿ ಕಾರ್ಯಕ್ರಮ
ಇಳಕಲ್‌: ಸ್ವಂತ ಹಣ ಸೇರಿಸಿ ಕಾಲುವೆಯಲ್ಲಿನ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದ ಹಿರೇಶಿಂಗನಗುತ್ತಿ ಗ್ರಾಮಸ್ಥರು
ಬಾದಾಮಿ: ನರೆನೂರ ತಾಂಡಾದಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ ಮೂವರ ವಿರುದ್ಧ ಕೆರೂರು ಠಾಣೆಯಲ್ಲಿ ಪ್ರಕರಣ ದಾಖಲು
ಮುಧೋಳ: ನಗರದಲ್ಲಿ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮ
ಬಾಗಲಕೋಟೆ: ವಿಜಯಾನಂದ ಕಾಶಪ್ಪನವರ್ ಅವರಿಗೆ ಸಚಿವ ಸ್ಥಾನ ನೀಡಿ, ನಗರದಲ್ಲಿ ಕಾಂಗ್ರೆಸ್ ಮುಖಂಡ ನಾಗರಾಜ ಹದ್ಲಿ
ಜಮಖಂಡಿ: ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಹಿನ್ನೆಲೆ,ನಗರದಲ್ಲಿ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ ಆಯೋಜನೆ
ಬಾಗಲಕೋಟೆ: ತುಳಸಿಗೇರಿ ಆಂಜನೇಯನ ದರ್ಶನ ಪಡೆದ ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ್
ಜಮಖಂಡಿ: ಜೂನ್.30.ರಿಂದ ಮತದಾರರ ಸಮಗ್ರ ಪರಿಷ್ಕರಣೆ, ನಗರದಲ್ಲಿ ಎಸಿ ಶ್ವೇತಾ ಬೀಡಿಕರ್
ಜಮಖಂಡಿ: ನಗರದಲ್ಲಿ ಸಾವು ಬದುಕಿನ‌ ನಡುವೆ ಹೋರಾಡುತ್ತಿದ್ದ ಗೋ ರಕ್ಷಣೆ ಮಾಡಿ ಮಾನವೀಯತೆ ಮೆರೆದ ಸ್ಥಳೀಯರು
ಬಾಗಲಕೋಟೆ: ಮಹಿಳೆಗೆ ಕ್ರಿಕೆಟ್ ಚೆಂಡು ಬಡಿದ ಹಿನ್ನೆಲೆ, ನರನೂರ ತಾಂಡಾದಲ್ಲಿ ಬಾಲಕರನ್ಮ ಥಳಿಸಿದ ಸ್ಥಳೀಯರು
ಬಾಗಲಕೋಟೆ: ವಿಜಯಾನಂದ ಕಾಶಪ್ಪನವರ್ ಅವರಿಗೆ ಮಂತ್ರಿಗಿರಿ ನೀಡುವಂತೆ ಅಭಿಮಾನಿಗಳಿಂದ ಶರ್ಟ ಬಿಚ್ಚಿ ವಿಭಿನ್ನ ಪ್ರತಿಭಟನೆ
ಮುಧೋಳ: ನಗರದಲ್ಲಿ ಪಶು ಆಸ್ಪತ್ರೆ ವೈದ್ಯರ ಅಂಧಾ ದರ್ಬಾರ,ಚಿಕಿತ್ಸೆ ಸಿಗದೇ ಪರದಾಡಿದ ಶ್ವಾನ,ಶ್ವಾನದ ಮಾಲೀಕರ‌ ಆಕ್ರೋಶ
ಬಾಗಲಕೋಟೆ: ನಗರದಲ್ಲಿ ಪೊಲೀಸರಿಂದ ಜಾಗೃತಿ ಹಿನ್ನೆಲೆ ಕಾಲ್ನಡಿಗೆ ಗಸ್ತು
ಬೀಳಗಿ: ರಾಜಕೀಯ ಪಕ್ಷಗಳಿಂದ ಅಧಿಕಾರಕ್ಕಾಗಿ ಮಾತ್ರ ಜನರ ಬಳಕೆ, ಪಟ್ಟಣದಲ್ಲಿ ನಟ ಚೇತನ್
ಬಾಗಲಕೋಟೆ: ನೀಟ್ ಪರೀಕ್ಷೆ ಹಿನ್ನೆಲೆ,ನಗರದ ವಿವಿಧ ಪರೀಕ್ಷಾ ಕೇಂದ್ರಗಳ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್
ಮುಧೋಳ: ನಡುರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರ ಸಜೀವ ದಹನ,ಮುಗಳಖೋಡ ಕ್ರಾಸ್ ಬಳಿ ಘಟನೆ
ಹುನಗುಂದ: ಸುರಳಿಕಲ್ ಗ್ರಾಮದಲ್ಲಿ 7 ಗಂಟೆಗಳಲ್ಲಿ ಆರುವರೆ ಎಕರೆ ಜಮೀನನ್ನು ನೇಗಿಲು ಹೊಡೆದು ಇತಿಹಾಸ ನಿರ್ಮಿಸಿದ ಜೋಡೆತ್ತುಗಳು
ಬಾಗಲಕೋಟೆ: ಇಡೀ ವಿಶ್ವವೇ ಯೋಗ ದಿನಾಚರಣೆ ಮಾಡುತ್ತಿದೆ, ನಗರದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ್
ಬಾಗಲಕೋಟೆ: ನಗರದಲ್ಲಿ ಯಶಸ್ವಿಯಾಗಿ ಜರುಗಿದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ
ಜಮಖಂಡಿ: ನಗರದ ಮನೆಯೊಂದರಲ್ಲಿ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ಬಾಗಲಕೋಟೆ: ನಗರದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನೀಟ್ ಪರೀಕ್ಷೆ, ಪೊಲೀಸರಿಂದ ಬಿಗಿ ಬಂದೋಬಸ್ತ್
ಬಾಗಲಕೋಟೆ: ತಿಮ್ಮಾಪೂರ್ ಅವರಿಗೆ ಸಚಿವ ಸ್ಥಾನ ನೀಡಿ, ನಗರದಲ್ಲಿ ಅಭಿಮಾನಿಗಳ ಸುದ್ದಿ ಗೋಷ್ಠಿ,ಕಾಂಗ್ರೆಸ್ ಹೈಕಮಾಂಡಗೆ ಒತ್ತಾಯ
ಜಮಖಂಡಿ: ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಿ, ಕುಂಬಾರಹಳ್ಳ ಗ್ರಾಮದಲ್ಲಿ ಅಭಿಮಾನಿಗಳ ಒತ್ತಾಯ
ಜಮಖಂಡಿ: ಜೂ.24ರಂದು ರಾಜ್ಯ ಮಟ್ಟದ ವಿಚಾರ ಸಂಕಿರಣ, ನಗರದಲ್ಲಿ ಡಿ.ಎಸ್.ಎಸ್ ಮುಖಂಡ ಶಾಮರಾವ್ ಘಾಟಗೆ