Public App Logo
Profile Picture

Somashekhar Pujar

@spsomashekhar19
222594Followers
21Following
ಮುಧೋಳ: ತಿಮ್ಮಾಪೂರ ಅವರಿಗೆ ಸಚಿವ ಸ್ಥಾನ ಸಿಗದ ಹಿನ್ನೆಲೆ, ಮುಧೋಳದಲ್ಲಿ ಅಭಿಮಾನಿಗಳ ಆಕ್ರೋಶ,ಪ್ರತಿಭಟನೆ
ಜಮಖಂಡಿ: ಕಾಶಪ್ಪನವರ್ ಅವರಿಗೆ ಮಂತ್ರಿಗಿರಿ ಹಿನ್ನೆಲೆ,ನಗರದಲ್ಲಿ ಅಭಿಮಾನಿಗಳಿಂದ ಪಟಾಕಿ ಸಿಡಿಸಿ ಸಂಭ್ತಮಾಚರಣೆ
ಬಾದಾಮಿ: ಲಖಮಾಪುರ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಭೀಮಸೇನ್ ಚಿಮ್ಮನಕಟ್ಟಿ
ಇಳಕಲ್‌: ಶಾಸಕ ವಿಜಯಾನಂಸ ಕಾಶಪ್ಪನವರಗೆ ಮಂತ್ರಿಗಿರಿ ಹಿನ್ನೆಲೆ, ಇಳಕಲ್ ನಗರದಲ್ಲಿ ಸಂಭ್ರಮಾಚರಣೆ
ಬಾಗಲಕೋಟೆ: ನಗರದಲ್ಲಿ ಶಾಸಕ ಯಶಪಾಲ ಸುವರ್ಣ ಅವರ ಅಣಕು ಶವಯಾತ್ರೆ ನಡೆಸಿದ ಕಾಂಗ್ರೆಸ್ಸಿಗರು
ಬಾಗಲಕೋಟೆ: ಹರ್ ಘರ ತಿರಂಗಾ ಅಭಿಯಾನದ ಹಿನ್ನೆಲೆ,ನಗರದ ಬಿಜೆಪಿ ಕಾರ್ಯಾಲಯದಲ್ಲಿ ಪೂರ್ವಭಾವಿ ಸಭೆ
ಬಾಗಲಕೋಟೆ: ಬಾಗಲಕೋಟೆ-ಕುಡಚಿ ರೈಲು ಮಾರ್ಗದ ಕಾಮಗಾರಿ ವಿಚಾರ,ರೈಲ್ವೆ ಮಹಾ ವ್ಯವಸ್ಥಾಪಕರನ್ನ ಭೇಟಿಯಾದ ಹೋರಾಟಗಾರರು
ಬಾಗಲಕೋಟೆ: ನಗರದ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣದ ನೇರಪ್ರಸಾರ
ಬಾಗಲಕೋಟೆ: ಬಾಗಲಕೋಟೆಯಲ್ಲಿ ಯಶಸ್ವಿಯಾಗಿ ಜರುಗಿದ ಪೊಲೀಸ್ ಇಲಾಖೆ ಪರೀಕ್ಷೆ
ಹುನಗುಂದ: ಸೂಳೆಬಾವಿ ಗ್ರಾಮದಲ್ಲಿನ ಬಿಸಿಎಂ ಹಾಸ್ಟೆಲ್ ಗೆ ಡಿಸಿ ಸಂಗಪ್ಪ ಅನಿರೀಕ್ಷಿತ ಭೇಟಿ,ಪರಿಶೀಲನೆ
ಬಾಗಲಕೋಟೆ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಬರ ಅಧ್ಯಯನ ನಡೆಸಿದ ಜಿಲ್ಲಾಧಿಕಾರಿ ಸಂಗಪ್ಪ
ಜಮಖಂಡಿ: ಕವಟಗಿ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಪಡಿತರ ಧಾನ್ಯ ಜಪ್ತಿ‌ ಮಾಡಿದ ಅಧಿಕಾರಿಗಳು
ಜಮಖಂಡಿ: ನಗರದ ವಿಜಯಪುರ ರಸ್ತೆಯಲ್ಲಿ ಅಪಘಾತ,ತಪ್ಪಿದ ಭಾರೀ ಅನಾಹುತ
ಬಾಗಲಕೋಟೆ: ಪೊಲೀಸ್ ಇಲಾಖೆ ಪರೀಕ್ಷೆ ಹಿನ್ನೆಲೆ ಪರೀಕ್ಷಾ ಕೇಂದ್ರಗಳ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್
ಬಾದಾಮಿ: ಬರುವ 2027,ಜನೇವರಿ 15 ರಂದು ತೆರೆಗೆ ಅಪ್ಪಳಿಸಲಿದೆ ಕರ್ನಾಟ ಬಲಂ ಅಜೇಯಂ,ನಗರದಲ್ಲಿ ಸಿಪಿಯೋಗೇಶ್ಬರ್
ಬಾಗಲಕೋಟೆ: ಸಿಪಿಸಿ ಹುದ್ದೆಯ ನೇಮಕಾತಿ ಹಿನ್ನೆಲೆ,ಅಧಿಕಾರಿ ಹಾಗೂ ಹಾಗೂ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಿದ ಎಸ್ಪಿ ಸಿದ್ಧಾರ್ಥ ಗೋಯಲ್
ಬಾದಾಮಿ: ಚಾಲುಕ್ಯರ ನಾಡಲ್ಲಿ ಮುಂದುವರೆದ ಕರ್ನಾಟ ಬಲಂ ಅಜೇಯಂ ಚಿತ್ರದ ಚಿತ್ರೀಕರಣ
ಬಾಗಲಕೋಟೆ: ಪೊಲೀಸ್ ಇಲಾಖೆಯ ಸಿಪಿಸಿ ಹುದ್ದೆ ನೇಮಕಾತಿ ಹಿನ್ನೆಲೆ,ಅಗತ್ಯ ಸಿದ್ಧತೆಗಳು ಪೂರ್ಣ, ಡಿಸಿ ಸಂಗಪ್ಪ
ಬಾಗಲಕೋಟೆ: ಸಿಪಿಸಿ ಹುದ್ದೆ ನೇಮಕಾತಿ‌ ಹಿನ್ನೆಲೆ,ನಗರದ ಪರೀಕ್ಷಾ ಕೇಂದ್ರಗಳನ್ನು ಪರಿಶೀಲಿಸಿದ ಎಸ್ಪಿ ಸಿದ್ಧಾರ್ಥ ಗೋಯಲ್
ಬಾಗಲಕೋಟೆ: ಸಿಪಿಸಿ ಹುದ್ದೆಯ ಪರೀಕ್ಷೆ ನೇಮಕಾತಿ ಹಿನ್ನೆಲೆ ನಗರದಲ್ಲಿ ಪೊಲೀಸ್ ಬಂದೋಬಸ್ತ್
ಜಮಖಂಡಿ: ನಗರದಲ್ಲಿ ಕಾರು ಅಪಘಾತ,ತಪ್ಪಿದ ಭಾರೀ ಅನಾಹುತ
ಬಾಗಲಕೋಟೆ: ಗದ್ದನಕೇರಿ ತಾಂಡಾದಲ್ಲಿ ನಡೆದ ಗಲಾಟೆ ಪ್ರಕರಣ,ಮುಖಂಡ ಹೂವಪ್ಪ ರಾಠೋಡ ಪ್ರತಿಕ್ರಿಯೆ
ಬಾಗಲಕೋಟೆ: ನಗರದಲ್ಲಿ ವಾರದ ಕವಾಯತು ನೆರವೇರಿಸಿದ ಪೊಲೀಸರು
ಬಾಗಲಕೋಟೆ: ಡಾಣಕಶಿರೂರು ಗ್ರಾಮದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಪ್ರಬಂಧ ಸ್ಪರ್ಧೆ ಆಯೋಜನೆ,ದುಶ್ಟಗಳ ಕುರಿತು ಜಾಗೃತಿ ಮೂಡಿಸಲು ಕಾರ್ಯಕ್ರಮ ಆಯೋಜನೆ
ಬಾಗಲಕೋಟೆ: ಗದ್ದನಕೇರಿ ತಾಂಡಾದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ