Public App Logo
Profile Picture

Somashekhar Pujar

@spsomashekhar19
222608Followers
21Following
ಜಮಖಂಡಿ: ನಗರದಲ್ಲಿ ಯುವಕನ ಬಳಿಯಿದ್ದ ಪವರ್ ಬ್ಯಾಂಕ್ ಬ್ಲಾಸ್ಟ್ ,ತಪ್ಪಿದ ಅನಾಹುತ
ಮುಧೋಳ: ನಗರದ ಠಣೆಯಲ್ಲಿ ಯಶಸ್ವಿಯಾಗಿ ಜರುಗಿದ ಶಾಂತಿಸಭೆ
ಬಾದಾಮಿ: ನೂತನ ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯಭವನ ಉದ್ಘಾಟನೆಗೊಳಿಸಿದ ಸಂಸದ ಗದ್ದಿಗೌಡರ್, ಶಾಸಕ ಭೀಮಸೇನ ಚಿಮ್ಮನಕಟ್ಟಿ
ಬಾಗಲಕೋಟೆ: ಪಂಚಮಸಾಲಿ ಸಮಾಜದ 2Aಮೀಸಲಾತಿ ಹೋರಾಟ,ಶೀಘ್ರದಲ್ಲೇ ರೂಪುರೇಷೆ,ನಗರದಲ್ಲಿ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ
ಜಮಖಂಡಿ: ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪಟ್ಟು,ನಗರದಲ್ಲಿ ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯೆ
ಜಮಖಂಡಿ: ನಗರದಲ್ಲಿ ಸಕ್ಕರೆ ಬೆಲೆ ಏರಿಕೆ  ಕುರಿತು ಸಚಿವ ಲಕ್ಷ್ಮಣ ಸವದಿ ಪ್ರತಿಕ್ರಿಯೆ
ಬಾಗಲಕೋಟೆ: ಕಲಾದಗಿ ಪೊಲೀಸರ ಭರ್ಜರಿ ಕಾರ್ಯಾಚರಣೆ,
ಆರು ಜನ ದರೋಡೆಕೋರರ ಬಂಧನ
ಬಾಗಲಕೋಟೆ: ಸಾಧಕ ರೈತ ಹಾಗೂ ರೈತ ಮಹಿಳೆಯರನ್ನ ಅಭಿನಂದಿಸಿದ ಸಚಿವ ವಿಜಯಾನಂದ ಕಾಶಪ್ಪನವರ್
ಬಾಗಲಕೋಟೆ: ಜಿಲ್ಲೆಯ‌196 ಗ್ರಾಮ ಪಂಚಾಯಿತಿಗಳಲ್ಲಿ ಜಾಗೃತಿ ಅಭಿಯಾನ, ಮುರನಾಳದಲ್ಲಿ ಡಿಸಿ, ಸಿಇಓ ಅವರಿಂದ ಜಾಗೃತಿ ಕಾರ್ಯ
ಬಾಗಲಕೋಟೆ: ನಗರಕ್ಕೆ ಆಗಮಿಸಿದ ಸಚಿವ ವಿಜಯಾನಂದ ಕಾಶಪ್ಪನವರ್ ಅವರಿಗೆ ಅದ್ದೂರಿ ಸ್ವಾಗತ
ಬಾಗಲಕೋಟೆ: ಸಚಿವ ಬಿ.ನಾಗೇಂದ್ರ ಅವರು ಅಪರಾಧಿ ಅಂತ ಕೋರ್ಟ ಹೇಳಿದೆಯಾ?,ನಗರದಲ್ಲಿ ಬಿಜೆಪಿ ವಿರುದ್ಧ ಸಚಿವ ಕಾಶಪ್ಪನವರ್ ವಾಗ್ದಾಳಿ
ಬಾಗಲಕೋಟೆ: ಮಾಜಿ ಶಾಸಕ ದೊಡ್ಡನಗೌಡ ಪಾಟೀಲರ ಸವಾಲಿಗೆ  ತಿರುಗೇಟು ಕೊಟ್ಟ ಸಚಿವ ಕಾಶಪ್ಪನವರ್
ಮುಧೋಳ: ಫಸಲ್ ಭೀಮಾ ಯೋಜನೆಯ ಬೃಹತ್ ಗೋಲಮಾಲ್ ಪ್ರಕರಣ,ಜಿಲ್ಲೆಗೆ ಸಿಐಡಿ ತಂಡ ಎಂಟ್ರಿ,ತನಿಖೆ ಆರಂಭ
ಬಾಗಲಕೋಟೆ: ಅನಧಿಕೃತ ಬಗ್ಗೆ ಮಸೀದಿ ನಿರ್ಮಾಣ ಆರೋಪ, ನಗರದ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು
ಗುಳೇದಗುಡ್ಡ: ಗುಳೇದಗುಡ್ಡ ಪಟ್ಟಣದಲ್ಲಿ ಯಶಸ್ವಿಯಾಗಿ ಜರುಗಿದ ಶಾಂತಿಪಾಲನಾ ಸಭೆ
ಬಾಗಲಕೋಟೆ: ರಾಂಪೂರ ಹೊರ ಠಾಣೆಯಲ್ಲಿ ಈದ ಮಿಲಾದ ನಿಮಿತ್ಯವಾಗಿ ಶಾಂತಿ ಪಾಲನಾ ಸಭೆ
ಬಾಗಲಕೋಟೆ: ಮುಂದಿನ ರಾಜಕೀಯ ಜೀವನ ಜನರ ಕೈಯಲ್ಲಿ ನಗರದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವೀಣಾ ಕಾಶಪ್ಪನವರ್
ಬಾಗಲಕೋಟೆ: ಆಗಸ್ಟ 22 ರಂದು ಜಿಲ್ಲಾ ಮಟ್ಟದ ರೈತ ಹಾಗೂ ರೈತ ಮಹಿಳೆ ಪ್ರಶಸ್ತಿ ಪ್ರಧಾನ ಸಮಾರಂಭ, ನಗರದಲ್ಲಿ ಮಾಜಿ ಜಿ.ಪಂ.ಅಧ್ಯಕ್ಷೆ ವೀಣಾ ಕಾಶಪ್ಪನವರ್
ಜಮಖಂಡಿ: ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಿ, ನಗರದಲ್ಲಿ ಡಿ.ಎಸ್.ಎಸ್ನಾಗವಾರ ಬಣದ ರಾಜ್ಯ ಸಂಚಾಲಕ ಶಾಮರಾವ್ ಘಾಟಗೆ
ಜಮಖಂಡಿ: ನಗರದಲ್ಲಿ ಈದಮಿಲಾದ ಹಿನ್ನೆಲೆ ಪೊಲೀಸರಿಂದ ಯಶಸ್ವಿಯಾಗಿ ಜರುಗಿದ ಪೂರ್ವಭಾವಿ ಸಭೆ
ಜಮಖಂಡಿ: ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪ, ಜಮಖಂಡಿ ಗ್ರಾಮೀಣ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಘಟನೆ
ಜಮಖಂಡಿ: ರೆಹಮತ್ ನಗರದಲ್ಲಿ ನಗರಸಭೆ ವತುಂದ ಯಶಸ್ವಿಯಾಗಿ ಜರುಗಿದ ಸಸಿ ನೆಡುವ ಕಾರ್ಯಕ್ರಮ
ಬಾಗಲಕೋಟೆ: ನಗರದಲ್ಲಿ ಯಶಸ್ವಿಯಾಗಿ ಜರುಗಿದ ಪೊಲೀಸ್ ಇಲಾಖೆಯ ತೆರೆದ ಮನೆ ಕಾರ್ಯಕ್ರಮ
ಬಾಗಲಕೋಟೆ: ನಗರದಲ್ಲಿ ಜಿಲ್ಲಾ ಪೊಲೀಸ್ ಕಾರ್ಯಾಲಯದಲ್ಲಿ ಯಶಸ್ವಿಯಾಗಿ ಜರುಗಿದ ಸದ್ಭಾವಣಾ ದಿನಾಚರಣೆ
ಬಾದಾಮಿ: ಬಾದಾಮಿ ತಹಶೀಲ್ದಾರ ಕಾರ್ಯಾಲಯದ ಮೇಲೆ‌ ಲೋಕಾಯುಕ್ತ ಅಧಿಕಾರಿಗಳ ದಾಳಿ,ಪರಿಶೀಲನೆ