ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಕಿಣ್ಣಿಸುಲ್ತಾನ್ ಗ್ರಾಮದ ಮಲ್ಲಮ್ಮ ಶ್ರೀಮಂತ ಮೂಲಗೆ ಹಾಗೂ ಶೇಶಿಕಲಾ ವಿಶ್ವನಾಥ್ ಶಹಾಪುರೆ ಅವರಿಗೆ ಮಂಜೂರಾದ ವೃದ್ಯಾಪ ವೇತನದ ಆದೇಶ ಪತ್ರವನ್ನು ಆಳಂದ ಪಟ್ಟಣದಲ್ಲಿ ಕಲಬುರಗಿ,ಯಾದಗಿರಿ,ಬೀದರ್ ಹಾಲು ಒಕ್ಕೂಟದ ( ಕೆಎಂಎಫ್ ) ಅಧ್ಯಕ್ಷರಾದ ಶ್ ಆರ್ ಕೆ ಪಾಟೀಲ್ ಅವರು ಸೋಮವಾರ ಮಧ್ಯಾಹ್ನ 1 ಘಂಟೆಗೆ ವಿತರಿಸಿದರು.