Public App Logo
Jansamasya
हादसा
News
Bjp
National
Police
Bihar
India
कांग्रेस
Congress
Modi
Delhi
Viral
Crime
Jharkhand
Up
अमित_शाह
Bollywood
लापरवाही
Breakingnews
Madhya_pradesh
Mp
Nsui
Madhyapradesh
Pmmodi
Rahulgandhi
Actor
Haryana
Uttarpradesh
Cbse
No video available

ಆಳಂದ: ಪಟ್ಟಣದಲ್ಲಿ ಕಿಣ್ಣಿಸುತ್ತಾನ ಗ್ರಾಮದ ಫಲಾನುಭವಿಗಳಿಗೆ ವೃದ್ಯಾಪ ವೇತನದ ಆದೇಶ ಪತ್ರ ವಿತರಿಸಿದ ಕೆ.ಎಂ.ಎಫ್ ಅಧ್ಯಕ್ಷ ಅರ್.ಕೆ.ಪಾಟೀಲ್

Aland, Kalaburagi | Mar 18, 2024
ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಕಿಣ್ಣಿಸುಲ್ತಾನ್ ಗ್ರಾಮದ ಮಲ್ಲಮ್ಮ ಶ್ರೀಮಂತ ಮೂಲಗೆ ಹಾಗೂ ಶೇಶಿಕಲಾ ವಿಶ್ವನಾಥ್ ಶಹಾಪುರೆ ಅವರಿಗೆ ಮಂಜೂರಾದ ವೃದ್ಯಾಪ ವೇತನದ ಆದೇಶ ಪತ್ರವನ್ನು ಆಳಂದ ಪಟ್ಟಣದಲ್ಲಿ ಕಲಬುರಗಿ,ಯಾದಗಿರಿ,ಬೀದರ್ ಹಾಲು ಒಕ್ಕೂಟದ ( ಕೆಎಂಎಫ್ ) ಅಧ್ಯಕ್ಷರಾದ ಶ್ ಆರ್ ಕೆ ಪಾಟೀಲ್ ಅವರು ಸೋಮವಾರ ಮಧ್ಯಾಹ್ನ 1 ಘಂಟೆಗೆ ವಿತರಿಸಿದರು.
ಆಳಂದ: ಪಟ್ಟಣದಲ್ಲಿ ಕಿಣ್ಣಿಸುತ್ತಾನ ಗ್ರಾಮದ ಫಲಾನುಭವಿಗಳಿಗೆ ವೃದ್ಯಾಪ ವೇತನದ ಆದೇಶ ಪತ್ರ ವಿತರಿಸಿದ ಕೆ.ಎಂ.ಎಫ್ ಅಧ್ಯಕ್ಷ ಅರ್.ಕೆ.ಪಾಟೀಲ್ - Aland News