ಬಸವಕಲ್ಯಾಣ: 46ನೇ ಶರಣ ಕಮ್ಮಟ, ಅನುಭವ ಮಂಟಪ ಉತ್ಸವದ ನಿಮಿತ್ತ ಸೈಕಲ್ ಜಾಥಾ, ವಚನ ಪಾರಾಯಣ, ವಚನ ಕಂಠ ಪಾಠ ಸ್ಪರ್ಧೆ; ನಗರದಲ್ಲಿ ರವಿ ಕೊಳಕೂರ ಹೇಳಿಕೆ
ಬಸವಕಲ್ಯಾಣ; ನಗರದಲ್ಲಿ ನ. 29 ಹಾಗೂ 30 ರಂದು ನಡೆಯಲಿರುವ 46ನೇ ಶರಣ ಕಮ್ಮಟ, ಅನುಭವ ಮಂಟಪ ಉತ್ಸವದ ನಿಮಿತ್ತ ಸೈಕಲ್ ಜಾಥಾ, ವಚನ ಪಾರಾಯಣ ಹಾಗೂ ವಚ ಕಂಠ ಪಾಠ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಬಸವದಳದ ತಾಲೂಕು ಅಧ್ಯಕ್ಷ ರವಿ ಕೊಳಕೂರ ತಿಳಿಸಿದರು