ನಗರದ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುವ ಗುಪ್ತಚರ ಸಿಬ್ಬಂದಿ ಒಬ್ಬರ ಮೊಬೈಲ್ ಕಳೆದು ಹೋದ ಘಟನೆ ಶುಕ್ರವಾರ ರಾತ್ರಿ 7ಗಂಟೆ ಆಸು ಪಾಸು ಸಂಭವಿಸಿದೆ. ನಗರ ಸಂಚಾರ ವೇಳೆ ನಗರದ ಕಲ್ಲೂರ್ ಮಾರ್ಗದಲ್ಲಿ ಗುಪ್ತಚರ ಸಿಬ್ಬಂದಿ ಮಂಜುನಾಥ್ ರೆಡ್ಡಿ ಅವರು ಬೈಕ್ ಮೇಲೆ ತೆರಳುವಾಗ ಮೊಬೈಲ್ ಕಳೆದು ಹೋಗಿದ್ದಾಗಿ ತಿಳಿದು ಬಂದಿದೆ.