26 ಹುಲಸೂರ 02 ಹುಲಸೂರ:ತಾಲ್ಲುಕಿನ ಮಾಚನಾಳ ಗ್ರಾಮದಲ್ಲಿ ಕೂಲಿಕಾರ್ಮಿಕನ್ನೊಬ್ಬ ಜಾನುವಾರುಗಳಿಗೆ ನೀರು ತರಲು ಬಾವಿಗೆ ಹೋದಾಗ ಕಾಲು ಜಾರಿ ಬಿದ್ದು ಸಾವನಪ್ಪಿರುವ ಘಟನೆ ಶನಿವಾರ ಮಧ್ಯಾಹ್ನ ಜರುಗಿದೆ. ಮಾಚನಾಳ ಗ್ರಾಮದ ಜಮೀನು ಮಾಲಿಕರಾದ ಅಶೋಕ ಘೋರವಾಡೆ ರವರ ಹೊಲದಲ್ಲಿ ಕೂಲಿಕಾರ್ಮಿಕನ್ನಾಗಿ ಕೆಲಸ ಮಾಡುತ್ತಿದ್ದ ಉಮೇಶ ಧನ್ನಾಜಿ ಮೇತ್ರೆ ವಯಸ್ಸು (30) ಬಾವಿಯಲ್ಲಿ ಕಾಲು ಜಾರಿ ಬಿದ್ದು ಸಾವನಪ್ಪಿರುವ ಘಟನೆ