Public App Logo
Jansamasya
National
Vandebharatexpress
Didyouknow
Shahdara
New_delhi
Delhi
South_delhi
Worldenvironmentday
Beattheheat
Beatncds
Stopobesity
Hiv
Aidsawareness
Oralhealth
Mentalhealth
Seasonalflu
Worldimmunizationweek
Healthforall
Sco
Blooddonation
Saynototobacco
Vayvandanacard
Ayushmanbharat
Tbmuktbharat
Pmjay
Jansamasya
Liverhealth
Sicklecellawareness

ತುಮಕೂರು: ನಗರದ ಸಿದ್ದಿವಿನಾಯಕ ಪೆಂಡಾಲ್ ನಲ್ಲಿ ತಾರಕಾಸುರನ ಸಂಹಾರ ದೃಶ್ಯಾವಳಿ ನೋಡಲು ಜಿಲ್ಲೆಯಿಂದ ಜನರ ಆಗಮನ

Tumakuru, Tumakuru | Sep 14, 2025
ವಿದ್ಯುತ್ ಚಾಲಿತ ಬೊಂಬೆಗಳ ತಾರಕಾಸುರನ ಸಂಹಾರ ಅಥವಾ ಶ್ರೀ ಸಿದ್ಧಿ ವಿನಾಯಕ ವೈಭವ ದೃಶ್ಯಾವಳಿಯು ಜಿಲ್ಲೆಯ ಜನರನ್ನ ತನ್ನತ್ತ ಸೆಳೆಯುತ್ತಿದೆ. ತುಮಕೂರಿನ ವಿನಾಯಕ ನಗರದಲ್ಲಿ ಸಿದ್ದಿ ವಿನಾಯಕ ಸಮುದಾಯ ಭವನದಲ್ಲಿ ಶ್ರೀ ಸಿದ್ದಿ ವಿನಾಯಕ ಸೇವಾ ಮಂಡಳಿವತಿಯಿಂದ ಈ ದೃಶ್ಯ ರೂಪಕವನ್ನ ಪ್ರದರ್ಶನ ಮಾಡಲಾಗುತ್ತಿದೆ. ಭಾನುವಾರ ರಾತ್ರಿ 8 ರ ಸಮಯದಲ್ಲಿ ಈ ದೃಶ್ಯ ರೂಪಕವನ್ನ ನೋಡಲು ಸಹಸ್ರಾರು ಮಂದಿ ಪೆಂಡಾಲ್ ಕಡೆ ಆಗಮಿಸುತ್ತಿದ್ದರು. ಸಮುದಾಯದ ಭವನದ ಆವರಣದಲ್ಲಿ ಮಕ್ಕಳ ವೇಷ ಭೂಷಣ ಸ್ಪರ್ಧೆ ಇತರೆ ಕಾರ್ಯಕ್ರಮಗಳು ನಡೆಯುತ್ತಿದ್ದರೆ.ಸಮುದಾಯ ಭವನದಲ್ಲಿ ದೃಶ್ಯ ರೂಪಕ ನೋಡಲು ಜನರು ಆಗಮಿಸುತ್ತಿದ್ದರು.

MORE NEWS