Public App Logo
Profile Picture

kumara swamy h c

@kumaryeshwinhc
138048Followers
7736Following
ತುಮಕೂರು: 34 ಕುರಿ-ಮೇಕೆಗಳ ಸಾವಿಗೆ ಸರ್ಕಾರದಿಂದ ₹2.55 ಲಕ್ಷ ಪರಿಹಾರ: ನಗರದಲ್ಲಿ ಡಿಸಿಎಂ ಡಾ. ಪರಮೇಶ್ವರ್ ಆದೇಶ ಪತ್ರ ವಿತರಣೆ
ತುಮಕೂರು: ಆಂಧ್ರ ಗಡಿ ಭಾಗದಲ್ಲಿ ಕೋವಿಡ್ ಮುನ್ನೆಚ್ಚರಿಕೆ: ಪಾವಗಡದಲ್ಲಿ ಕಟ್ಟೆಚ್ಚರಕ್ಕೆ ನಗರದಲ್ಲಿ ಡಿಸಿ ಸೂಚನೆ
ಚಿಕ್ಕನಾಯಕನಹಳ್ಳಿ: ಫೇಸ್‌ಬುಕ್ ಪೋಸ್ಟ್‌ಗಳಿಗೆ ಡಿವೈಎಸ್‌ಪಿ ನೋಟಿಸ್; ಹುಳಿಯಾರು ಠಾಣೆಯಲ್ಲಿ ಕೆಆರ್‌ಎಸ್ ನಾಯಕನ ವಿರುದ್ಧ ರೌಡಿ ಶೀಟರ್
ಶಿರಾ: ಶಿರಾದಲ್ಲಿ ಅಕ್ರಮ ಮದ್ಯ ಮಾರಾಟ ವಿರೋಧಿಸಿ ಮಹಿಳೆಯರ ಆಕ್ರೋಶ; ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ
ಚಿಕ್ಕನಾಯಕನಹಳ್ಳಿ: ಜುಲೈ 28ರಂದು ಹೇಮಾವತಿ ಚಾನಲ್ ವೀಕ್ಷಣೆ: ಪಟ್ಟಣದಲ್ಲಿ ಶಾಸಕ ಸಿ.ಬಿ. ಸುರೇಶ್‌ಬಾಬು
ತುಮಕೂರು: ಗುಣಮಟ್ಟದ ಶಿಕ್ಷಣಕ್ಕೆ ಯುಜಿಸಿ ಹೆಚ್ಚು ಒತ್ತು ನೀಡಲಿ : ಜ್ಞಾನ ಸಿರಿ ಕ್ಯಾಂಪಸ್ ನಲ್ಲಿ ಡಿಸಿಎಂ ಡಾ.ಜಿ. ಪರಮೇಶ್ವರ್
ತುಮಕೂರು: ನಗರದಲ್ಲಿ 6 ಗಾಂಜಾ ಪೆಡ್ಲರ್‌ಗಳು ಅರೆಸ್ಟ್; 2 ಕೆಜಿ ಗಾಂಜಾ, ಹೈಡ್ರೋವಿಡ್ ವಶ
ಶಿರಾ: ಹನುಮನಹಳ್ಳಿಯಲ್ಲಿ  ನಾಲ್ಕೇ ತಿಂಗಳ ದಾಂಪತ್ಯಕ್ಕೆ ಕರಾಳ ಅಂತ್ಯ; ನೇಣಿಗೆ ಶರಣಾದ ನವ ದಂಪತಿ
ತುಮಕೂರು: ಊರುಕೆರೆ ಬಳಿ ಎನ್‌ಎಚ್-48ರಲ್ಲಿ ಭೀಕರ ಅಪಘಾತ; ಲಾರಿ ಡಿಕ್ಕಿಗೆ ಪಾನಿಪುರಿ ವ್ಯಾಪಾರಿ ಸಾವು
ಶಿರಾ: ವೀರ ಜುಂಜಪ್ಪ ಸ್ವಾಮಿ ದೇವಸ್ಥಾನ ಮಹಾದ್ವಾರಕ್ಕೆ ಶಿಲಾನ್ಯಾಸ; 3 ತಿಂಗಳಲ್ಲಿ ಉದ್ಘಾಟನೆ: ಶಿರಾದಲ್ಲಿ ಎಂಎಲ್‌ಸಿ ಚಿದಾನಂದ ಎಂ. ಗೌಡ
ಪಾವಗಡ: ಬೆಳ್ಳಿಬಟ್ಲು ಬಳಿ ಕೆಎಸ್‌ಆರ್‌ಟಿಸಿ ಬಸ್‌ ಮರಕ್ಕೆ ಡಿಕ್ಕಿ; ಚಾಲಕ ಗಂಭೀರ ಗಾಯ, 40ಕ್ಕೂ ಹೆಚ್ಚು ಪ್ರಯಾಣಿಕರು ಪಾರು
ಮಧುಗಿರಿ: 2028ರಲ್ಲೂ ಸ್ಪರ್ಧೆ ಖಚಿತ; "ನಾನು ಮುಚ್ಚುಮರೆ ಮಾಡುವವನಲ್ಲ, ಕುಲ್ಲಂ ಕುಲ್ಲಾ ಹೇಳುತ್ತೇನೆ" : ಮಧುಗಿರಿಯಲ್ಲಿ ಶಾಸಕ ಕೆ.ಎನ್. ರಾಜಣ್ಣ
ಶಿರಾ: ಕ್ರೀಡಾ ಮನೋಭಾವವೇ ಯುವಕರ ಯಶಸ್ಸಿನ ಮಂತ್ರ: ಮುದ್ದೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಶಿವು ಚಂಗಾವರ
ತುಮಕೂರು: ತುಮಕೂರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 399ನೇ ಜಯಂತಿ ವಿಜೃಂಭಣೆಯಿಂದ ಆಚರಣೆ
ತುಮಕೂರು: ನಗರದಲ್ಲಿ ರೋಟರಿ ತುಮಕೂರು ನೂತನ ಅಧ್ಯಕ್ಷೆಯಾಗಿ ಭಾಗ್ಯಲಕ್ಷ್ಮಿ ನಾಗರಾಜ್ ಅಧಿಕಾರ ಸ್ವೀಕಾರ
ತುಮಕೂರು: ಎಸ್‌ಐಆರ್ ಜನರ ಹಿತಕ್ಕಾಗಿ, ದುರುದ್ದೇಶವಿಲ್ಲ: ನಗರದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ್ ಹಾಲಪ್ಪ
ಮಧುಗಿರಿ: ಪ್ರತಿಭಾ ಪುರಸ್ಕಾರ, ಸಮುದಾಯ ಭವನ ವಿಸ್ತರಣೆಗೆ ಚಾಲನೆ: ಮಧುಗಿರಿಯಲ್ಲಿ ಸಾದರ ಸಮಾಜದ ಕಾರ್ಯಕ್ರಮ
ಮಧುಗಿರಿ: ಮಧುಗಿರಿಯಲ್ಲಿ ರೈಲ್ವೆ ಕನಸಿಗೆ ಜೀವ; ಸೋಮಣ್ಣ-ರಾಜಣ್ಣರಿಂದ ಶಂಕುಸ್ಥಾಪನೆ
ಪಾವಗಡ: ಮಾದರಿ ಅಂಗನವಾಡಿ ಉದ್ಘಾಟನೆಗೆ ಅಧಿಕಾರಿಗಳೇ ಗೈರು; ಬಳಸಮುದ್ರ ಗ್ರಾಮಸ್ಥರ ಆಕ್ರೋಶ
ಕೊರಟಗೆರೆ: ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ ₹15 ಲಕ್ಷ ವಿಮೆ ಕ್ಲೈಮ್: ಎಲೆರಾಮಪುರದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣರಿಂದ ಚೆಕ್ ಹಸ್ತಾಂತರ
ತುಮಕೂರು: ಶಿರಾ ನಗರಸಭೆ ಅವಿಶ್ವಾಸ ಸಭೆಯಲ್ಲಿ ಹೈಡ್ರಾಮಾ; 13 ಮತಗಳೊಂದಿಗೆ ಅಧ್ಯಕ್ಷ ಜೀಷಾನ್‌ಗೆ ಭರ್ಜರಿ ಗೆಲುವು
ತುಮಕೂರು: ನಗರದಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು; ಪತಿ ಸೇರಿ ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ
ತುಮಕೂರು: 2027ರಲ್ಲಿ ದೇಶವ್ಯಾಪಿ ಜಾತಿ ಜನಗಣತಿ: ತುಮಕೂರಿನಲ್ಲಿ ಧೀರಜ್ ಮುನಿರಾಜ್ ಹೇಳಿಕೆ
ಗುಬ್ಬಿ: ಪಟ್ಟಣದಲ್ಲಿ ಗುಬ್ಬಿ ಲಯನ್ಸ್ ಕ್ಲಬ್ ಚುಕ್ಕಾಣಿ ಮತ್ತೆ ಡಿ.ಎಸ್. ಕುಮಾರಸ್ವಾಮಿಗೆ; ಬೆಳ್ಳಾವಿ ಶ್ರೀಗಳ ಸಮಾಜಸೇವೆಯ ಕರೆ
ಗುಬ್ಬಿ: ಕೊಂಡ್ಲಿ ಪಿಕೆಪಿಎಸ್‌ಗೆ ಹೊಸ ನಾಯಕತ್ವ; ಅಧ್ಯಕ್ಷರಾಗಿ ಮೂಡಲಗಿರಿಯಪ್ಪ ಆಯ್ಕೆ