Public App Logo
Profile Picture

kumaraswamy basaralu

@kumaryeshwinhc
137903Followers
7736Following
ತುಮಕೂರು: ಮಹಿಳೆಯರು, ದಲಿತರು ಮತಬ್ಯಾಂಕ್ ಮಾತ್ರ: ನಗರದಲ್ಲಿ ಕಾಂಗ್ರೆಸ್ ವಿರುದ್ಧ ಎಂಟಿ ಕೃಷ್ಣಪ್ಪ ಆರೋಪ
ತಿಪಟೂರು: ಇ-ಪೌತಿ ಖಾತೆ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಿ: ತಿಪಟೂರಿನಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್
ತುಮಕೂರು: ನಗರದಲ್ಲಿ ಶಂಕರಾಚಾರ್ಯ ಜಯಂತಿ ಆಚರಣೆ: ಸಮಾಜಕ್ಕೆ ಸಂದೇಶ ನೀಡಿದ ತಹಶೀಲ್ದಾರ್ ರಾಜೇಶ್ವರಿ
ತುಮಕೂರು: ಮಹಿಳಾ ಮೀಸಲಾತಿ ಮಸೂದೆ ಸೋಲು: ಕಾಂಗ್ರೆಸ್ ವಿರುದ್ಧ ನಗರದಲ್ಲಿ ಶಾಸಕ ಜ್ಯೋತಿ ಗಣೇಶ್ ವಾಗ್ದಾಳಿ
ಗುಬ್ಬಿ: ನಿಟ್ಟೂರಿನಲ್ಲಿ ಸೈಕಲ್ ಆಟವಾಡುತ್ತಿದ್ದ ಬಾಲಕನ ಮೇಲೆ ಕಾರು ಹರಿದು ಸಾವು
ತುಮಕೂರು: ಬಸವಣ್ಣನವರ ವಿಚಾರಧಾರೆ ಸಂವಿಧಾನದಲ್ಲೂ ಅಡಕ: ನಗರದಲ್ಲಿ ಅಪರ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ
ಶಿರಾ: ಏ. 21 ರಂದು ಪಟ್ಟನಾಯಕನಹಳ್ಳಿಯಲ್ಲಿ ಮಧ್ಯ ಕರ್ನಾಟಕ ಹಕ್ಕೊತ್ತಾಯ ಸಮಾರಂಭ
ತುಮಕೂರು: ಕ್ಯಾದಿಗುಂಟೆಯಲ್ಲಿ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ ಬುನಾದಿ ಮಹೋತ್ಸವ: ಹನುಮಂತನಾಥ ಸ್ವಾಮೀಜಿ ಭಾಗಿ
ತುಮಕೂರು: ಹುಳಿಯಾರು ಲಾಕಪ್ ಡೆತ್: ನಗರದಲ್ಲಿ KRS ಪಕ್ಷದ ರಾಜ್ಯ ಮುಖಂಡರಿಂದ ಗಂಭೀರ ಆರೋಪ
ತುಮಕೂರು: ಕ್ಷೇತ್ರ ಮರು ವಿಂಗಡಣೆ ಮಸೂದೆ ಸೋಲು: ನಗರದಲ್ಲಿ ಕಾಂಗ್ರೆಸ್ ಸಂಭ್ರಮ, ಸಿಹಿ ಹಂಚಿಕೆ
ತುಮಕೂರು: ಮಹಿಳಾ ಮೀಸಲಾತಿ ಮಸೂದೆ ತಿರಸ್ಕಾರ ಖಂಡಿಸಿ ನಗರದಲ್ಲಿ ಬಿಜೆಪಿಯಿಂದ ಪ್ರತಿಭಟನೆ
ತುಮಕೂರು: ಕೆಆರ್‌ಎಸ್ ಗೋಷ್ಠಿಗೆ ಕಾಂಗ್ರೆಸ್ ತಡೆ ಯತ್ನ; ಪೊಲೀಸರ ಹಸ್ತಕ್ಷೇಪ, ಸ್ಥಳದಲ್ಲಿ ಉದ್ವಿಗ್ನತೆ
ಚಿಕ್ಕನಾಯಕನಹಳ್ಳಿ: ಹುಳಿಯಾರಿನ ತರಕಾರಿ ಸಂತೆ ಎಪಿಎಂಸಿ ಆವರಣಕ್ಕೆ ಸ್ಥಳಾಂತರ: ಪಟ್ಟಣದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ
ಚಿಕ್ಕನಾಯಕನಹಳ್ಳಿ: ಬದ್ಯಾ ನಾಯ್ಕನ ತಾಂಡಾದಲ್ಲಿ ಕಿಡಿಗೇಡಿಗಳ ಅಟ್ಟಹಾಸ:  ತೋಟಕ್ಕೆ ಬೆಂಕಿ, 96 ತೆಂಗಿನ ಸಸಿಗಳು ಭಸ್ಮ
ಚಿಕ್ಕನಾಯಕನಹಳ್ಳಿ: ಹಂದನಕೆರೆಯಲ್ಲಿ ಸಾಧಕ ವಿದ್ಯಾರ್ಥಿಗಳ ಫ್ಲೆಕ್ಸ್ ಹರಿದು ಹಾಕಿದ ಕಿಡಿಗೇಡಿಗಳು: ಸಾರ್ವಜನಿಕರ ಆಕ್ರೋಶ
ತುಮಕೂರು: ಬುಗುಡನಹಳ್ಳಿ ಕೆರೆಗೆ ಜಿಲ್ಲಾಧಿಕಾರಿ ಭೇಟಿ: ನೀರಿನ ಲಭ್ಯತೆ ಪರಿಶೀಲನೆ, ತಕ್ಷಣ ಕ್ರಮಗಳ ಭರವಸೆ
ಶಿರಾ: ದುರ್ವಾಸನೆ ಕಾಟಕ್ಕೆ ಬಂದಕುಂಟೆ ಗ್ರಾಮಸ್ಥರ ಆಕ್ರೋಶ: ಹಂದಿ ಸಾಕಾಣಿಕೆ ಕೇಂದ್ರ ತೆರವಿಗೆ ಒತ್ತಾಯ
ಚಿಕ್ಕನಾಯಕನಹಳ್ಳಿ: ಹುಳಿಯಾರಿನಲ್ಲಿ ಅಗ್ನಿ ಅವಘಡಗಳ ಸರಣಿ: ಅಗ್ನಿಶಾಮಕ ವಾಹನಕ್ಕೆ ಸಾರ್ವಜನಿಕರ ಆಗ್ರಹ
ತುಮಕೂರು: ಎತ್ತಿನಹೊಳೆ ಸಂವಾದಕ್ಕೆ ನಗರದಲ್ಲಿ ಪೂರ್ವಭಾವಿ ಸಭೆ: ಏಪ್ರಿಲ್ 18ರ ಕಾರ್ಯಕ್ರಮಕ್ಕೆ ಸಿದ್ಧತೆ
ಚಿಕ್ಕನಾಯಕನಹಳ್ಳಿ: ಹುಳಿಯಾರಿನಲ್ಲಿ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಬೆಂಕಿ: ಚಾಲಕನ ಸಮಯಪ್ರಜ್ಞೆಯಿಂದ 12 ಮಂದಿ ಪಾರು
ತುಮಕೂರು: ಅಂಬೇಡ್ಕರ್ ಆದರ್ಶಗಳನ್ನು ಅಳವಡಿಸಿಕೊಂಡ ಮಾಜಿ ಪ್ರಧಾನಿ ದೇವೇಗೌಡರು : ನಗರದಲ್ಲಿ ರೇಖಾ ರಾಜ್ ಗೌಡ
ತುಮಕೂರು: ಸಿಎಂ ಬದಲಾವಣೆ ವಿಚಾರ ಮಾಧ್ಯಮಗಳ ಮುಂದೆ ಪ್ರಸ್ತಾಪ, ಮಹತ್ವ ಪಡೆದುಕೊಳ್ಳುವುದಿಲ್ಲ: ನಗರದಲ್ಲಿ ಸಚಿವ ಪರಮೇಶ್ವರ್
ತುಮಕೂರು: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತ್ವರಿತ ಪರಿಹಾರಕ್ಕೆ ನಗರದಲ್ಲಿ ಜಿಪಂ ಸಿಇಒ ಅಶ್ವಿಜ ಸೂಚನೆ
ಶಿರಾ: ದ್ವಾರಾಳು ಬಳಿ ಕೆಎಸ್‌ಆರ್‌ಟಿಸಿ ಬಸ್, ಲಾರಿ ಮಧ್ಯೆ ಭೀಕರ ಅಪಘಾತ; ಇಬ್ಬರು ಸಾವು, 35 ಮಂದಿಗೆ ಗಾಯ
ತುಮಕೂರು: ನಗರದ ಬೆಸ್ಕಾಂ ಕಚೇರಿ ಆವರಣದಲ್ಲಿ ನೌಕರರ ಕಲ್ಯಾಣ ಸಂಸ್ಥೆಯಿಂದ 135ನೇ ಭೀಮೋತ್ಸವ ಸಮಾರಂಭ