Public App Logo
Profile Picture

Kumaraswamy

@kumaryeshwinhc
137980Followers
7736Following
ತುಮಕೂರು: 30-35 ಶಾಸಕರ ಸಹಿ ಇರುವ ಪತ್ರದ ಬೆಂಬಲದೊಂದಿಗೆ ಸಚಿವ ಸ್ಥಾನಕ್ಕಾಗಿ ಮನವಿ ಸಲ್ಲಿಕೆ: ತುಮಕೂರಿನಲ್ಲಿ ಶಾಸಕ ಹೆಚ್.ವಿ. ವೆಂಕಟೇಶ್ ಆಗ್ರಹ
ತುಮಕೂರು: ಮಾಜಿ ಶಾಸಕ ಕಿರಣ್ ಕುಮಾರ್‌ಗೆ ಎಂಎಲ್‌ಸಿ ಅಥವಾ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ: ಪಟ್ಟಣದಲ್ಲಿ  ಸಿಡಿ ಚಂದ್ರಶೇಖರ್ ಆಗ್ರಹ
ತುಮಕೂರು: ಕೃಷಿ ಭೂಮಿ ಸ್ವಾಧೀನ ಖಂಡಿಸಿ ಜೂ.5ರಂದು ವಿಧಾನಸೌಧ ಮುತ್ತಿಗೆ: ನಗರದಲ್ಲಿ ರಾಜ್ಯ ರೈತ ಮುಖಂಡ ಆನಂದ್ ಪಟೇಲ್
ತುಮಕೂರು: ರ್ಯಾಪಿಡೊ ವಿರುದ್ಧ ಆಟೋ ಚಾಲಕರ ಆಕ್ರೋಶ: ನಗರದಲ್ಲಿ ಆರ್‌ಟಿಒ ಕಚೇರಿ ಮುಂದೆ ಪ್ರತಿಭಟನೆ
ತುಮಕೂರು: ರಾಮಲಿಂಗಾ ರೆಡ್ಡಿಗೆ ಡಿಸಿಎಂ ಸ್ಥಾನ ನೀಡಬೇಕು: ನಗರದಲ್ಲಿ ರೆಡ್ಡಿ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಒತ್ತಾಯ
ತುಮಕೂರು: ನಗರದಲ್ಲಿ ಡಾ. ಜಿ ಪರಮೇಶ್ವರ್ ಮಾರ್ಮಿಕ ಮಾತಿನ ವಿಡಿಯೋ ವೈರಲ್; ರಾಜಕೀಯ ವಲಯದಲ್ಲಿ ಹೊಸ ಚರ್ಚೆ
ತಿಪಟೂರು: "ನನ್ನನ್ನು ಮಂತ್ರಿ ಮಾಡದಿದ್ದರೂ ಚಿಂತೆ ಇಲ್ಲ": ತಿಪಟೂರಿನಲ್ಲಿ ಶಾಸಕ ಷಡಾಕ್ಷರಿ ಹೇಳಿಕೆ
ಪಾವಗಡ: ಬೂದಿಬೆಟ್ಟದಲ್ಲಿ ನೀರಿಗಾಗಿ ಹಾಹಾಕಾರ: ಪಿಡಿಒ ವರ್ಗಾವಣೆಗೆ ಗ್ರಾಮಸ್ಥರ ಆಗ್ರಹ
ಕುಣಿಗಲ್: ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಕಾರ್ಯಕ್ರಮ ಯಶಸ್ವಿಯಾಗಲಿ: ಕುಣಿಗಲ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ ಆಶಯ
ತುಮಕೂರು: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ಸಿಬಿಎಸ್‌ಇ ಫಲಿತಾಂಶ ಗೊಂದಲ ಖಂಡಿಸಿ ತುಮಕೂರಿನಲ್ಲಿ ಪ್ರತಿಭಟನೆ
ತುಮಕೂರು: SIR ಅಭಿಯಾನಕ್ಕೆ ವೇಗ: ಮನೆ ಮನೆಗೆ ಭೇಟಿ ನೀಡಲಿರುವ BLOಗಳು: ನಗರದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾಹಿತಿ
ಶಿರಾ: ಶಿರಾ ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ವಿಶ್ವ ಹಾಲು ದಿನಾಚರಣೆ: ಹಾಲಿನ ಮಹತ್ವದ ಕುರಿತು ಜಾಗೃತಿ
ತುಮಕೂರು: ಡಿಸಿಎಂ ಸ್ಥಾನ ಸಿಗದಿದ್ದರೆ ಕಾಂಗ್ರೆಸ್ ತೊರೆಯಿರಿ: ಡಾ. ಪರಮೇಶ್ವರ್‌ಗೆ ನಗರದಲ್ಲಿ ಕಾಂಗ್ರೆಸ್ ಮುಖಂಡ ಅಗಳಕೋಟೆ ನರಸಿಂಹರಾಜು ಮನವಿ
ತುಮಕೂರು: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ತೈಲ ಉತ್ಪನ್ನಗಳ ಬೆಲೆ ಏರಿಕೆ ಖಂಡಿಸಿ ಜೂನ್ 2ರಂದು ಪ್ರತಿಭಟನೆ: ನಗರದಲ್ಲಿ ಕೆಪಿಸಿಸಿ ಉಪಾಧ್ಯಕ್ಷ
ತುಮಕೂರು: ಉಪ್ಪಾರ ಸಮಾಜದ ಏಕೈಕ ಶಾಸಕ ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ನೀಡಿ:ನಗರದಲ್ಲಿ ಸಮಾಜದ ಅಧ್ಯಕ್ಷ ಸಿ.ಎಸ್. ಮಂಜುನಾಥ್
ತುಮಕೂರು: ಮನ್ ಕಿ ಬಾತ್ ವೀಕ್ಷಣೆ ನಡುವೆ ಎನ್‌ಡಿಎ ಅಭ್ಯರ್ಥಿ ಸುರೇಶ್ ನೂತನ ಕಚೇರಿ ಉದ್ಘಾಟನೆ ಸ್ವಾಗತಾರ್ಹ: ನಗರದಲ್ಲಿ ಮಾಜಿ ಶಾಸಕ ಲಕ್ಷ್ಮೀನಾರಾಯಣ
ಶಿರಾ: ಟಿ.ಬಿ. ಜಯಚಂದ್ರರಿಗೆ ಸಚಿವ ಸ್ಥಾನ ನೀಡುವಂತೆ ಚಂಗಾವರದಲ್ಲಿ ಶಿರಾ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಗ್ರಹ
ಚಿಕ್ಕನಾಯಕನಹಳ್ಳಿ: ಹುಳಿಯಾರಿನಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ: ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ ಆರೋಗ್ಯ ಇಲಾಖೆ
ತುಮಕೂರು: ನಗರದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಂ. ಸುರೇಶ್ ಅವರ ಚುನಾವಣಾ ಕಚೇರಿ ಆರಂಭ: ಶಾಸಕ ಜ್ಯೋತಿ ಗಣೇಶ್ ಪೂಜೆ ನೆರವೇರಿಸಿ ಉದ್ಘಾಟನೆ
ಕುಣಿಗಲ್: ಸಿಎಲ್ಪಿ ನಾಯಕನಾಗಿ ಡಿ.ಕೆ. ಶಿವಕುಮಾರ್ ಆಯ್ಕೆ: ಕುಣಿಗಲ್‌ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಅಭಿಮಾನಿಗಳು
ಪಾವಗಡ: ಮಾಜಿ ಸಚಿವ ವೆಂಕಟರಮಣ್ಣಪ್ಪ ನಿಧನ ರಾಜ್ಯಕ್ಕೆ ತುಂಬಲಾರದ ನಷ್ಟ: ಹನುಮಂತನಹಳ್ಳಿಯಲ್ಲಿ ಹಂಗಾಮಿ ಸಿಎಂ ಸಿದ್ದರಾಮಯ್ಯ
ಪಾವಗಡ: ಹನುಮಂತನಹಳ್ಳಿಯಲ್ಲಿ ಮಾಜಿ ಸಚಿವ ವೆಂಕಟರಮಣಪ್ಪ ಪಾರ್ಥಿವ ಶರೀರಕ್ಕೆ ಹಂಗಾಮಿ ಸಿಎಂ ಸಿದ್ದರಾಮಯ್ಯರಿಂದ ಅಂತಿಮ ನಮನ
ತುಮಕೂರು: ಕೆ.ಎಚ್. ಮುನಿಯಪ್ಪ ಅವರಿಗೆ ಡಿಸಿಎಂ ಸ್ಥಾನ ನೀಡಲು ಒತ್ತಾಯ: ತುಮಕೂರಿನಲ್ಲಿ ಕರ್ನಾಟಕ ಮಾದರ ಮಹಾಸಭಾ ಆಗ್ರಹ
ಶಿರಾ: ಕಳಪೆ ದಾಳಿಂಬೆ ಸಸಿ ಆರೋಪ: ಶಾಯೋನ ಬಯೋಟಿಕ್ ಕಂಪನಿ ವಿರುದ್ಧ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಗೆ ರೈತರ ದೂರು
ಪಾವಗಡ: ಹನುಮಂತನಹಳ್ಳಿಯಲ್ಲಿ ನಾಳೆ ಮಾಜಿ ಸಚಿವ ವೆಂಕಟರಮಣಪ್ಪ ಅಂತ್ಯಕ್ರಿಯೆ: ಹಂಗಾಮಿ ಸಿಎಂ ಭಾಗವಹಿಸುವ ನಿರೀಕ್ಷೆ