Public App Logo
Profile Picture

Kumaraswamy

@kumaryeshwinhc
138022Followers
7736Following
ಚಿಕ್ಕನಾಯಕನಹಳ್ಳಿ: ತಿಪಟೂರು-ಶೆಟ್ಟಿಕೆರೆ ರಸ್ತೆ ಅಭಿವೃದ್ಧಿಗೆ ಹೆಚ್ಚುವರಿ ₹6 ಕೋಟಿ ಮಂಜೂರು: ಕೇದಿಗೆಹಳ್ಳಿಯಲ್ಲಿ ಶಾಸಕ ಸಿ.ಬಿ. ಸುರೇಶ್‌ಬಾಬು
ತುಮಕೂರು: ಹಿರೇತೊಟ್ಲುಕೆರೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ತೆರೆ: ಗ್ರಾಮ ಪಂಚಾಯಿತಿಯಿಂದ ಸ್ಪಷ್ಟನೆ
ತುಮಕೂರು: ಒಂದು ಪ್ರಶ್ನೆಗೆ ಒಂದೇ ಉತ್ತರ ಎಂಬ ಶಿಕ್ಷಣ ಪದ್ಧತಿ ಬದಲಾಗಲಿ: ನಗರದಲ್ಲಿ ಶಾಸಕ ಜ್ಯೋತಿ ಗಣೇಶ್
ತುಮಕೂರು: ಅಂಧ ವಿದ್ಯಾರ್ಥಿನಿಯರ ವಸತಿ ನಿಲಯ ಕಟ್ಟಡ ಖರೀದಿಗೆ ನಗರದಲ್ಲಿ ದಾನಿಗಳ ನೆರವು ಕೋರಿದ ದಾರಿದೀಪ ಚಾರಿಟಬಲ್ ಟ್ರಸ್ಟ್
ತುಮಕೂರು: ಅಡ್ಡಮತದಾನ ವಿವಾದ: ತುಮಕೂರಿನಲ್ಲಿ ಮಾಜಿ ಶಾಸಕ ಗೌರಿಶಂಕರ್ ಬೆಂಬಲಿಗನ ಪೋಸ್ಟ್ ವೈರಲ್
ಕೊರಟಗೆರೆ: ಅನಾರೋಗ್ಯದಿಂದ ಸಿದ್ದಶ್ರೀ ಪ್ರಶಸ್ತಿ ಸ್ವೀಕಾರಕ್ಕೆ ವೀರೇಂದ್ರ ಹೆಗ್ಗಡೆ ಗೈರು: ಸಿದ್ದರಬೆಟ್ಟದಲ್ಲಿ ರಂಭಾಪುರಿ ಶ್ರೀಗಳ ಸ್ಪಷ್ಟನೆ
ಕೊರಟಗೆರೆ: ಆಡಂಬರದ ಮದುವೆ ಬೇಡ, ಸಾಮೂಹಿಕ ವಿವಾಹಗಳಿಗೆ ಬೆಂಬಲ ನೀಡಿ: ಸಿದ್ದರಬೆಟ್ಟದಲ್ಲಿ ಶಾಸಕ ಜ್ಯೋತಿ ಗಣೇಶ್
ಕೊರಟಗೆರೆ: ಸಿದ್ದರಬೆಟ್ಟದಲ್ಲಿ ಸಂಭ್ರಮದ ಕಲ್ಯಾಣೋತ್ಸವ: ರಂಭಾಪುರಿ ಶ್ರೀಗಳ ಆಶೀರ್ವಾದದೊಂದಿಗೆ 17 ಜೋಡಿಗಳ ವಿವಾಹ
ತುಮಕೂರು: ಅಡ್ಡ ಮತದಾನ ಮಾಡಿದ ಬಿಜೆಪಿ ಶಾಸಕರು ರಾಜೀನಾಮೆ ನೀಡಲಿ: ನಗರದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ
ತುಮಕೂರು: ನಗರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ-2026: ಕೇಂದ್ರ ಸಚಿವ ವಿ. ಸೋಮಣ್ಣರಿಂದ ಉದ್ಘಾಟನೆ
ಶಿರಾ: ಬರಗೂರಿನಲ್ಲಿ ಜಲಧಿ ಮಹೋತ್ಸವ ವೈಭವ: ಆಂಧ್ರ ಮಾಜಿ ಎಂಎಲ್‌ಸಿ ತಿಪ್ಪೇಸ್ವಾಮಿ, ಹಾರೋಗೆರೆ ಮಹೇಶ್ ಭಾಗಿ
ತುಮಕೂರು: ದೀರ್ಘಕಾಲದ ಶೈಕ್ಷಣಿಕ ಸೇವೆಗೆ ಪ್ರೊ. ಗಂಗಾಧರಯ್ಯಗೆ ಸನ್ಮಾನ: ಸಿದ್ದಗಂಗಾ ಸ್ವಾಮೀಜಿ ಸಮ್ಮುಖದಲ್ಲಿ ನಗರದಲ್ಲಿ ಅಭಿನಂದನಾ ಸಮಾರಂಭ
ಶಿರಾ: ಗಾಣದಹುಣಸೆ ಗ್ರಾಮದ ತೋಟದಲ್ಲಿ ಅಕ್ರಮ ಆಶ್ರಮದ ಕರಾಳ ಮುಖ ಬಯಲು: ಕತ್ತಲೆ ಕೋಣೆಯಿಂದ 64 ವೃದ್ಧರ ರಕ್ಷಣೆ
ತುಮಕೂರು: ಸಿದ್ದರಬೆಟ್ಟದಲ್ಲಿ ನಾಳೆ ಧಾರ್ಮಿಕ ಮಹೋತ್ಸವ: ಡಾ. ಡಿ. ವೀರೇಂದ್ರ ಹೆಗ್ಗಡೆಗೆ ‘ಸಿದ್ದಶ್ರೀ’ ಪ್ರಶಸ್ತಿ ಪ್ರದಾನ
ಕೊರಟಗೆರೆ: ತೀವ್ರ ಎದೆನೋವಿಗೆ ಎಎಸ್ಐ ಸಾವು: ಕೊರಟಗೆರೆಯ ಕೆಎಸ್‌ಆರ್‌ಪಿ ಬ್ಯಾರಕ್‌ನಲ್ಲಿ ದುರಂತ
ತುಮಕೂರು: ಜಿಲ್ಲಾ ಜೆಡಿಎಸ್ ಕ್ರಿಶ್ಚಿಯನ್ ವಿಭಾಗದ ಅಧ್ಯಕ್ಷರಾಗಿ ಡಿ.ಎಸ್. ಕುಮಾರ್ ನೇಮಕ
ತುಮಕೂರು: ನೀಟ್ ಪರೀಕ್ಷೆ ಬಗ್ಗೆ ಸುಳ್ಳು ಸುದ್ದಿ ಹರಡಿದರೆ ಕಠಿಣ ಕಾನೂನು ಕ್ರಮ: ಎಸ್‌ಪಿ ಅಶೋಕ್ ಎಚ್ಚರಿಕೆ
ತುಮಕೂರು: ಚನ್ನಾಪುರದಲ್ಲಿ ಜಮೀನು ವಿವಾದ ಹಿನ್ನೆಲೆ ಎರಡು ಕುಟುಂಬಗಳ ನಡುವೆ ಗಲಾಟೆ : ರಾತ್ರೋರಾತ್ರಿ ನಿರ್ಮಿಸಿದ್ದ ಮನೆ ಧ್ವಂಸ
ತುಮಕೂರು: ರೈಲು ನಿಲ್ದಾಣದ ಬಳಿ ಸಿಕ್ಕಿಬಿದ್ದ ಗಾಂಜಾ ಆರೋಪಿ; 3 ವರ್ಷ ಜೈಲು ಶಿಕ್ಷೆ ವಿಧಿಸಿದ ನಗರ ನ್ಯಾಯಾಲಯ
ತುಮಕೂರು: ನೈಸರ್ಗಿಕ ಕೃಷಿ ಅಳವಡಿಕೆಯಿಂದ ಆರೋಗ್ಯಯುತ ದೇಶ ನಿರ್ಮಾಣ ಸಾಧ್ಯ: ಹಿರೇಹಳ್ಳಿಯಲ್ಲಿ ವಿಜ್ಞಾನಿ ಡಾ. ಎನ್. ಲೋಗಾನಂದನ್
ಚಿಕ್ಕನಾಯಕನಹಳ್ಳಿ: ಜೋಗಿಹಳ್ಳಿಯಲ್ಲಿ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ: ಕುತ್ತಿಗೆ ಸೇರಿದಂತೆ ವಿವಿಧೆಡೆ ತೀವ್ರ ಗಾಯ, ಬೆಚ್ಚಿಬಿದ್ದ ಪೋಷಕರು
ತುಮಕೂರು: ವಿದ್ಯುತ್ ಕ್ಷೇತ್ರ ಖಾಸಗೀಕರಣ ವಿರೋಧಿಸಿ ತುಮಕೂರಿನಲ್ಲಿ ಬೆಸ್ಕಾಂ-ಕೆಪಿಸಿಎಲ್ ನೌಕರರ ಬೃಹತ್ ಪ್ರತಿಭಟನೆ
ತುಮಕೂರು: ರೋಣ ಶಾಸಕ ಬಿ.ಎಸ್. ಪಾಟೀಲ್‌ಗೆ ಸಚಿವ ಸ್ಥಾನ ನೀಡುವಂತೆ ತುಮಕೂರಿನಿಂದ ಬೆಂಗಳೂರಿಗೆ ಪಾದಯಾತ್ರೆ
ಕುಣಿಗಲ್: ಕಲ್ಲುಪಾಳ್ಯದಲ್ಲಿ ಹಾರೆಯಿಂದ ಬಾಗಿಲು ಒಡೆದು ರೌಡಿಶೀಟರ್ ಬಂಧಿಸಿದ ಕುಣಿಗಲ್ ಪೊಲೀಸರು
ಕೊರಟಗೆರೆ: ಇ-ಪೌತಿ ಖಾತಾ ಆಂದೋಲನ–2: ಕೊರಟಗೆರೆಯಲ್ಲಿ ರೈತರ ಅರ್ಜಿಗಳನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್