Public App Logo
Profile Picture

kumaraswamy basaralu

@kumaryeshwinhc
137791Followers
7736Following
ಚಿಕ್ಕನಾಯಕನಹಳ್ಳಿ: ಹುಳಿಯಾರು ಬಳಿ ಸೇತುವೆಗೆ ಡಿಕ್ಕಿ ಹೊಡೆದು ಕಾರು ಸ್ಫೋಟ: ಸ್ಥಳದಲ್ಲೇ ಒಬ್ಬ ಸಾವು, ನಾಲ್ವರು ಗಂಭೀರ
ತುಮಕೂರು: ಸಿದ್ದಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿ 119ನೇ ಜಯಂತಿ: ರುದ್ರಾಕ್ಷಿ ಮಂಟಪದಲ್ಲಿ ಪುತ್ಥಳಿ ಪ್ರತಿಷ್ಠಾಪನೆ, ಭಕ್ತಿಭಾವದ ಮೆರವಣಿಗೆ
ತುಮಕೂರು: ಸಿದ್ದಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿಗಳ 119ನೇ ಜಯಂತಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ
ತುಮಕೂರು: ಸಿದ್ದಗಂಗಾ ಮಠದಲ್ಲಿ ಶಿಷ್ಟಾಚಾರದ ಹೆಸರಿನಲ್ಲಿ ಸ್ವಾಮೀಜಿಗೆ ಕೊನೆಯ ಆಸನ: ಮಠದಲ್ಲಿ ವಿಜಯ ಸೇನೆ ರಾಜ್ಯಾಧ್ಯಕ್ಷ ದೀಪಕ್ ಗಂಭೀರ ಆರೋಪ
ತುಮಕೂರು: ಆಲಿಕಲ್ಲು ಮಳೆಯಿಂದ ಬೆಳೆ ನಷ್ಟ: ತಡಕಲೂರು ಗ್ರಾಮಕ್ಕೆ ದೌಡಾಯಿಸಿದ ಸಚಿವ ಪರಮೇಶ್ವರ್
ತುಮಕೂರು: ಹಾಲನೂರಿನಲ್ಲಿ ಮಲ್ಲೇಶ್ವರಸ್ವಾಮಿ ಜಾತ್ರೆ ವೈಭವ: ಸಾವಿರಾರು ಭಕ್ತರ ಸಮ್ಮುಖದಲ್ಲಿ ಬ್ರಹ್ಮ ರಥೋತ್ಸವ
ತುಮಕೂರು: ರಾಷ್ಟ್ರಪತಿ ಭೇಟಿ ಹಿನ್ನೆಲೆ ತುಮಕೂರಿನಲ್ಲಿ ಏ. 1 ರಂದು ಟ್ರಾಫಿಕ್ ವ್ಯತ್ಯಯ: ನಗರದಲ್ಲಿ ಎಸ್ಪಿ ಅಶೋಕ್ ಹೇಳಿಕೆ
ತುಮಕೂರು: ನಗರದಲ್ಲಿ ಮಹಾವೀರ ಜಯಂತಿ ಸಂಭ್ರಮ : ದಿಗಂಬರ, ಶ್ವೇತಾಂಬರರಿಂದ ಭವ್ಯ ಮೆರವಣಿಗೆ
ಗುಬ್ಬಿ: ಅಂಕಳಕೊಪ್ಪದಲ್ಲಿ ಶ್ರೀ ಭದ್ರಕಾಳಿ ಸಮೇತ ವೀರಭದ್ರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ: ಗ್ರಾಮದಲ್ಲಿ ಮಾಜಿ ಶಾಸಕರಿಂದ ಮಾಹಿತಿ
ಶಿರಾ: ಅಲೆಮಾರಿ ಜನಾಂಗಕ್ಕೆ ಮನೆ ಸೌಕರ್ಯ: ಸೋರೆಕುಂಟೆಯಲ್ಲಿ ವಸತಿ ಗೃಹಕ್ಕೆ ಶಾಸಕ ಟಿ.ಬಿ. ಜಯಚಂದ್ರ ಶಂಕುಸ್ಥಾಪನೆ
ತುಮಕೂರು: ಏ.3 ರಿಂದ ಮಲೇಶಿಯಾದಲ್ಲಿ ‘ಗ್ಲೋಬಲ್ ಹೆಲ್ತ್ ಕನೆಕ್ಟ್–2026’ ಅಂತರಾಷ್ಟ್ರೀಯ ಸಮ್ಮೇಳನ: ನಗರದಲ್ಲಿ ಡಾ. ಹುಲಿನಾಯ್ಕರ್ ಮಾಹಿತಿ
ಚಿಕ್ಕನಾಯಕನಹಳ್ಳಿ: ಬೈರಾಗನಹಳ್ಳಿಯಲ್ಲಿ ಮಗಳ ಮದುವೆ ಲಗ್ನಪತ್ರಿಕೆ ಪೂಜೆಗೆ ಹೊರಟ ತಂದೆ ರಸ್ತೆ ಅಪಘಾತದಲ್ಲಿ ಸಾವು
ಶಿರಾ: ಶಿರಾದಲ್ಲಿ 120 ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪಂಪ್, ಮೋಟಾರ್ ವಿತರಣೆ ಸಮಾರಂಭ
ಶಿರಾ: ಆಲಿಕಲ್ಲು ಮಳೆ ಆರ್ಭಟದಿಂದ ತಾಲ್ಲೂಕಿನಲ್ಲಿ ಸುಮಾರು 60 ಎಕರೆ ದಾಳಿಂಬೆ ಬೆಳೆ ನಾಶ : ತಡಕಲೂರಿನಲ್ಲಿ ಶಾಸಕ ಟಿ.ಬಿ. ಜಯಚಂದ್ರ
ಶಿರಾ: ಸಾಲಬಾಧೆಗೆ ರೈತ ಬಲಿ: ಕೆ.ಕೆ. ಪಾಳ್ಯದಲ್ಲಿ ಮೃತ ರೈತನ ಕುಟುಂಬಕ್ಕೆ ಎಂಎಲ್ಸಿ ಚಿದಾನಂದ ಎಂ. ಗೌಡ ಸಾಂತ್ವನ
ತುಮಕೂರು: ಏ 1ರ ಸಿದ್ದಗಂಗಾ ಶ್ರೀಗಳ ಜಯಂತಿ, ಆಹ್ವಾನ ಪತ್ರಿಕೆ ಮುದ್ರಣಕ್ಕೆ ಅನುಮತಿ ವಿಳಂಬ:ಮಠದಲ್ಲಿ ಮಠಾಧೀಶರ ಸ್ಪಷ್ಟನೆ
ತುಮಕೂರು: ಸಿಲಿಂಡರ್ ಕೊರತೆ ಜಾಗತಿಕ ಸಮಸ್ಯೆ: ನಗರದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿಕೆ
ತುಮಕೂರು: ಗ್ಯಾಸ್ ಸಿಲಿಂಡರ್ ಕೊರತೆ, ತೈಲ ಬೆಲೆ ಏರಿಕೆ ಆತಂಕ: ತುಮಕೂರಿನಲ್ಲಿ ನಾಗರಿಕರ ವಿಶೇಷ ಸಭೆ
ತುಮಕೂರು: ವಡ್ಡರಹಳ್ಳಿಯಲ್ಲಿ ಉದ್ಯೋಗದ ಹೆಸರಿನಲ್ಲಿ ಮೋಸ: ನಕಲಿ ತರಬೇತಿ ಕೇಂದ್ರದ ಮೇಲೆ ದಾಳಿ, ಲಕ್ಷಾಂತರ ವಂಚನೆ ಬಯಲು
ಶಿರಾ: ಸಾಕ್ಷಿಹಳ್ಳಿಯಲ್ಲಿ ಮಹಿಳೆಯರಿಂದ ಮದ್ಯದ ಅಂಗಡಿ ಮುತ್ತಿಗೆ: ಅಕ್ರಮ ಮಾರಾಟ ಆರೋಪಕ್ಕೆ ಆಕ್ರೋಶ
ತುಮಕೂರು: ನಗರದ ಆರ್ ಟಿ ಒ ಕಚೇರಿ ಬಳಿಯ ವರಪ್ರದ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ 45ನೇ ವರ್ಷದ ಶ್ರೀರಾಮನವಮಿ ಆಚರಣೆ
ತುಮಕೂರು: ಸಿದ್ದಗಂಗಾ ಮಠಕ್ಕೆ ಏ.1ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ: ತುಮಕೂರಿನಲ್ಲಿ ಭಾರಿ ಬಂದೋಬಸ್ತ್, ಡಿಸಿ ನೇತೃತ್ವದಲ್ಲಿ ಸಭೆ
ತುಮಕೂರು: ನಗರದ ಶ್ರೀರಾಮ ಮಂದಿರದಲ್ಲಿ ಶ್ರೀರಾಮನವಮಿ ಪ್ರಯುಕ್ತ 59ನೇ ರಾಮೋತ್ಸವ: ಸಾವಿರಾರು ಭಕ್ತರ ದರ್ಶನ
ತುಮಕೂರು: ನಗರದ ಕೇಂದ್ರ ಸಚಿವ ವಿ. ಸೋಮಣ್ಣ ಕಚೇರಿ ಎದುರು ಇಪಿಎಸ್-95 ಪಿಂಚಣಿದಾರರ ಪ್ರತಿಭಟನೆ – ₹7,500 ಕನಿಷ್ಠ ಪಿಂಚಣಿ ಬೇಡಿಕೆ
ಕೊರಟಗೆರೆ: ಜೋನಿಗರಹಳ್ಳಿಯಲ್ಲಿ ಸಾಲಭಾರ ತಾಳಲಾರದೆ ರೈತ ಆತ್ಮಹತ್ಯೆ: ಕೊರಟಗೆರೆ ತಾಲ್ಲೂಕಿನಲ್ಲಿ ದಾರುಣ ಘಟನೆ