Public App Logo
Profile Picture

kumara swamy h c

@kumaryeshwinhc
138068Followers
7736Following
ತುಮಕೂರು: ನಗರದಲ್ಲಿ ಡಿಸಿ ಕಚೇರಿಗೆ ನುಗ್ಗಲು ಬಿಜೆಪಿ ಮುಖಂಡರ ಯತ್ನ: ಬ್ಯಾರಿಕೇಡ್ ಎಳೆದಾಟ, ಪ್ರತಿಭಟನಾಕಾರರು ಪೊಲೀಸ್ ವಶಕ್ಕೆ
ತುಮಕೂರು: ಎಸ್‌ಐಆರ್ ಪ್ರಕ್ರಿಯೆ ಗಂಭೀರವಾಗಿ ಪರಿಗಣಿಸಿ: ಅಗಳಕೋಟೆಯಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್
ತುಮಕೂರು: ಐತಿಹಾಸಿಕ ಅಮಾನಿಕೆರೆ ಬರಿದಾಗುತ್ತಿದೆ: ತುಮಕೂರಿನ ವೈಭವಕ್ಕೆ ಕುತ್ತು!
ಶಿರಾ: ಟಿ. ಬಿ ಜಯಚಂದ್ರ ಸಚಿವರಾಗಬೇಕಿತ್ತು : ಶಿರಾದಲ್ಲಿ ನಂಜಾವಧೂತ ಶ್ರೀಗಳು
ಶಿರಾ: ಮದಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಎಸ್.ವೈ. ಕುಮಾರ್ ಅವಿರೋಧ ಆಯ್ಕೆ
ತುಮಕೂರು: ಬುಗುಡನಹಳ್ಳಿ ಕೆರೆಗೆ ಹರಿದ ಹೇಮಾವತಿ ನೀರು: ಸ್ಥಳಕ್ಕೆ ಡಿಸಿಎಂ ಪರಮೇಶ್ವರ್ ಭೇಟಿ, ಪರಿಶೀಲನೆ
ತುಮಕೂರು: ಜಿ.ಡಿ. ಗೌರಗೊಂಡನಹಳ್ಳಿಯಲ್ಲಿ ಭೀಕರ ಕೃತ್ಯ: ಉರುಳಿಗೆ ಸಿಲುಕಿದ್ದ ಚಿರತೆಯನ್ನು ಸುಟ್ಟು ಹಾಕಿದ ಆರೋಪ; ಮೂವರ ಬಂಧನ
ತುಮಕೂರು: ತುಮಕೂರಿನಲ್ಲಿ ಶನೈಶ್ಚರ ಸ್ವಾಮಿಗೆ ರುದ್ರಾಭಿಷೇಕ: ಮಹಾಮಂಗಳಾರತಿಗೆ ಹರಿದುಬಂದ ಸಹಸ್ರಾರು ಭಕ್ತರು
ತುಮಕೂರು: ಸಿದ್ದಗಂಗಾ ಮಠದ ಶಿಕ್ಷಣ ಸೇವೆ ವಿದೇಶಕ್ಕೂ ವಿಸ್ತರಿಸಲಿ: ಜಯನಗರದಲ್ಲಿ ಶ್ರೀಗಳಿಗೆ ಪಾದಪೂಜೆ ನೆರವೇರಿಸಿ ಮುರುಳೀಧರ್ ಹಾಲಪ್ಪ ಮನವಿ
ತುರುವೇಕೆರೆ: ಶಾಸಕ ಎಂ.ಟಿ. ಕೃಷ್ಣಪ್ಪ ವಿರುದ್ಧದ ಆರೋಪಕ್ಕೆ ಜೆಡಿಎಸ್ ಕೌಂಟರ್: ಪಟ್ಟಣದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳೇ ಉತ್ತರ ಎಂದ ಮುಖಂಡರು.
ಚಿಕ್ಕನಾಯಕನಹಳ್ಳಿ: ಹುಳಿಯಾರು ಕೆರೆ ಅಂಗಳದಲ್ಲಿ ಮತ್ತೆ ತಲೆಯೆತ್ತಿದ ಅಂಗಡಿಗಳು: ಪೊಲೀಸ್ ಠಾಣೆ ಮೆಟ್ಟಿಲೇರಿದ ವಿವಾದ
ತುಮಕೂರು: ಆ.24ರಂದು ತುಮಕೂರಿನಲ್ಲಿ ಮಿನಿ ಉದ್ಯೋಗ ಮೇಳ: ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ
ಕುಣಿಗಲ್: ಕುಣಿಗಲ್‌ನಲ್ಲಿ ಅಕ್ರಮ ಗೋಮಾಂಸ ಸಾಗಾಟ ಪತ್ತೆ: 450 ಕೆ.ಜಿ. ಮಾಂಸ ವಶ
ಚಿಕ್ಕನಾಯಕನಹಳ್ಳಿ: ಸಾಸಲು ಕೆರೆಗೆ ಹರಿದ ಹೇಮಾವತಿ ನೀರು: ರೈತರ ಮೊಗದಲ್ಲಿ ಸಂತಸ!
ಶಿರಾ: ನಂಜಾವಧೂತ ಶ್ರೀಗಳನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ ಸಚಿವ ಚಲುವರಾಯಸ್ವಾಮಿ: ಮಂಡ್ಯ ರಾಜಕೀಯದ ಬಳಿಕ ತುಮಕೂರಿನತ್ತ ಗಮನವೇ?
ತುಮಕೂರು: ನಗರ ರೈಲು ನಿಲ್ದಾಣದ ಮುಂದೆ ‘ಫುಟ್‌ಪಾತ್ ಕ್ಲೀನ್’: ಪಾಲಿಕೆ ಭರ್ಜರಿ ಕಾರ್ಯಾಚರಣೆ!
ತುಮಕೂರು: ನಗರದಲ್ಲಿ ಡಿ. ದೇವರಾಜ ಅರಸು 111ನೇ ಜಯಂತಿ ಆಚರಣೆ: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭಾಗಿ
ತುಮಕೂರು: ಜಿಪಂ ಸಭಾಂಗಣದಲ್ಲಿ ‘ತುಮಕೂರು ಮಿಷನ್’ ಕಾಮಗಾರಿಗಳ ಪ್ರಗತಿ ಪರಿಶೀಲನೆ: ಆ.20ಕ್ಕೆ ವರದಿ ಸಲ್ಲಿಸಲು ಡಿಸಿ ಶುಭ ಕಲ್ಯಾಣ್ ಸೂಚನೆ
ತುಮಕೂರು: ನಗರದಲ್ಲಿ 187ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆ: ಛಾಯಾಗ್ರಾಹಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ
ತುಮಕೂರು: ತುಮಕೂರಿನಲ್ಲಿ ಮಾಜಿ ಸಚಿವ ಬಿ.ಸಿ. ನಾಗೇಶ್‌ಗೆ ಅಂತಿಮ ನಮನ: ಸಾವಿರಾರು ಜನರಿಂದ ಅಂತಿಮ ದರ್ಶನ
ತುಮಕೂರು: ತುಮಕೂರು ಡಿಸಿ ಬಂಗಲೆಯಲ್ಲಿ ತಡರಾತ್ರಿ ಬೆಂಕಿ ಅವಘಡ; ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ
ತುಮಕೂರು: ನಗರದಲ್ಲಿ ಬಸ್‌ಗಳಿಗೆ ಅಡ್ಡ ಮಲಗಿ ವಿದ್ಯಾರ್ಥಿಗಳ ಪ್ರತಿಭಟನೆ: ಪೊಲೀಸರ ಜೊತೆ ವಾಗ್ವಾದ!
ಚಿಕ್ಕನಾಯಕನಹಳ್ಳಿ: ಬಿಳಿಗೆಹಳ್ಳಿಯಲ್ಲಿ ನಂದಿನಿ ಡೈರಿ ಪಿಲ್ಲರ್ ಬಿದ್ದು ವಿದ್ಯಾರ್ಥಿ ಸಾವು: ಸ್ಥಳಕ್ಕೆ ಮಾಜಿ ಸಚಿವ ಮಾಧುಸ್ವಾಮಿ ಭೇಟಿ, ಪರಿಶೀಲನೆ
ತುಮಕೂರು: ಖರ್ಗೆ ಭಾಷಣದ ಬಳಿಕ ಮೈದಾನ ಶುದ್ಧೀಕರಣ: ತುಮಕೂರಿನಲ್ಲಿ ಕಾಂಗ್ರೆಸ್‌ನಿಂದ ಪ್ರತಿಭಟನೆ
ತುರುವೇಕೆರೆ: ಫಲಾವ್ ಫುಡ್ ಪಾಯಿಸನ್ ಶಂಕೆ: ಮಣೆಚೆಂಡೂರು ವಸತಿ ಶಾಲೆಯಲ್ಲಿ 12 ವಿದ್ಯಾರ್ಥಿಗಳು ಅಸ್ವಸ್ಥ!