Public App Logo
Jansamasya
News
Maharashtra
Bjp
National
Police
Bihar
India
कांग्रेस
मौत
Congress
Modi
Delhi
Viral
Rajasthan
मध्यप्रदेश
Bollywood
Breakingnews
Narendramodi
Madhya_pradesh
Mp
Madhyapradesh
Pmmodi
Rahulgandhi
Uttarpradesh
Haryana
Uttarakhand
Crimenews
Karnataka
Aap

ಮಳವಳ್ಳಿ: ಮಂಡ್ಯ ಎಂಡಿಸಿಸಿ ಬ್ಯಾಂಕ್ ನ ನೂತನ ನಿರ್ಧೇಶಕರಾಗಿ ಶೀಳನಕೆರೆ ಅಂಬರೀಶ್ ಭರ್ಜರಿ ಗೆಲುವು

Malavalli, Mandya | Nov 2, 2025
ಮಂಡ್ಯ : ಎಂಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕರಾಗಿ ಶೀಳನೆರೆ ಅಂಬರೀಶ್ ಭರ್ಜರಿ ಗೆಲುವು. ಸೊಸೈಟಿಗಳಿಂದ ಒಟ್ಟು 31 ಮತಗಳ ಡೆಲಿಕೇಟ್ ಪ್ರತಿನಿಧಿಗಳಿದ್ದರು. ನ್ಯಾಯಾಲಯದ ಆದೇಶದಂತೆ 3 ಮತಗಳು ಎಣಿಕೆ ವಿಳಂಬವಾಗಿದೆ ತೀವ್ರ ಕುತೂಹಲ ಕೆರಳಿಸಿದ್ದ ಕೃಷ್ಣರಾಜಪೇಟೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಂಬರೀಶ್ 15 ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದಾರೆ. ಎದುರಾಳಿಯಾಗಿ ಸ್ಪರ್ಧಿಸಿದ್ದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಧರಣೇಶ್ 13ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಶನಿವಾರ ಸಂಜೆ 7.30 ರ ಸಮಯದಲ್ಲಿ ಮತ ಎಣಿಕೆ ಪೂರ್ಣಗೊಂಡಿತ್ತು.

MORE NEWS

ಮಳವಳ್ಳಿ: ಮಂಡ್ಯ ಎಂಡಿಸಿಸಿ ಬ್ಯಾಂಕ್ ನ ನೂತನ ನಿರ್ಧೇಶಕರಾಗಿ ಶೀಳನಕೆರೆ ಅಂಬರೀಶ್ ಭರ್ಜರಿ ಗೆಲುವು - Malavalli News