Public App Logo
Profile Picture

Mallik Malavalli

@mallikpress
6711Followers
10Following
ಮಳವಳ್ಳಿ: ಪಟ್ಟಣದಲ್ಲಿ ಭಕ್ತಿಪೂರ್ವಕವಾಗಿ ನಡೆದ ತ್ರಿವಿಧ ದಾಸೋಹಿ  ಶ್ರೀ  ಶಿವಕುಮಾರ ಮಹಾಸ್ವಾಮಿಗಳ 119 ನೇ ಜಯಂತಿ ಆಚರಣೆ
ಮಳವಳ್ಳಿ: ಸ್ಕೂಟರ್ ಅಪಘಾತಕ್ಕೀಡಾಗಿ ಗಾಯಗೊಂಡಿದ್ದ ವ್ಯಕ್ತಿಯ ಸಾವು, ತಾಲ್ಲೂಕಿನ ಚೊಟ್ಟನಹಳ್ಳಿ ಗ್ರಾಮದಲ್ಲಿ ಘಟನೆ
ಮಳವಳ್ಳಿ: ತಾಲ್ಲೂಕಿನ ಗಟ್ಟಿಕೊಪ್ಪಲು ಗ್ರಾಮದಲ್ಲಿ ಬಹು ವಿಜೃಂಭಣೆಯಿಂದ ನಡೆದ ಶ್ರೀ ಬಸವೇಶ್ವರ ಸ್ವಾಮಿ ಕೊಂಡೋತ್ಸವ
ಮಳವಳ್ಳಿ: ಪಟ್ಟಣದಲ್ಲಿ ನಡೆದ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಸಮಿತಿ ಪದಗ್ರಹಣ ಹಾಗೂ ಕಚೇರಿ ಉದ್ಘಾಟನಾ ಸಮಾರಂಭ
ಮಳವಳ್ಳಿ: ತಾಲ್ಲೂಕಿನ ತಳಗವಾದಿ ಗ್ರಾಮದಲ್ಲಿ ಬಹು ವಿಜೃಂಭಣೆ ಯಿಂದ ನಡೆದ ಶ್ರೀ ಬಸವೇಶ್ವರಸ್ವಾಮಿ ಕೊಂಡೋತ್ಸವ
ಮಳವಳ್ಳಿ: ಮೇ ತಿಂಗಳಲ್ಲಿ ಮಳವಳ್ಳಿಗೆ ಸಿಎಂ ಡಿಸಿಎಂ ಆಗಮನ, ಪಟ್ಟಣದಲ್ಲಿ ಶಾಸಕ ಪಿ ಎಂ ನರೇಂದ್ರಸ್ವಾಮಿ ಪ್ರಕಟ
ಮಳವಳ್ಳಿ: ಪಟ್ಟಣದ ವಿವಿಧ ವಾಡ್೯ಗಳು  ಹಾಗೂ ತಾಲ್ಲೂ ಕಿನ‌ ಹಲವು ಗ್ರಾಮಗಳ ಅಭಿವೃದ್ದಿ ಕಾಮಗಾರಿಗೆ ಶಾಸಕ ನರೇಂದ್ರಸ್ವಾಮಿ ಚಾಲನೆ
ಮಳವಳ್ಳಿ: ಪಟ್ಟಣದಲ್ಲಿ ನಡೆದ  ಬಿಜೆಪಿ ನೂತನ ಮಂಡಲ ಅಧ್ಯಕ್ಷ ಮಧು ಗಂಗಾಧರ್ ಅವರ ಪದಗ್ರಹಣ ಸಮಾರಂಭ
ಮಳವಳ್ಳಿ: ತಾಲ್ಲೂಕಿನ ಚೆನ್ನಪಿಳ್ಳೆಕೊಪ್ಪಲು ಗ್ರಾಮದಲ್ಲಿ ಡಾ. ಚಂದ್ರಶೇಖರಮೂರ್ತಿ ಅವರ ನೇತೃತ್ವದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ
ಮಳವಳ್ಳಿ: ಪಟ್ಟಣದಲ್ಲಿ ಕುರುಬರ ಸಂಘದ ಮುಖಂಡರ ಸುದ್ದಿ ಗೋಷ್ಠಿ, ಸಂಘದ ಜಿಲ್ಲಾಧ್ಯಕ್ಷ ಸುರೇಶ್ ಮೇಲೆ ಕಪ್ಪು ಮಸಿ ಎರಚಿದ ಕೃತ್ಯಕ್ಕೆ ಖಂಡನೆ
ಮಳವಳ್ಳಿ: ಪಟ್ಟಣದ ಭಗವಾನ್ ಬುದ್ದ ಬಿ ಇಡಿ ಕಾಲೇಜು ಸಭಾಂಗಣದಲ್ಲಿ ನಡೆದ ಯುವ ಮಂಡಲ್ ವಿಕಾಸ್ ಅಭಿಯಾನ ಕಾರ್ಯಕ್ರಮ
ಮಳವಳ್ಳಿ: ಪಟ್ಟಣದಲ್ಲಿ ತಾಲ್ಲೂಕು ಆಡಳಿತದಿಂದ ನಡೆದ ಅಗ್ನಿ ಬನ್ನಿರಾಯಸ್ವಾಮಿ ಜಯಂತಿಯಲ್ಲಿ ತಿಗಳ ಸಮು ದಾಯದ ಮುಖಂಡರು ಭಾಗಿ
ಮಳವಳ್ಳಿ: ಕ್ಯಾಂಟರ್ ಡಿಕ್ಕಿ ಗಾಯಾಳು ಸ್ಕೂಟರ್ ಸವಾರ ಸಾವು, ತಾಲ್ಲೂಕಿನ ಹಲಗೂರು  ಬಳಿ ನಡೆದ ದುರ್ಘಟನೆ
ಮಳವಳ್ಳಿ: ಪಟ್ಟಣದಲ್ಲಿ ಏರ್ಪಾಡಾಗಿರುವ ಜೋಡಿ ಹಸು ಕರುಗಳ ಚಕ್ಕಡಿ ಗಾಡಿ ಓಟದ ಸ್ಪರ್ಧೆಗೆ ಶಾಸಕ ಪಿ‌ ಎಂ ನರೇಂದ್ರಸ್ವಾಮಿ  ಚಾಲನೆ
ಮಳವಳ್ಳಿ: ಪಟ್ಟಣದಲ್ಲಿ ಡಾ. ಚಂದ್ರಶೇಖರಮೂರ್ತಿ ಸುದ್ದಿಗೋಷ್ಠಿ, ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ
ಮಳವಳ್ಳಿ: ಗಂಡು ಮಗು ಆಗಲಿಲ್ಲ ಎಂದು ಪತ್ನಿ ಹೊರಹಾಕಿದ ಪತಿ, ತಾಲ್ಲೂಕಿನ ಕಿರುಗಾವಲಿನಲ್ಲಿ ಮಕ್ಕಳ ಸಮೇತ ಮಹಿಳೆ ಅಹೋರಾತ್ರಿ ಹೋರಾಟ
ಮಳವಳ್ಳಿ: ತಾಲ್ಲೂಕಿನ ಹಲಗೂರು ಲಯನ್ಸ್ ಕ್ಲಬ್ ಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಅಂಗವಾಗಿ ನಡೆದ ಸಮಾರಂಭ
ಮಳವಳ್ಳಿ: ಪಟ್ಟಣದಲ್ಲಿ ನಡೆದ ಸಭೆಯಲ್ಲಿ ಜಗಜೀವನ್ ರಾಂ,‌ ಅಂಬೇಡ್ಕರ್ ರವರ ಜಯಂತಿ ವಿಜೃಂಭಣೆಯಿಂದ ಆಚರಿಸಲು ತೀರ್ಮಾನ
ಮಳವಳ್ಳಿ: ಮನೆಮುಂದೆ ಕಟ್ಟಿಹಾಕಿದ್ದ ಎರಡು ಹಸುಗಳನ್ನು ಕದ್ದೊಯ್ದ ದುಷ್ಕರ್ಮಿಗಳು  ತಾಲ್ಲೂಕಿನ ಬೆನಮನ ಹಳ್ಳಿಯಲ್ಲಿ ನಡೆದ ಘಟನೆ
ಪಾಂಡವಪುರ: ತಾಲ್ಲೂಕಿನ ಮೇಲುಕೋಟೆಯಲ್ಲಿ ವೈರಮುಡಿ ಉತ್ಸವದ ಅಂಗವಾಗಿ ನಡೆದ ಗರುಡ ಧ್ವಜಾ ರೋಹಣ
ಮಳವಳ್ಳಿ: ಬೆಂಗಳೂರಿನಲ್ಲಿ ಬಲಗೈ ಒಕ್ಕೂಟದ ಬೃಹತ್ ಪ್ರತಿಭಟನೆಗೆ  ತಾಲ್ಲೂಕಿನಿಂದ ಹೊರಟ ಬಲಗೈ ಸಮುದಾಯ
ಮಂಡ್ಯ: ಮಂಡ್ಯ ತಾಲ್ಲೂಕಿನ‌ ಹೊಳಲು‌ ಗ್ರಾಮದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಆಟೋಟ ಸ್ಪರ್ಧೆ
ಮದ್ದೂರು: ಮದ್ದೂರು ಪಟ್ಟಣದಲ್ಲಿ ಹಿಂದೂ ಪರ ಸಂಘಟನೆ ಗಳಿಂದ ಬಲಿದಾನ್ ದಿವಸ್ ಅಂಗವಾಗಿ ನಡೆದ ಬೃಹತ್ ಜಾಥಾ
ಮಳವಳ್ಳಿ: ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶಾಸಕ ನರೇಂದ್ರಸ್ವಾಮಿ ಅವರ ಪುತ್ರ ಯುವರಾಜ್ ಅವರ ಹುಟ್ಟು ಹಬ್ಬ ಆಚರಣೆ
ಮಳವಳ್ಳಿ: ನೀರಿನಲ್ಲಿ ಈಜಲು ಹೋಗಿ ಕೃಷಿ ಹೊಂಡದಲ್ಲಿ ಮುಳುಗಿ ಬಾಲಕನ ಸಾವು, ನಂದೀಪುರ ಗ್ರಾಮದಲ್ಲಿ ನಡೆದ ಘಟನೆ