Public App Logo
Profile Picture

Mallik Malavalli

@mallikpress
6931Followers
10Following
ಮಳವಳ್ಳಿ: ತಾಲ್ಲೂಕಿನ ಹಲಗೂರು ಲಯನ್ಸ್  ಭವನದಲ್ಲಿ ನಡೆದ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ
ಮಳವಳ್ಳಿ: ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಮಹಿಳೆಯೊಬ್ಬರ ಸಾವು, ತಾಲ್ಲೂಕಿನ ಗೌಡಗೆರೆ ಗೇಟ್ ಬಳಿ ಘಟನೆ
ಮಳವಳ್ಳಿ: ಬೆಳೆಗಳಿಗೆ ನೀರು ಬಿಡದಿದ್ದರೆ ಕೆ ಆರ್ ಎಸ್ ಗೆ ಮುತ್ತಿಗೆ, ಚಿಕ್ಕಮುಲಗೂಡಿನಲ್ಲಿ ವಿಪಕ್ಷ ನಾಯಕ ಆರ್ ಅಶೋಕ್  ಎಚ್ಚರಿಕೆ
ಮಳವಳ್ಳಿ: ಪಟ್ಟಣದ ರೋಟರಿ ಶಾಲಾ ಸಭಾಂಗಣದಲ್ಲಿ ನಡೆದ ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಮಳವಳ್ಳಿ: ರಾಜಸ್ತಾನದಲ್ಲಿ 13 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣ ಖಂಡಿಸಿ ನಗರದಲ್ಲಿ ಮಹಿಳೆ ಯರಿಂದ ಮೇಣದ ಬತ್ತಿ ಮೆರವಣಿಗೆ
ಮಳವಳ್ಳಿ: ನಿಂತಿದ್ದ ಕಾರಿನ ಗ್ಲಾಸ್ ಹೊಡೆದು ಕಾರಿನ ಒಳಗೆ ಒಡವೆಗಳ ಸಮೇತ ಇರಿಸಿದ್ದ ಬ್ಯಾಗ್ ಕಳುವು ಪಟ್ಟಣದ ಬಳಿ ಘಟನೆ
ಮಂಡ್ಯ: ಕೆ ಆರ್ ಪೇಟೆ ತಾಲ್ಲೂಕು ಮಂದ ಗೆರೆ ಶಾಲೆಗೆ ಚಿತ್ರನಟ ಮಧು ಮಂದಗೆರೆ ಅವರಿಂದ ಲ್ಯಾಪ್ ಟ್ಯಾಪ್ ಕೊಡುಗೆ
ಮಂಡ್ಯ: ಹೋರಾಟಗಾರ ಷಣ್ಮುಖೇಗೌಡ ಬಂಧನ ಖಂಡಿಸಿ ನಗರದ ಎಸ್ಪಿ ಕಚೇರಿ ಮುಂದೆ ಜನಪರ ಸಂಘಟನೆ ಪ್ರತಿಭಟನೆ
ಮಳವಳ್ಳಿ: ನರೇಗಾ ಯೋಜನೆಯಡಿ ತಕ್ಷಣ ಉದ್ಯೋಗ ನೀಡಲು ಆಗ್ರಹಿಸಿ ಪಟ್ಟಣದಲ್ಲಿ ಕೂಲಿಕಾರರ ಬೃಹತ್ ಪ್ರತಿಭಟನೆ
ಮಳವಳ್ಳಿ: ಪಟ್ಟಣದಲ್ಲಿ ನೂತನ ಸಿದ್ದು ಸೇನಾ  ಸಮಿತಿಯ ನೂತ‌ನ ಕಚೇರಿ ಉದ್ಘಾಟನೆ. ಹಲವಾರು ಮುಖಂ ಡರಿಂದ ಶುಭ ಹಾರೈಕೆ
ಮಳವಳ್ಳಿ: ಪಟ್ಟಣದಲ್ಲಿ ಚೆಸ್ಕಾಂ ಪ್ರಕಟಣೆ ,ಮಳವಳ್ಳಿಯ ಎನ್ ಇ ಎಸ್ ಬಡಾವಣೆ ಭಾಗದಲ್ಲಿ ವಿದ್ಯುತ್ ಪೂರೈಕೆ ಯಲ್ಲಿ ಅಡಚಣೆ ಎಂದಿರುವ ಎಇಇ
ಮಳವಳ್ಳಿ: ತಾಲ್ಲೂಕಿನ‌ ಕೊಂಡದಮ್ಮನ‌ಪುರ‌ದ ದೇವಾಲಯದ ಆವರಣದಲ್ಲಿ ಆಕ್ರಮವಾಗಿ ಜೂಜಾಟದಲ್ಲಿ ತೊಡಗಿದ್ದ 9 ಮಂದಿ ಬಂಧನ
ಮಳವಳ್ಳಿ: ತಾಲ್ಲೂಕಿನ ಹಲಗೂರು ಸಮೀಪದ ಅಂಡನಹಳ್ಳಿ ಗ್ರಾಮದಲ್ಲಿ ಭಾರಿ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಹಾವಿನ ರಕ್ಷಣೆ
ಮಳವಳ್ಳಿ: ಕಂಸಾಗರ ಗ್ರಾಮದ ಬಳಿ ಅಪಘಾತಕ್ಕೀಡಾದ ಕಾರಿನಲ್ಲಿ ಪತ್ತೆಯಾದ ಗನ್ ವಶಕ್ಕೆ ಪಡೆದ ಪೊಲೀಸರು
ಮಳವಳ್ಳಿ: ತಾಲ್ಲೂಕಿನ ಚೊಟ್ಟನಹಳ್ಳಿ ಗ್ರಾಮದಲ್ಲಿ ಅಪಾರ ಜನಸ್ತೋಮದ ನಡುವೆ ವಿಜೃಂಭಣೆಯಿಂದ ನಡೆದ ಶ್ರೀ ಸಿದ್ದಪ್ಪಾಜಿ ದೊಡ್ಡಪರ
ಮಂಡ್ಯ: ತಾಲ್ಲೂಕಿನ ಜವನಗಹಳ್ಳಿ ಗುಡ್ಡದ ಬಳಿ ನಡೆದಿದ್ದ ಯುವತಿಯ ಕೊಲೆ ಪ್ರಕರಣ ಬಯಲು; ತಾಯಿ ಜತೆ ಆರೋಪಿ ಆತ್ಮಹತ್ಯೆ
ಮಂಡ್ಯ: ಮಂಡ್ಯ ತಾಲ್ಲೂಕಿನ‌ ವಿ ಸಿ ಫಾರಂ ನ ಶಾಲಾ ಆವರಣದಲ್ಲಿ ಕಾನೂನು ಅರಿವು ಕಾರ್ಯಕ್ರಮಕ್ಕೆ ನ್ಯಾಯಾಧೀಶರಿಂದ ಚಾಲನೆ
ಮಳವಳ್ಳಿ: ಮತ್ತತ್ತಿಯಲ್ಲಿ ಪೊಲೀಸರ ಕಾರ್ಯಾಚರಣೆ  ಮದ್ಯ ಪಾನ ಮಾಡುತ್ತಿದ್ದ ಗುಂಪಿನ ಮೇಲೆ ದಾಳಿ 22 ಮಂದಿ ವಿರುದ್ದ ಕೇಸ್
ಮಂಡ್ಯ: ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ 300 ಚೀಲ ಯೂರಿಯಾ ವಶ, ತಾಲ್ಲೂಕಿನ ಇಂಡುವಾಳು ಬಳಿ ಕೃಷಿ ಅಧಿಕಾರಿಗಳ ಕಾರ್ಯಾಚರಣೆ
ಮಳವಳ್ಳಿ: ಪಟ್ಟಣದಲ್ಲಿ ನಡೆದ ರೈತ ಮುಖಂಡರ ಸಭೆ, ಕೆ ಆರ್ ಎಸ್ ತಳದಿಂದ ನೀರು ಪೂರೈಕೆ ಜಿಲ್ಲೆಗೆ ಮಾರಕ ಎಂದ ಪ್ರಸನ್ನ
ಮಳವಳ್ಳಿ: ಎರಡು ಬೈಕ್ ಗಳ ನಡುವೆ ಡಿಕ್ಕಿ ಸವಾರನೊಬ್ಬನ ಸಾವು, ತಾಲ್ಲೂಕಿನ ಹೊಸಹಳ್ಳಿ ಕ್ರಾಸ್ ಬಳಿ ನಡೆದ ಅಪಘಾತ
ಮಳವಳ್ಳಿ: ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ರಾಗಿಬೊಮ್ಮನಹಳ್ಳಿ ಶಾಲೆಯ ದೈಹಿಕ ಶಿಕ್ಷಕರಿಗೆ ಅದ್ದೂರಿ ಬೀಳ್ಕೊಡುಗೆ
ಮಳವಳ್ಳಿ: ಪಟ್ಟಣದಲ್ಲಿ ಶಾಸಕರ ಹೇಳಿಕೆ ಭರವಸೆಯಂತೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಒತ್ತು ನೀಡ ಲಾಗಿದೆ ಎಂದ ಪಿಎಂಎನ್
ಮಳವಳ್ಳಿ: ಪಟ್ಟಣದಲ್ಲಿ ಆರೋಗ್ಯ ತಪಾಸಣೆಗೆ ಬಂದಿದ್ದ ವ್ಯಕ್ತಿಯೋರ್ವ ಇದ್ದಕ್ಕಿದ್ದಂತೆ ಕುಸಿದುಬಿದ್ದು ಸಾವು
ಮಳವಳ್ಳಿ: ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸವಾರನೊಬ್ಬನ ಸಾವು, ತಾಲ್ಲೂಕಿನ ನೇಣನೂರು ಗೇಟ್ ಬಳಿ ಘಟನೆ