Public App Logo
Profile Picture

Mallik Malavalli

@mallikpress
6732Followers
10Following
ಮಂಡ್ಯ: ಕೆ ಆರ್ ಪೇಟೆ  ತಾಲ್ಲೂಕು ಹೆತ್ತೋಗನಹಳ್ಳಿ ಗ್ರಾಮದಲ್ಲಿ ಬಹು ವಿಜೃಂಭಣೆಯಿಂದ ನಡೆದ ಶ್ರೀ ಲಕ್ಷ್ಮಿದೇವಮ್ಮನವರ ರಥೋತ್ಸವ
ಮಳವಳ್ಳಿ: ಪಟ್ಟಣದ ಭಗವಾನ್ ಬುದ್ದ ಬಿಇಡಿ ಕಾಲೇಜು ಆವರಣದಲ್ಲಿ ನಡೆದ ಕಿರಿಯ ಪ್ರಶಿಕ್ಷಣಾರ್ಥಿಗಳನ್ನು ಸ್ವಾಗತಿಸುವ ಸಮಾರಂಭ
ಮಳವಳ್ಳಿ: ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮದ ಬಳಿ ಗುಂಡು ಹಾರಿಸಿ ನಾಯಿ ಹತ್ಯೆಗೈದಿದ್ದ ಆರೋಪಿಗಳ ಬಂಧನ ಮಂಡ್ಯದಲ್ಲಿ ಎಸ್ಪಿ ಅವರ  ಹೇಳಿಕೆ
ಮಳವಳ್ಳಿ: ಪಟ್ಟಣದಲ್ಲಿ ನಡೆದ ಪೂರ್ವಭಾವಿ ಸಭೆ, ಬಸವೇಶ್ವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ತೀರ್ಮಾನ
ಮಳವಳ್ಳಿ: ಟ್ಯಾಂಕರ್ ಬೈಕ್ ನಡುವೆ ಡಿಕ್ಕಿ ಬೈಕ್ ಸವಾರನ ಸಾವು ಮತ್ತೊಬ್ಬನ ಸ್ಥಿತಿ ಗಂಭೀರ, ಪಟ್ಟಣದ ಸುಲ್ತಾನ್ ರಸ್ತೆಯಲ್ಲಿ ನಡೆದ ಘಟನೆ
ಮಳವಳ್ಳಿ: ತಾಲ್ಲೂಕಿನ ಪಂಡಿತಹಳ್ಳಿ ನಾಡಕಚೇರಿಗೆ ಕಂಪ್ಯೂ ಟರ್ ಆಪರೇಟರ್ ನೇಮಕಕ್ಕೆ ಆಗ್ರಹಿಸಿ ಪಟ್ಟಣ ದಲ್ಲಿ ರೈತ ಸಂಘ ಪ್ರತಿಭಟನೆ
ಮಳವಳ್ಳಿ: ಪಟ್ಟಣದಲ್ಲಿ ರೈತ ಮುಖಂಡರ ಸುದ್ದಿಗೋಷ್ಠಿ, ಏ 17 ರ ರೈತ ಸಂಘದ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ
ಮಳವಳ್ಳಿ: ಪಟ್ಟಣದ ಎಂ ಡಿ ಸಿ ಸಿ ಬ್ಯಾಂಕ್ ನಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಅಳವಡಿಸದ ಅಧಿಕಾರಿಗಳ ವಿರುದ್ದ ಮುಖಂಡರ ಆಕ್ರೋಶ
ಮಳವಳ್ಳಿ: ಪಟ್ಟಣದಲ್ಲಿ ವಿವಿಧ ಸಂಘಟನೆಗಳ ಮುಖಂಡರ ಸುದ್ದಿಗೋಷ್ಠಿ, ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸುವಂತೆ ಮನವಿ
ಮಳವಳ್ಳಿ: ತಾಲ್ಲೂಕಿನ ಹಲಗೂರು ಸಮೀಪ ಗಿಡಗಂಟೆಗಳಿಗೆ ಹೊತ್ತಿಕೊಂಡ ಬೆಂಕಿ ಪಕ್ಕದ ಜಮೀನಿಗೂ ಹರಡಿ ವಿಳ್ಯದೆಲೆ ತೆಂಗಿನ ಮರಗಳ ನಾಶ
ಮಳವಳ್ಳಿ: ತಾಲ್ಲೂಕಿ‌ನ ನೆಲಮಾಕನಹಳ್ಳಿ ಗ್ರಾಮದಲ್ಲಿ ನಡೆದ ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹ ವಿರುದ್ದ ಜಾಗೃತಿ ಕಾರ್ಯಕ್ರಮ
ಮಳವಳ್ಳಿ: ಪಟ್ಟಣದಲ್ಲಿ ಪೊಲೀಸ್ ಇಲಾಖೆಗೆ ಕಾಯಕಲ್ಪ ನೀಡುವ ಯೋಜನೆಗಳಿಗೆ ಶಾಸಕ  ಪಿ ಎಂ  ನರೇಂದ್ರಸ್ವಾಮಿ ಚಾಲನೆ
ಮದ್ದೂರು: ಎರಡು ಗುಂಪುಗಳ ನಡುವೆ ಮಾರಾಮಾರಿ ಒಬ್ಬನ ಹತ್ಯೆ, ಮತ್ತಿಬ್ಬರಿಗೆ ತೀವ್ರ ಗಾಯ ಮದ್ದೂರು ಪಟ್ಟಣದಲ್ಲಿ ನಡೆದ ಘಟನೆ
ಮಳವಳ್ಳಿ: ಒಂಟಿ ಮನೆ ಮೇಲೆ ಡಕಾಯಿತರ ದಾಳಿ ಮನೆಗೆ ಗುಂಡು ಹಾರಿಸಿ ನಾಯಿಯ ಹತ್ಯೆ,  ಶೆಟ್ಟಹಳ್ಳಿ ಗ್ರಾಮದಲ್ಲಿ ನಡೆದ ಘಟನೆ
ಮಳವಳ್ಳಿ: ಪಟ್ಟಣದಲ್ಲಿ ಸಡಗರ‌ ಸಂಭ್ರಮದಿಂದ ನಡೆದ ಮಾಜಿ ಶಾಸಕ ಡಾ. ಕೆ ಅನ್ನದಾನಿ ಅವರ ಹುಟ್ಟು ಹಬ್ಬ ಆಚರಣೆ
ಮಳವಳ್ಳಿ: ಪಟ್ಟಣದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಅವರ ಜಯಂತಿ ಆಚರಣೆ
ಮದ್ದೂರು: ಚಿಕ್ಕರಸಿನಕೆರೆ ಶ್ರೀ ಕಾಲಬೈರವೇಶ್ವರ ದೇವಾಲ ಯದ ಮುಖಂಡರ ಸುದ್ದಿಗೋಷ್ಠಿ, ಜಾತ್ರೆಗೆ  ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ
ಮಳವಳ್ಳಿ: ತಾಲ್ಲೂಕಿನ ತೆಂಕಹಳ್ಳಿ ಸಮೀಪದ ಶನೇಶ್ವರ ದೇವಾಲಯದಲ್ಲಿ ಬಹು ವಿಜೃಂಭಣೆಯಿಂದ ಶ್ರೀ ಶನೇಶ್ವರಸ್ವಾಮಿ ಉತ್ಸವ
ಮಳವಳ್ಳಿ: ಮನೆಯಿಂದ ಹೊರಹೋದ ವ್ಯಕ್ತಿ  ಕಳೆದ ಒಂದು ವಾರದಿಂದ ನಾಪತ್ತೆ, ತಾಲ್ಲೂಕಿನ ಅಣ್ಣಹಳ್ಳಿ ಗ್ರಾಮದಲ್ಲಿ ನಡೆದ ಘಟನೆ
ಮಳವಳ್ಳಿ: ತಾಲ್ಲೂಕಿನ ಅಣ್ಣಹಳ್ಳಿ ಗ್ರಾಮದ ಹಿರಿಯ ಮುಖಂಡ ಎಂ ಮಾದೇಗೌಡ ಅವರು ಹೃದಯಾ ಘಾತದಿಂದ ನಿಧನ
ಮಳವಳ್ಳಿ: ತಾಲ್ಲೂಕಿನ ದಳವಾಯಿಕೋಡಿಹಳ್ಳಿ ಗ್ರಾಮದ ಆಸ್ಪತ್ರೆ ಆವರಣದಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆ
ಮದ್ದೂರು: ಕೊಲ್ಲಿ ದೇಶಗಳಲ್ಲಿನ ಯುದ್ದ ಹಿನ್ನಲೆ ಮದ್ದೂರು ತಾಲ್ಲೂಕು ಭಾರತೀನಗರದಲ್ಲಿ ಗ್ಯಾಸ್ ಸಿಲಿಂಡರ್ ಗಾಗಿ ಜನರ ಪರದಾಟ
ಮಳವಳ್ಳಿ: ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ಸಂಶೋಧನೆ ವಿನ್ಯಾಸ ಕುರಿತ ರಾಜ್ಯ‌ ಮಟ್ಟದ ಕಾರ್ಯಾಗಾರ
ಮಳವಳ್ಳಿ: ಪಟ್ಟಣದಲ್ಲಿ ಭಕ್ತಿಪೂರ್ವಕವಾಗಿ ನಡೆದ ತ್ರಿವಿಧ ದಾಸೋಹಿ  ಶ್ರೀ  ಶಿವಕುಮಾರ ಮಹಾಸ್ವಾಮಿಗಳ 119 ನೇ ಜಯಂತಿ ಆಚರಣೆ
ಮಳವಳ್ಳಿ: ಸ್ಕೂಟರ್ ಅಪಘಾತಕ್ಕೀಡಾಗಿ ಗಾಯಗೊಂಡಿದ್ದ ವ್ಯಕ್ತಿಯ ಸಾವು, ತಾಲ್ಲೂಕಿನ ಚೊಟ್ಟನಹಳ್ಳಿ ಗ್ರಾಮದಲ್ಲಿ ಘಟನೆ