Public App Logo
Profile Picture

Mallik Malavalli

@mallikpress
6681Followers
10Following
ಮಳವಳ್ಳಿ: ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖ ಲಾಗಿದ್ದ ಪಟ್ಟಣದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು
ಮಳವಳ್ಳಿ: ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ತಾಲ್ಲೂಕು ಮಾದಿಗರ ಸಂಘಟನೆಗಳ ಒಕ್ಕೂಟದ ವತಿಯಿಂದ ಪಟ್ಟಣದಲ್ಲಿ ಭಾರಿ ಪ್ರತಿಭಟನೆ
ಮಳವಳ್ಳಿ: ಪರೀಕ್ಷೆಗೆ ತೆರಳಲು ಬಸ್ ಗಳಿಲ್ಲದೆ ವಿದ್ಯಾರ್ಥಿಗಳ ಪರದಾಟ, ಪಟ್ಟಣದಲ್ಲಿ ಬಸ್ ಗಳನ್ನು ತಡೆದು ವಿದ್ಯಾರ್ಥಿಗಳ ಪ್ರತಿಭಟನೆ
ಮಳವಳ್ಳಿ: ತಾಲ್ಲೂಕಿನ ಹುಸ್ಕೂರು ಗ್ರಾಮದ ಸ್ಪಂದನಾ ಪಬ್ಲಿಕ್ ಶಾಲಾ ಆವರಣದಲ್ಲಿ ಅದ್ದೂರಿಯಾಗಿ  ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭ
ಮಳವಳ್ಳಿ: ಪಟ್ಟಣದಿಂದ ನೂರಾರು ಸಂಖ್ಯೆಯಲ್ಲಿ ವಿಧಾನ ಸೌಧ ಚಲೋ ಕಾರ್ಯಕ್ರಮಕ್ಕೆ ತೆರಳಿದ ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತರು
ಮಳವಳ್ಳಿ: ತಾಲ್ಲೂಕಿನ ನಿಟ್ಟೂರು ಗ್ರಾಮದ ಬಳಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಹೆಣ್ಣು ಚಿರತೆ
ಮಳವಳ್ಳಿ: ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸಿ ಆಮ್೯ ಎಕ್ಸರೇ ಯಂತ್ರ ಉದ್ಘಾಟಿಸಿದ ಶಾಸಕ ಪಿ ಎಂ ನರೇಂದ್ರಸ್ವಾಮಿ
ಮಳವಳ್ಳಿ: ಅನಿಲ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡು  ಮನೆ ಸುಟ್ಟು ಭಸ್ಮ, ತಾಲ್ಲೂಕಿನ ದೊಡ್ಡ ಚೆನ್ನೀಪುರದಲ್ಲಿ ನಡೆದ ಘಟನೆ
ಮಳವಳ್ಳಿ: ಪಟ್ಟಣದ ರಾಜರಾಜೇಶ್ವರಿ ಚಿತ್ರ ಮಂದಿರಕ್ಕೆ ಹಯಗ್ರೀವ ಚಿತ್ರದ ನಾಯಕ ನಟ ಧನ್ವೀರ್ ಭೇಟಿ, ಅಭಿಮಾನಿಗಳಿಂದ ಅದ್ದೂರಿ ಸ್ವಾಗತ
ಮಳವಳ್ಳಿ: ತಾಲ್ಲೂಕಿನ ದುಗ್ಗನಹಳ್ಳಿ ಸರ್ಕಾರಿ ಶಾಲೆಯ ವಾರ್ಷಿ ಕೋತ್ಸವದಲ್ಲಿ ನೀವೃತ್ತ ಮುಖ್ಯಶಿಕ್ಷಕ ಸಿದ್ದೇಗೌಡರಿಗೆ ಅದ್ದೂರಿ ಬೀಳ್ಕೊಡುಗೆ
ಮಳವಳ್ಳಿ: ಇಡೀ ದಿನ ಹಲವಾರು ಅಭಿವೃದ್ದಿ ಯೋಜನೆ ಗಳಿಗೆ ಶಾಸಕ ನರೇಂದ್ರ ಸ್ವಾಮಿ ಚಾಲನೆ, ಪಟ್ಟಣದಲ್ಲಿ ಕಾರ್ಯಕ್ರಮ ಕುರಿತು ವಿವರಣೆ
ಮಳವಳ್ಳಿ: ಪಟ್ಟಣದಲ್ಲಿ ಕಾರ್ಯನಿರತ ಪತ್ರಕರ್ತರ  ಸಂಘದ ಮಳವಳ್ಳಿ ಶಾಖೆಯ  ಪಿ ಎಲ್ ಮಲ್ಲಣ್ಣ ಸ್ಮಾರಕ ಪತ್ರಿಕಾ ಭವನಕ್ಕೆ ಶಾಸಕರಿಂದ ಶಿಲನ್ಯಾಸ
ಮಳವಳ್ಳಿ: ತಾಲ್ಲೂಕಿನ ಮುಟ್ಟನಹಳ್ಳಿ ಗ್ರಾಮದಲ್ಲಿ ಬಹು ವಿಜೃಂಭಣೆಯಿಂದ ನಡೆದ ಶ್ರೀ ದೊಡ್ಡಮ್ಮತಾಯಿ ಕೊಂಡೋತ್ಸವ
ಮಳವಳ್ಳಿ: ಪಟ್ಟಣದಲ್ಲಿ ಪ್ರಾಂತ ರೈತ ಸಂಘದ ತಾಲ್ಲೂಕು ಮಟ್ಟದ ಸಮ್ಮೇಳನಕ್ಕೆ ಚಾಲನೆ, ಅಮೇರಿಕಾದ ಆಕ್ರಮಣಕಾರಿ ನೀತಿಗೆ ಖಂಡನೆ
ಮಳವಳ್ಳಿ: ತಾಲ್ಲೂಕಿನ ಬಂಡೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ರಾಷ್ಟ್ರೀಯ  ವಿಜ್ಞಾನ ದಿನಾಚರಣೆ
ಮಳವಳ್ಳಿ: ತಾಲ್ಲೂಕಿನ ಹೊಸಹಳ್ಳಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ನೀವೃತ್ತ ವಿ ಎಲ್ ಬಸವರಾಜು ದಂಪತಿಗೆ  ಹೃದಯಸ್ಪರ್ಶಿ ಬೀಳ್ಕೊಡುಗೆ
ಮಳವಳ್ಳಿ: ಪಟ್ಟಣದಲ್ಲಿ ವಿದ್ಯುಚ್ಛಕ್ತಿ ಅಗತ್ಯವಿಲ್ಲದೆ ಸೌರ ಶಕ್ತಿ ಸಹಾಯದಿಂದ ರೈಸ್ ಮಿಲ್ ರನ್ ಮಾಡುವ ವಿನೂತನ ಯೋಜನೆಗೆ ಚಾಲನೆ
ಮಳವಳ್ಳಿ: ಒಳ ಮೀಸಲಾತಿ ಹಂಚಿಕೆಯಲ್ಲಿನ ಅನ್ಯಾಯ ಖಂಡಿಸಿ ಪಟ್ಟಣದಲ್ಲಿ ಬಲಗೈ ಸಮುದಾಯದ ಭಾರಿ ಪ್ರತಿಭಟನೆ
ಮಳವಳ್ಳಿ: ಪಟ್ಟಣದ ಮೌರ್ಯ ಪ್ಯಾರಾ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ನಡೆದ ಫ್ರೆಸಸ್೯ ಪಾರ್ಟಿ ಹಾಗೂ ವಿಜ್ಞಾನ ದಿನಾಚರಣೆ ಕಾರ್ಯಕ್ರಮ
ಮಳವಳ್ಳಿ: ತಾಲ್ಲೂಕಿನ ದಾಸನದೊಡ್ಡಿ ಗ್ರಾಮದ ಬಳಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಅನ್ನಭಾಗ್ಯ ಅಕ್ಕಿ ವಶ
ಮದ್ದೂರು: ಗೋಡೆ ಮೇಲೆ ಅಂಬೇಡ್ಕರ್ ಅವರ ಭಾವಚಿತ್ರ ಬಿಡಿಸಿ ಮದ್ದೂರು ತಾಲ್ಲೂಕು ಗೆಜ್ಜಲಗೆರೆ ಗ್ರಾಮಸ್ಥರ ಪ್ರತಿಭಟನೆ
ಮಳವಳ್ಳಿ: ಜೆಡಿಎಸ್ ಮುಖಂಡ ಸಾಗ್ಯ ಶಿವಕುಮಾರ್ ಅವರ ಜನ್ಮದಿನದ ಅಂಗವಾಗಿ ಹಲಗೂರು ಆಸ್ಪತ್ರೆ ಆವರಣದಲ್ಲಿ ಹಸಿವು ನಿವಾರಣಾ ಕಾರ್ಯಕ್ರಮ
ಮಳವಳ್ಳಿ: ಪಟ್ಟಣದ ಭಗವಾನ್ ಬುದ್ದ ಬಿ ಇಡಿ ಕಾಲೇಜು ಸಭಾಂಗಣದಲ್ಲಿ ನಡೆದ ವೈಜ್ಞಾನಿಕ ಅರಿವು ಮತ್ತು ಪವಾಡ ರಹಸ್ಯ ಬಯಲು‌ ಕಾರ್ಯಕ್ರಮ
ಮಳವಳ್ಳಿ: ಕಾಡಾನೆಗಳ ದಾಳಿ ತಡೆಗೆ ಅರಣ್ಯ ಇಲಾಖೆ ಅಳವಡಿಸಿದ್ದ ಸೋಲಾರ್  ಬೇಲಿಯ ಬ್ಯಾಟರಿಗಳ ಕಳುವು, ಕೊನ್ನಾಪುರ ಗೇಟ್ ಬಳಿ ಘಟನೆ
ಮಳವಳ್ಳಿ: ತೋಟವೊಂದರ ಮೇಲೆ ಕಾಡಾನೆಗಳ ದಾಳಿ ಫಲ ಭರಿತ ಅಡಿಕೆ ಬಾಳೆ ಏಲಕ್ಕೆ ಬೆಳೆ ನಾಶ, ತಾಲ್ಲೂಕಿನ ಶಿವನಸಮುದ್ರದಲ್ಲಿ ನಡೆದ ಘಟನೆ