Public App Logo
Profile Picture

Mallik Malavalli

@mallikpress
6770Followers
10Following
ಮಳವಳ್ಳಿ: ತಾಲ್ಲೂಕಿನ ಸುಜ್ಜಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ರಾಜೇಂದ್ರ ಆಯ್ಕೆ
ಮಳವಳ್ಳಿ: ಕಿರುಗಾವಲು ಸಂತೆಮಾಳದಲ್ಲಿ ನಡೆದಿದ್ದ ಕೊಲೆ ಪ್ರಕರಣ ಭೇದಿಸಿದ ಕಿರುಗಾವಲು ಪೊಲೀಸರಿಂದ ಆರೋಪಿ ಬಂಧನ
ಮಳವಳ್ಳಿ: ಸಾಲಭಾದೆಯಿಂದ ಬೇಸತ್ತು ಕ್ರಿಮಿನಾಶಕ ಸೇವಿಸಿ  ರೈತ ಆತ್ಮಹತ್ಯೆ, ತಾಲ್ಲೂಕಿನ ಹೆಬ್ಬಣಿ ಗ್ರಾಮದಲ್ಲಿ ನಡೆದ ಘಟನೆ
ಮಳವಳ್ಳಿ: ಸ್ನಾನ ಮಾಡಲು ಹೋಗಿ ನದಿಯಲ್ಲಿ ಮುಳುಗಿ ವ್ಯಕ್ತಿಯ ಸಾವು, ತಾಲ್ಲೂಕಿನ ಮುತ್ತತ್ತಿಯಲ್ಲಿ ನಡೆದ  ಘಟನೆ
ಮಳವಳ್ಳಿ: ಪಟ್ಟಣದಲ್ಲಿ ಚೆಸ್ಕಾಂ ಪ್ರಕಟಣೆ, ಕಿರುಗಾವಲು ವಿ ವಿ ಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆ ಇಲ್ಲ ಎಂದಿರುವ ಇ ಇ
ಮಳವಳ್ಳಿ: ತಾಲ್ಲೂಕಿನ ಕಿರುಗಾವಲು ಸಂತೆಮಾಳದಲ್ಲಿ ಮಲಗಿದ್ದಲ್ಲಿಯೇ ಹತ್ಯೆಗೀಡಾಗಿದ್ದ ಮಹಿಳೆಯ ವಿಳಾಸ ಪತ್ತೆ,
ಮಳವಳ್ಳಿ: ಪಟ್ಟಣದಲ್ಲಿ ಎರಡು ದಿನಗಳ ಕಾಲ ಬಹು  ವಿಜೃಂಭಣೆಯಿಂದ ನಡೆದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಹಬ್ಬ
ಮಳವಳ್ಳಿ: ಬೈಕ್ ಹಾಗೂ ಸಿಗ್ನಲ್ ದೀಪದ ಕಂಬಕ್ಕೆ ಡಿಕ್ಕಿ ಹೊಡೆದು ಉರುಳಿ ಬಿದ್ದ ಕಾರು, ಪಟ್ಟಣದಲ್ಲಿ ನಡೆದ ಘಟನೆ.
ಮಳವಳ್ಳಿ: ಪಟ್ಟಣದ ಮಾರೇಹಳ್ಳಿ ಬಳಿ ಎರಡು ಬೈಕ್‌ಗಳಿಗೆ ಅಪರಿಚಿತ ವಾಹನ ಡಿಕ್ಕಿ; ಓರ್ವ ಸಾವು‌
ಮಳವಳ್ಳಿ: ಪಟ್ಟಣದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವುದರೊಂದಿಗೆ ಅಂಬೇಡ್ಕರ್ ಹಬ್ಬಕ್ಕೆ ಶಾಸಕ ನರೇಂದ್ರಸ್ವಾಮಿ ಚಾಲನೆ
ಮಳವಳ್ಳಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಮೂರು ಶಾಲೆ ಗಳಲ್ಲಿ ಕೊಠಡಿಗಳ ನಿರ್ಮಾಣಕ್ಕೆ ಶಾಸಕರಾದ ಪಿ ಎಂ ನರೇಂದ್ರಸ್ವಾಮಿ ಚಾಲನೆ
ಮಂಡ್ಯ: ಮಂಡ್ಯದಲ್ಲಿ ಕೆಡಿ ಚಿತ್ರತಂಡಕ್ಕೆ ಅದ್ದೂರಿ ಸ್ವಾಗತ, ಕೆಡಿ 2 ಸಧ್ಯದಲ್ಲೇ ಆರಂಭ ಎಂದ ನಟ ನಿರ್ಧೇಶಕ  ಪ್ರೇಮ್
ಮಳವಳ್ಳಿ: ಕಬ್ಬು ಬೆಳೆಗಾರರ ಸಂಘದ ಭರತ್ ರಾಜ್ ಹೇಳಿಕೆ, ಟನ್ ಕಬ್ಬಗೆ 100 ರೂ ಹೆಚ್ಚಳ ಮಾಡಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಖಂಡನೆ
ಮಳವಳ್ಳಿ: ಪಟ್ಟಣದಲ್ಲಿ ಅಂಬೇಡ್ಕರ್ ಆಚರಣಾ ಸಮಿತಿ ಮುಖಂಡರ ಹೇಳಿಕೆ, ಅಂಬೇಡ್ಕರ್ ಹಬ್ಬಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ
ಮಂಡ್ಯ: ನಗರದಲ್ಲಿ ಮದ್ದೂರು ಜಿಟಿಟಿಸಿ ಕೇಂದ್ರದ ಪ್ರಾಂಶು ಪಾಲರ ಸುದ್ದಿಗೋಷ್ಠಿ ವಿವಿಧ ಕೋಸ್೯ ಗಳಿಗೆ ಪ್ರವೇಶ ಆರಂಭ ಎಂದ ಮದನ್
ಮಂಡ್ಯ: ಎನ್ ಹೆಚ್ ರಸ್ತೆಯ  ಹನಕೆರೆ ಬಳಿ ಅಂಡರ್ ಪಾಸ್ ಕಾಮಗಾರಿ ಆರಂಭಿಸಲು ಶಾಸಕರು ಜಿಲ್ಲಾಧಿಕಾರಿಗಳ ಪರಿಶೀಲನೆ
ಮಂಡ್ಯ: ನಗರದಲ್ಲಿ ನಂಜಮ್ಮ‌ ಮೋಟೆಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ ಬಸವಜಯಂತಿ ಹಾಗೂ ಬಸವಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ
ಪಾಂಡವಪುರ: ಪಟ್ಟಣದ ಶ್ರೀ ಮುರುಳಿ ನೃತ್ಯ ಶಾಲೆ ಆಯೋಜಿಸಿ ರುವ ಬೇಸಿಗೆ ಶಿಬಿರದಲ್ಲಿ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ
ಮಳವಳ್ಳಿ: ಹೊಂಗನೂರು ಗ್ರಾಮದಲ್ಲಿ ಶ್ರೀ ದೊಂಬಕಾಳೇಶ್ವರ ಸ್ವಾಮಿ ದೇವಾಲಯ ನಿರ್ಮಾಣದ ಸೇವಾರ್ಥ ದಾರರಿಗೆ ಪಟ್ಟಣದಲ್ಲಿ ಸನ್ಮಾನ
ಮಳವಳ್ಳಿ: ತಾಲ್ಲೂಕಿನ ಅಮೃತೇಶ್ವರನಹಳ್ಳಿ ಕಾಲೋನಿಯಲ್ಲಿ ಪುನರ್ ಪ್ರತಿಷ್ಠಾಪನೆಗೊಂಡಿರುವ ಶ್ರೀ ಮಹಾ ಗಣಪತಿ ದೇವಾಲಯ ಉದ್ಘಾಟನೆ
ಮದ್ದೂರು: ತಾಲ್ಲೂಕಿನ ಬೆಸಗರಹಳ್ಳಿ ಜಿ ಪಂ ವ್ಯಾಪ್ತಿಯ ರಸ್ತೆ ಚರಂಡಿ ಅಭಿವೃದ್ದಿ ಕಾಮಗಾರಿಗೆ ಶಾಸಕ ಕದಲೂರು  ಉದಯ್ ಚಾಲನೆ
ಮಳವಳ್ಳಿ: ತಾಲ್ಲೂಕಿನ ಅಮೃತೇಶ್ವರನಹಳ್ಳಿ ಕಾಲೋನಿಯಲ್ಲಿ  ದೇವಾಲಯದ ಉದ್ಘಾಟನಾ ಸಮಾರಂಭಕ್ಕೆ ಆಗಮಿಸುವಂತೆ ಮುಖಂಡರ ಮನವಿ
ಮಳವಳ್ಳಿ: ಕಾರು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸಾವು, ತಾಲ್ಲೂಕಿನ ದಳವಾಯಿ ಕೋಡಿಹಳ್ಳಿ ಬಳಿ ನಡೆದ ಘಟನೆ
ಪಾಂಡವಪುರ: ಗಿರಿಯಾರಹಳ್ಳಿ ಗ್ರಾಮದ ಬಳಿ ಬೋಟ್ ಪಲ್ಟಿಯಾಗಿ ದಂಪತಿ ನೀರಿನಲ್ಲಿ ಮುಳುಗಿ ಸಾವು
ಮಳವಳ್ಳಿ: ತಾಲ್ಲೂಕಿನ ಬಾಚನಹಳ್ಳಿ ಬಳಿ ಭಾರತೀಯ ಬೌಧ್ದ ಮಹಾಸಭಾ ವತಿಯಿಂದ ನೂರಾರು ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ