Public App Logo
Profile Picture

Mallik Malavalli

@mallikpress
6952Followers
10Following
ಮಳವಳ್ಳಿ: ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡರ ಸಭೆ, ಸಚಿನ ನರೇಂದ್ರಸ್ವಾಮಿ ಅವರಿಗೆ ಅದ್ದೂರು ಸ್ವಾಗತ ಕೋರಲು ತೀರ್ಮಾನ
ಮಳವಳ್ಳಿ: ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಮನ್ ಮುಲ್ ನ  ನೂತನ ಅಧ್ಯಕ್ಷರಾಗಿ ಹರೀಶ್ ಬಾಬು ಅವಿರೋಧ ಆಯ್ಕೆ
ಮಳವಳ್ಳಿ: ತಾಲ್ಲೂಕಿನ ಶಿವನಸಮುದ್ರ ಬಳಿಯ ಗಗನಚುಕ್ಕಿ ಜಲಪಾತಕ್ಕೆ ಜೀವಕಳೆ, ಭೋರ್ಗೆರೆದು ದುಮ್ಮಿಕ್ಕು ತ್ತಿರುವ ಜಲಪಾತ
ಪಾಂಡವಪುರ: ತಾಲ್ಲೂಕಿನ‌ ಮೇಲುಕೋಟೆ ಯಲ್ಲಿ ವಿಜೃಂಭಣೆ ಯಿಂದ ನಡೆದ ಶ್ರೀ ಕೃಷ್ಣರಾಜಮುಡಿ ಕಿರೀಟಧಾರಣೆ ಮಹೋತ್ಸವ
ಮಳವಳ್ಳಿ: ಆಗಸ್ಟ್ 15 ರಂದು ನಡೆಯಲಿರುವ ಬೃಹತ್ ರಕ್ತ ದಾನ ಶಿಬಿರ ಹಿನ್ನಲೆ, ಪಟ್ಟಣದಲ್ಲಿ ಶಿಬಿರದ ಪ್ರಚಾರ ರಥಕ್ಕೆ ಚಾಲನೆ
ಮಳವಳ್ಳಿ: ಸಚಿವರಾಗಿ ಅಧಿಕಾರ ಸ್ವೀಕರಿಸಿದ‌ ನರೇಂದ್ರಸ್ವಾಮಿ ಅವರಿಗೆ ತಾಲ್ಲೂಕಿನ ಕಾಂಗ್ರೆಸ್ ಮುಖಂಡರಿಂದ ಅಭಿನಂದನೆ ಮಹಾಪೂರ
ಮಳವಳ್ಳಿ: ಶಾಸಕ ನರೇಂದ್ರಸ್ವಾಮಿ ಅವರು  ಸಚಿವ ಸಂಪುಟ ಸೇರ್ಪಡೆ ಹಿನ್ನಲೆ, ಪಟ್ಟಣದಲ್ಲಿ ಕಾಂಗ್ರೆಸ್ ಮುಖಂ ಡರಿಂದ ವಿಜಯೋತ್ಸವ ಆಚರಣೆ
ಮಳವಳ್ಳಿ: ಬೈಕ್ ಗೆ ಟೆಂಪೋ ಡಿಕ್ಕಿ ಕಿರುಗಾವಲು ಗ್ರಾಮದ ವಾಸಿ ಬೈಕ್  ಸವಾರ ಸಾವು, ಬನ್ನೂರು  ಬಳಿ ಘಟನೆ
ಮಳವಳ್ಳಿ: ಪಟ್ಟಣದಲ್ಲಿ ಚೆಸ್ಕಾಂ ಪ್ರಕಟಣೆ, ಮಲಿಯೂರು ವಿ ವಿ ಕೇಂದ್ರ ದಲ್ಲಿ ತುರ್ತುಕಾರ್ಯ, ವಿದ್ಯುತ್ ಪೂರೈಕೆ ಯಲ್ಲಿ ಅಡಚಣೆ ಎಂದಿರುವ ಇ ಇ
ಮಂಡ್ಯ: ನಗರದಲ್ಲಿ ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ ವತಿಯಿಂದ ನಡೆದ ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ
ಮಳವಳ್ಳಿ: ಸಿಡ್ಲ್ಯೂಆರ್ ಸಿ ಆದೇಶ ವಿರೋಧಿಸಿ ತಾಲ್ಲೂಕಿನ ಟಿ  ಕಾಗೇಪುರ ಗ್ರಾಮದ ಬಳಿ ರೈತ ಸಂಘದಿಂದ ರಸ್ತೆ ತಡೆದು ಪ್ರತಿಭಟನೆ
ಮಳವಳ್ಳಿ: ಆಗಸ್ಟ್ 15ರ ಐತಿಹಾಸಿಕ ರಕ್ತದಾನ ಅಂಗವಾಗಿ ಪಟ್ಟಣದಲ್ಲಿ ಅಳವಡಿಸಿರುವ ಸ್ವಾಗತ ಕಮಾನುಗಳ ಉದ್ಘಾಟಿಸಿದ ಶ್ರೀಗಳು
ಮಳವಳ್ಳಿ: ಪಟ್ಟಣದಲ್ಲಿ ನಡೆದ ಲಯನ್ಸ್ ಕ್ಲಬ್ ಆಫ್ ಮಳ ವಳ್ಳಿ ನಾಡಪ್ರಭು ಸಂಸ್ಥೆಯ ನೂತನ ಪದಾಧಿಕಾರಿ ಗಳ ಪದಗ್ರಹಣ ಸಮಾರಂಭ
ಶ್ರೀರಂಗಪಟ್ಟಣ: ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರದ ವೈಫಲ್ಯ ವಿರೋಧಿಸಿ ಕೆ ಆರ್ ಎಸ್ ಅಣೆಕಟ್ಟೆ ಬಳಿ ಬಿಜೆಪಿ ಮುಖಂಡರ ಪ್ರತಿಭಟನೆ
ಮಂಡ್ಯ: ನಗರದಲ್ಲಿ ಮುಂದುವರಿದ ಕಾವೇರಿ ಕಿಚ್ಚು ರಸ್ತೆ ತಡೆ, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ, ಜನ ನಾಯಗನ್ ಸಿನಿಮಾಗೆ ತಡೆ
ಮಳವಳ್ಳಿ: ತಮಿಳುನಾಡಿಗೆ ನೀರು ಬಿಡಲು ಸಿಡ್ಲ್ಯೂಆರ್ ಸಿ ನೀಡಿರುವ ಆದೇಶ ವಿರೋಧಿಸಿ ಪಟ್ಟಣದಲ್ಲಿ ರೈತ ಸಂಘದ ಪ್ರತಿಭಟನೆ
ಮಂಡ್ಯ: ನಗರದಲ್ಲಿ ಬೀದಿಗಳಿದ ಕಾವೇರಿ ಹೋರಾಟ ಗಾರರು, ಸಿಡ್ಯೂಆರ್ ಸಿ ಆದೇಶ ವಿರೋಧಿಸಿ ತೀವ್ರ ಗೊಂಡ ಚಳುವಳಿ
ಮಳವಳ್ಳಿ: ಪಟ್ಟಣದಲ್ಲಿ ವಿದ್ಯಾರ್ಥಿಗಳಿಂದ ಡ್ರಗ್ಸ್ ವ್ಯಸನ ಮುಕ್ತ ಗೊಳಿಸುವ  ಬೃಹತ್ ಜಾಥಾ ಕಾರ್ಯಕ್ರಮ  ಜರುಗಿತು
ಮಳವಳ್ಳಿ: ಒಣಗುತ್ತಿರುವ ಬೆಳೆಗಳಿಗೆ ನೀರು  ಬಿಡುವಂತೆ ಆಗ್ರಹಿಸಿ ತಾಲ್ಲೂಕಿನ ಟಿ ಕಾಗೇಪುರದಲ್ಲಿ ರೈತರ ಪ್ರತಿಭಟನೆ
ಮಂಡ್ಯ: ಮಳವಳ್ಳಿಯ ಬೃಹತ್ ರಕ್ತದಾನ ಶಿಬಿರದ ಪೋಸ್ಟ ರ್ ನ್ನು ಕೆರಗೋಡಿನಲ್ಲಿ ಬಿಡುಗಡೆಗೊಳಿಸಿದ ಡಾ. ನಿರ್ಮಲಾನಂದನಾಥ ಸ್ವಾಮೀಜಿ
ಮಳವಳ್ಳಿ: ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎನ್ ಡಿ ಎ ಒಕ್ಕೂಟದಿಂದ ಚೆನ್ನಮ್ಮ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ
ಮಳವಳ್ಳಿ: ಆಟೋ ಲಾರಿ ನಡುವೆ  ಮುಖಾಮುಖಿ ಡಿಕ್ಕಿ ಆಟೋ ಚಾಲಕನ ಸಾವು, ತಾಲ್ಲೂಕಿನ‌ ಬಾಚನಹಳ್ಳಿ ಬಳಿ ನಡೆದ ಘಟನೆ
ಮದ್ದೂರು: ಬಿಡದಿ ಯೋಜನೆ ವಿರೋಧಿಸಿ ಪಾದಯಾತ್ರೆ ಹೊರಟಿದ್ದ ಕೊಡುಗು ರೈತರ ಬಂಧನ ಖಂಡಿಸಿ ಮದ್ದೂರಿನಲ್ಲಿ ಪ್ರತಿಭಟನೆ
ಮಳವಳ್ಳಿ: ತಾಲ್ಲೂಕಿನ ಅಂಚೇದೊಡ್ಡಿ ಗ್ರಾಮದಲ್ಲಿ ಬಹು ವಿಜೃಂಭಣೆಯಿಂದ ನಡೆದ ಶ್ರೀ ಮುತ್ತುರಾಯ ಸ್ವಾಮಿ ಪರ
ಮಳವಳ್ಳಿ: ಪಟ್ಟಣದಲ್ಲಿ ಸ್ವಾತಂತ್ರ್ಯ ದಿನದ ಐತಿಹಾಸಿಕ ರಕ್ತ ದಾನ ಶಿಬಿರದ ಪೋಸ್ಟರ್ ಬಿಡುಗಡೆಗೊಳಿಸಿದ ಶಾಸಕ ನರೇಂದ್ರಸ್ವಾಮಿ