Public App Logo
Profile Picture

Mallik Malavalli

@mallikpress
6747Followers
10Following
ಮಂಡ್ಯ: ಸಚಿವ ಹೆಚ್ ಸಿ ಮಹಾದೇವಪ್ಪ ಅವರ ಹುಟ್ಟು ಹಬ್ಬದ ಅಂಗವಾಗಿ  ಜಿಲ್ಲಾಸ್ಪತ್ರೆಯ ಹೆರಿಗೆ ವಾಡ್೯ ಬಳಿ ಕಾಂಗ್ರೆಸ್ ವತಿಯಿಂದ ದಾಸೋಹ
ಮಂಡ್ಯ: ಮಹಿಳಾ ಮೀಸಲಾತಿ ಮಸೂದೆ ವಿರೋಧಿಸಿ ಮಂಡ್ಯ ನಗರದಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯ ಕರ್ತರ ಪ್ರತಿಭಟನೆ
ಮಳವಳ್ಳಿ: ಪಟ್ಟಣದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಜಗಜ್ಯೋತಿ ಶ್ರೀ ಬಸವೇಶ್ವರರ 895ನೇ ಜಯಂತಿ ಅರ್ಥಪೂರ್ಣ ಆಚರಣೆ
ಮಳವಳ್ಳಿ: ಪಟ್ಟಣದ ಪುರಸಭಾ ಕಚೇರಿ ಆವರಣದಲ್ಲಿ ನಡೆದ ಶ್ರೀ ಜಗಜ್ಯೋತಿ ಬಸವೇಶ್ವರರ 895ನೇ ಜಯಂತಿ ಆಚರಣೆ
ಮಳವಳ್ಳಿ: ಬೈಕ್ ಸವಾರರ ನಡುವೆ ಉಂಟಾದ ಜಗಳದಲ್ಲಿ ಸವಾರನೊಬ್ಬನಿಗೆ ಚಾಕುವಿನಿಂದ ಇರಿತ, ಕೊದೇನ ಕೊಪ್ಪಲು ಗ್ರಾಮದಲ್ಲಿ ಘಟನೆ
ಮಳವಳ್ಳಿ: ಪಟ್ಟಣದಲ್ಲಿ ಆಗಸ್ಟ್ 15ರಂದು ಏರ್ಪಾಡಾಗಿರುವ ಐತಿಹಾಸಿಕ‌ ರಕ್ತ ದಾನ ಶಿಬಿರದ ಲೋಗೋ ಬಿಡುಗಡೆ
ಮಂಡ್ಯ: ಮಹಿಳಾ ಮೀಸಲಾತಿ ಬಿಲ್ ವಿರೋಧಿಸಿ ಮಂಡ್ಯ ದಲ್ಲಿ ಬಿಜೆಪಿ‌ ವಿರುದ್ದ ಜಿಲ್ಲಾ  ಕಾಂಗ್ರೆಸ್ ವತಿಯಿಂದ  ಪ್ರತಿಭಟನೆ
ಮಳವಳ್ಳಿ: ಪಟ್ಟಣದಲ್ಲಿ ಏರ್ಪಾಡಾಗಿರುವ ಎರಡು ದಿನಗಳ ರಾಜ್ಯ ಮಟ್ಟದ ಜೋಡಿ ಎತ್ತುಗಳ ಚಕ್ಕಡಿ ಗಾಡಿ ಓಟದ ಸ್ಪರ್ಧೆಗೆ ಚಾಲನೆ
ಮಂಡ್ಯ: ಮಹಿಳಾ ಮೀಸಲಾತಿ ಮಂಡನೆ ಮೂಲಕ ಮೋದಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ, ಮಂಡ್ಯದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ
ಮಂಡ್ಯ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದಿಂದ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ
ಮಳವಳ್ಳಿ: ಪಟ್ಟಣದಲ್ಲಿ ವಿಶ್ವಮಾನವ ವಿಚಾರ ವೇದಿಕೆ ವತಿ ಯಿಂದ ಡಾ ಬಿ ಆರ್ ಅಂಬೇಡ್ಕರ್ ಅವರ ಜಯಂತಿ ಆಚರಣೆ
ಮಂಡ್ಯ: ವಿ ಸಿ ನಾಲೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವಂತೆ ಆಗ್ರಹಿಸಿ ಮಂಡ್ಯ ನಗರದಲ್ಲಿ ರೈತರ ಪ್ರತಿಭಟನೆ
ಮಳವಳ್ಳಿ: ಸಿವಿಲ್ ನ್ಯಾಯಾಧೀಶರಾಗಿದ್ದ ತಾಲ್ಲೂಕಿನ ಅಂಚೆದೊಡ್ಡಿ ಗ್ರಾಮದ ಕು, ಕಾಂತಮ್ಮ ಹೃದಯಾ ಘಾತದಿಂದ ನಿಧನ
ಮಳವಳ್ಳಿ: ತಾಲ್ಲೂಕಿನ‌ ಮಲ್ಲಿಕ್ಯಾತನಹಳ್ಳಿ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆದ ಶ್ರೀ ಚಂಗೋಡಿ ಬಸವೇಶ್ವರಸ್ವಾಮಿ ಉತ್ಸವ
ಮಳವಳ್ಳಿ: ಮೀಸಲಾತಿಗಾಗಿ ದಲಿತರ ಕಿತ್ತಾಟ ಅಂಬೇಡ್ಕರ್ ಅವರಿಗೆ ತೋರುವ ಅಗೌರವ, ಪಟ್ಟಣದಲ್ಲಿ ಶಾಸಕ ನರೇಂದ್ರಸ್ವಾಮಿ ವಿಷಾಧ
ಮಳವಳ್ಳಿ: ಪಟ್ಟಣದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಅಂಬೇಡ್ಕರ್ ಅವರ ಪುತ್ಥಳಿಗೆ ಶಾಸಕರಿಂದ ಮಾರ್ಲಾಣೆ
ಮಳವಳ್ಳಿ: ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಆಚರಣೆ
ಮಳವಳ್ಳಿ: ಪಟ್ಟಣದ ಪುರಸಭಾ ಕಚೇರಿ ಆವರಣದಲ್ಲಿ ಅಂಬೇಡ್ಕರ್ ಅವರ ಜಯಂತಿ ಆಚರಣೆ, ಅಧಿಕಾರಿ ಗಳಿಂದ ಗೌರವ ನಮನ
ಮಳವಳ್ಳಿ: ಅಂಬೇಡ್ಕರ್ ಎಂದರೆ ಅದು ಭಾರತದ ಸಂವಿಧಾನ, ಪಟ್ಟಣದಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಎಂ ಮಹೇಂದ್ರ ಅವರ ಹೇಳಿಕೆ
ಮಳವಳ್ಳಿ: ಪಟ್ಟಣದ ಚೆಸ್ಕಾಂ ಕಚೇರಿ ಆವರಣದಲ್ಲಿ ಸಡಗರ ಸಂಭ್ರದಿಂದ ನಡೆದ ಡಾ ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆ
ಮಳವಳ್ಳಿ: ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು, ಸಾರ್ವ ಜನಿಕರಿಗೆ ಸಿಹಿ ವಿತರಣೆಯೊಂದಿಗೆ ಪಟ್ಟಣದಲ್ಲಿ ಶಾಸಕರ ಜನ್ಮದಿನಾಚಣೆ
ಮಳವಳ್ಳಿ: ಪಟ್ಟಣದಲ್ಲಿ ಬೃಹತ್ ಕೇಕ್ ಕತ್ತರಿಸಿ ತಂದೆಯ ಹುಟ್ಟು ಹಬ್ಬ ಆಚರಿಸಿದ ಶಾಸಕ ನರೇಂದ್ರಸ್ವಾಮಿ ಅವರ ಪುತ್ರ ಯುವರಾಜ್
ಮಳವಳ್ಳಿ: ಶಾಸಕ ನರೇಂದ್ರಸ್ವಾಮಿ ಅವರ ಜನ್ಮದಿನದ ಅಂಗ ವಾಗಿ ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ದೇವಾಲಯದಲ್ಲಿ ಪೂಜೆ
ಮಳವಳ್ಳಿ: ಪೊಸ್ಕೋ ಪ್ರಕರಣದ ಆರೋಪಿ ನೇಣು ಬಿಗಿದು ಕೊಂಡು ಆತ್ಮಹತ್ಯೆ, ತಾಲ್ಲೂಕಿನ ತಳಗವಾದಿ ಗ್ರಾಮ ದಲ್ಲಿ ನಡೆದ ಘಟನೆ
ಮಳವಳ್ಳಿ: ತಾಲ್ಲೂಕಿನ ಮಲ್ಲಿಕ್ಯಾತನಹಳ್ಳಿ ಗ್ರಾಮದಲ್ಲಿ ನಡೆಯಲಿರುವ ಶ್ರೀ ಚಂಗೋಡಿ ಬಸವೇಶ್ವರ, ಶ್ರೀ ದಂಡಿನ ಮಾರಮ್ಮನ ಉತ್ಸವ
Mallik Malavalli (@mallikpress) | Public App