Public App Logo
Profile Picture

Mallik Malavalli

@mallikpress
6959Followers
10Following
ಮಂಡ್ಯ: ರೈಲ್ವೆ ಅಂಡರ್ ಪಾಸ್ ಸೇತುವೆ ಕೆಳಗೆ ಸತ್ತುಬಿದ್ದಿದ್ದ ವ್ಯಕ್ತಿಯ ಶವ ಪತ್ತೆ, ಮಂಡ್ಯ ಪಶ್ಚಿಮ ಠಾಣೆ ಯಲ್ಲಿ ಪ್ರಕರಣ ದಾಖಲು
ಮಳವಳ್ಳಿ: ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ಹಲಗೂರು ಪೊಲೀಸರ ದಾಳಿ, ನಾಲ್ವರ ಬಂಧನ ಬೆಳ್ತೂರು ಗ್ರಾಮದಲ್ಲಿ ಘಟನೆ
ಮಳವಳ್ಳಿ: ತಾಲ್ಲೂಕಿನ ಗುಳ್ಳಗಟ್ಟ ಗ್ರಾಮದ ಕಾಂಗ್ರೆಸ್ ಮುಖಂಡ ಶಿವರುದ್ರ ಅವರ ಕೊಲೆ ಪ್ರಕರಣದ ಆರೋಪಿ ಬಂಧನ‌
ಮಳವಳ್ಳಿ: ಕಾಂಗ್ರೆಸ್ ಮುಖಂಡ ಸಿ ಎಂ ವೇದಮೂರ್ತಿ ಅವರ ಹುಟ್ಟುಹಬ್ಬದಂದು ಹಲಗೂರು ಆಸ್ಪತ್ರೆ ಆವರಣ ದಲ್ಲಿ ಅನ್ನಸಂತರ್ಪಣೆ ಕಾರ್ಯ
ಮಳವಳ್ಳಿ: ಬೆಸ್ಕಾಂನ ಕಾರ್ಯಪಾಲಕ ಅಭಿಯಂತರರಾಗಿದ್ದ ವಿಶ್ವನಾಥ್ ಹೃದಯಾಘಾತದಿಂದ ನಿಧನ, ಪಟ್ಟಣ ದಲ್ಲಿ ಅಂತ್ಯಕ್ರಿಯೆ
ಮಂಡ್ಯ: ತಮಿಳು ನಾಡಿಗೆ ನೀರು ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರದ ವಿರುದ್ದ ನಗರದಲ್ಲಿ‌ ಕರವೇ ಮುಖಂಡರಿಂದ ಪ್ರತಿಭಟನೆ
ಮಳವಳ್ಳಿ: ಪಟ್ಟಣದಲ್ಲಿ ಮ್ಯಾಕಿಸ್ ಪರಮಾತ್ಮ ಪೌಂಡೇಷನ್ ವತಿಯಿಂದ ನಡೆದ ಆರೋಗ್ಯ ತಪಾಷಣೆ ಶಿಬಿರ ದಲ್ಲಿ 350 ಮಂದಿಗೆ ಚಿಕಿತ್ಸೆ
ಮಳವಳ್ಳಿ: ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಿಸದೆ ಸಾವು, ಪಟ್ಟಣದ ಮಾರೇ ಹಳ್ಳಿ ಬಳಿ ನಡೆದ ಘಟನೆ
ಮಳವಳ್ಳಿ: ದಲಿತ ಸಂಘಟನೆಗಳ ಮುಖಂಡರೊಬ್ಬರು ಹಠಾತ್ ಹೃದಯ ಘಾತದಿಂದ ನಿಧನ, ಕಾಗೇಪುರದಲ್ಲಿ ಅಂತ್ಯಕ್ರಿಯೆ
ಮಳವಳ್ಳಿ: ದೇವರ ದರ್ಶನಕ್ಕೆ ಬಂದಿದ್ದ ವೃದ್ದ ಮಹಿಳೆ ಆಕಸ್ಮಿಕ ವಾಗಿ ನೀರಿನಲ್ಲಿ ಮುಳುಗಿ ಸಾವು, ತಾಲ್ಲೂಕಿನ ಹುಲ್ಲಂಬಳ್ಳಿ‌ಯಲ್ಲಿ ಘಟನೆ
ಮಂಡ್ಯ: ನಗರದಲ್ಲಿ ಕಾವೇರಿಗಾಗಿ ಮುಂದುವರಿದ ಚಳುವಳಿ ರಾಗಿ ಗಂಜಿ ಕುಡಿದು ರೈತರು ಕನ್ನಡ ಪರ ಹೋರಾಟ ಗಾರರ ಪ್ರತಿಭಟನೆ
ಮಳವಳ್ಳಿ: ಪಟ್ಟಣದಲ್ಲಿ ಮ್ಯಾಕಿಸ್ ಐ ಫಾಮ್೯ ಸಂಸ್ಥೆ ವತಿ ಯಿಂದ ಎರಡು ದಿನಗಳ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ
ಮಳವಳ್ಳಿ: ತಾಲ್ಲೂಕಿನ‌ ಚೆನ್ನಪಿಳ್ಳೆಕೊಪ್ಪಲು‌ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆದ ಸಂಗೊಳ್ಳಿ ರಾಯಣ್ಣ ಪುತ್ಥಳಿ ಪ್ರತಿಷ್ಠಾಪನಾ ಕಾರ್ಯ
ಮಳವಳ್ಳಿ: ಪಟ್ಟಣದಲ್ಲಿ ಭಾರಿ ವಿಜೃಂಭಣೆಯಿಂದ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪುತ್ಥಳಿಯ ಭವ್ಯ ಮೆರವಣಿಗೆ
ಶ್ರೀರಂಗಪಟ್ಟಣ: ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಶ್ರೀರಂಗಪಟ್ಟಣ ದಲ್ಲಿ ಶ್ರೀ ಚಾಮುಂಡೇಶ್ವರಿಗೆ ವಿವಿಧ ನೋಟು ಗಳಿಂದ ಅಲಂಕಾರ
ಮಳವಳ್ಳಿ: ವರಮಹಾಲಕ್ಷ್ಮಿ ಹಬ್ಬದ ಹಿನ್ನಲೆ, ಪಟ್ಟಣದಲ್ಲಿ ದಂಡಿನ ಮಾರಮ್ಮ ನಿಗೆ ವಿಶೇಷ ಅಲಂಕಾರ ಮಹಿಳೆಯರಿಂದ ಪೂಜೆ
ಮಂಡ್ಯ: ತಮಿಳು ನಾಡಿಗೆ ನೀರು, ಜಿಲ್ಲೆಯ ರೈತರಿಗೆ ಕಟ್ಟು ಪದ್ದತಿ ನೀರು ವಿರೋಧಿಸಿ ನಗರದಲ್ಲಿ ಬೊಗಸೆ ನೀರು ಕುಡಿದು ಪ್ರತಿಭಟನೆ
ನಾಗಮಂಗಲ: ನಾಗಮಂಗಲ ತಾಲ್ಲೂಕು ನೆಲ್ಲಿಗೆರೆ ಕ್ರಾಸ್ ಬಳಿ ನಾಮಫಲಕ ಕಂಬಕ್ಕೆ ಬಸ್ ಡಿಕ್ಕಿ ಇಬ್ಬರ ಸಾವು. 20 ಮಂದಿಗೆ ಗಾಯ
ಮಳವಳ್ಳಿ: ಯುವಕ ಯುವತಿ ಬೆದರಿಸಿ ಹಣ ದರೋಡೆ, ಯುವತಿ ಮೇಲೆ ಲೈಂಗಿಕ ದೌರ್ಜನ್ಯ, ಪಟ್ಟಣದಲ್ಲಿ ನಡೆದ ಘಟನೆ
ಮದ್ದೂರು: ಗಡಿಪಾರಾಗಿದ್ದವರನ್ನು ಗೃಹ ಮಂತ್ರಿ ಮಾಡಿದ ಬಿಜೆಪಿಗೆ ನಾಚಿಕೆಯಾಗಬೇಕು, ಮದ್ದೂರಿನಲ್ಲಿ ಶಾಸಕ ಉದಯ್ ಹೇಳಿಕೆ
ಮಂಡ್ಯ: ಮದ್ದೂರಿಗೆ ಉಪ ಲೋಕಾಯ್ತುರ ಭೇಟಿ ಹಿನ್ನಲೆ, ಅಧಿಕಾರಿಗಳು ಪೂರ್ವ ಸಿದ್ದತೆಗೆ ನಗರದಲ್ಲಿ ಜಿಲ್ಲಾಧಿಕಾರಿಗಳ  ಸೂಚನೆ
ಮಳವಳ್ಳಿ: ತಾಲ್ಲೂಕಿನ ಸರಗೂರು ದೊಡ್ಡಬೂಹಳ್ಳಿ ಶಾಲೆಗಳಿಗೆ ರೋಟರಿ ಸಂಸ್ಥೆ ವತಿಯಿಂದ ಶೈಕ್ಷಣಿಕ  ಪರಿಕರಗಳ ವಿತರಣೆ
ಮಳವಳ್ಳಿ: ಪಟ್ಟಣದಲ್ಲಿ ಬಹು ವಿಜೃಂಭಣೆಯಿಂದ ನಡೆದ ಶ್ರೀ ಭದ್ರಕಾಳಿದೇವಿ ಸಮೇತ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ
ಮದ್ದೂರು: ಸ್ವಾತಂತ್ರ್ಯ ದಿನಾಚರಣೆ ವೇಳೆ ಅಂಬೇಡ್ಕರ್ ಭಾವಚಿತ್ರಕ್ಕೆ ಅಗೌರವ, ಶಿಕ್ಷಕರ ವಿರುದ್ದ ನಗರದಲ್ಲಿ ದಲಿತ ಸಂಘಟನೆಗಳ ಪ್ರತಿಭಟನೆ
ಮಂಡ್ಯ: ಪರಿಸ್ಕೃತ ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ನಗರದಲ್ಲಿ ಗ್ರಾಮ ಪಂಚಾಯ್ತಿ ನೌಕರರ ಬೃಹತ್ ಪ್ರತಿಭಟನೆ