Public App Logo
Profile Picture

Mallik Malavalli

@mallikpress
6861Followers
10Following
ಮಳವಳ್ಳಿ: ಪಟ್ಟಣಕ್ಕೆ ಕಾಲಘಟ್ಟ ಚಿತ್ರತಂಡ ಭೇಟಿ, ಪ್ರೇಕ್ಷಕರ ಜೊತೆ ಕುಳಿತು ಸಿನಿಮಾ ವೀಕ್ಷಿಸಿದ ನಾಯಕ ನಟ ನಟಿ ನಿರ್ಮಾಪಕ‌ರು
ಮಳವಳ್ಳಿ: ರಸ್ತೆ ವಿಭಜಕ್ಕೆ ಕಾರು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವು, ಪಟ್ಟಣದ ಹೊರವಲಯದ ಮಾರೇಹಳ್ಳಿ ಬಳಿ ಘಟನೆ
ಮಳವಳ್ಳಿ: ಕುಡಿದ ಮತ್ತಿನಲ್ಲಿ ಸ್ನೇಹಿತ ರಿಂದಲೇ ವ್ಯಕ್ತಿಯ ಹತ್ಯೆ, ತಾಲ್ಲೂಕಿನ ಹಲಗೂರಿನಲ್ಲಿ ತಡ ರಾತ್ರಿ ನಡೆದ ಘಟನೆ
ಮಳವಳ್ಳಿ: ಪಟ್ಟಣದಲ್ಲಿ ಬರುವ ಆಗಸ್ಟ್ 15 ರಂದು ಏರ್ಪಾಡಾ ಗಿರುವ ಐತಿಹಾಸಿಕ ರಕ್ತದಾನ ಶಿಬಿರದ ಟೀಸರ್ ಬಿಡುಗಡೆ ಕಾರ್ಯಕ್ರಮ
ಮಳವಳ್ಳಿ: ತಾಲ್ಲೂಕಿನ ಬಾಚನಹಳ್ಳಿ ಮುರಾರ್ಜಿ ವಸತಿ ಶಾಲೆಗೆ ನ್ಯಾಯಾಧೀಶರ ದಿಡೀರ್ ಭೇಟಿ,  ಚಾಟ್ ಪ್ರಕಾರ ಆಹಾರ ನೀಡುವಂತೆ ತಾಕೀತು
ಮಳವಳ್ಳಿ: ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಪಟ್ಟಣಲ್ಲಿ ಪತಂಜಲಿ ಯೋಗಶಿಕ್ಷಣ ಸಮಿತಿಯಿಂದ ಸಾಮೂಹಿಕ ಯೋಗಾಭ್ಯಾಸ
ಮಳವಳ್ಳಿ: ಚಿಕ್ಕಮುಲಗೂಡು ಗ್ರಾಮದಲ್ಲಿ ಮಹಾಶಿವ ಚಾರಿ ಟಬಲ್ ಟ್ರಸ್ಟ್ ನಿಂದ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ
ಮಳವಳ್ಳಿ: ತಾಲ್ಲೂಕಿನ ಗಾಣಾಳು ಬೆಂಕಿ ಜಲಪಾತಲ್ಲಿ ಈಜಲು ಹೋದ ವ್ಯಕ್ತಿ ನೀರುಪಾಲು
ಮಳವಳ್ಳಿ: ಪಟ್ಟಣಕ್ಕೆ ದೊಡ್ಮನ್ಸ ಚಿತ್ರದ ನಾಯಕ ನಟ ಶರತ್ ಕೃಷ್ಣ, ನಟಿ ರೇಷ್ಮಾ ಭೇಟಿ, ಅಭಿಮಾನಿಗಳಿಂದ ಅದ್ದೂರಿ ಸ್ವಾಗತ
ಮಳವಳ್ಳಿ: ಪಟ್ಟಣದಲ್ಲಿ ಮಾಜಿ ಶಾಸಕ‌ ನಂಜುಂಡಸ್ವಾಮಿ ಹೇಳಿಕೆ,  ಕಾಂಗ್ರೆಸ್ ಶಾಸಕರ ಸೋಲಿಸುವ ಸಂಚು ನಡೆದಿದೆ ಎಂದು ಆರೋಪ
ಮಂಡ್ಯ: ಭೀಮನಹಳ್ಳಿ ಮಹೇಶನ ಕೊಲೆ ಪ್ರಕರಣ ಐವರು ಆರೋಪಿಗಳ ಬಂಧನ, ಮಂಡ್ಯದಲ್ಲಿ ಎಸ್ಪಿ ಅವರ ಹೇಳಿಕೆ
ಮಳವಳ್ಳಿ: ಮಳೆ ಬೆಳೆಗಾಗಿ ಪ್ರಾರ್ಥಿಸಿ ಪಟ್ಟಣದ ಗಂಗಾಮತ‌‌ ಬೀದಿಗಳಿಂದ ಆರಂಭವಾದ ಗಂಗಾ ದೇವಿಯರ ಪೂಜೆ ಉತ್ಸವ
ಮಳವಳ್ಳಿ: ತಾಲ್ಲೂಕಿನ ಕಂದೇಗಾಲ ಸರ್ಕಾರಿ ಪ್ರೌಢಶಾಲೆಯ ಸಾಧಕ ವಿದ್ಯಾರ್ಥಿಗಳಿಗೆ ದಿ. ಅಂಕಯ್ಯರವರ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ
ಮಳವಳ್ಳಿ: ಪಟ್ಟಣದಲ್ಲಿ ಮಾಜಿ ಶಾಸಕರಾದ ಅನ್ನದಾನಿ ಹೇಳಿಕೆ, ತಾಲ್ಲೂಕಿನಲ್ಲಿ ಭ್ರಷ್ಟಾಚಾರ ತಾಂಡವ ಎಂದು ಟೀಕೆ
ಮಂಡ್ಯ: ಹುಚ್ಚುನಾಯಿ ಕಚ್ಚಿ ತೀವ್ರವಾಗಿ ಗಾಯಗೊಂಡಿದ್ದ ವೃದ್ದೆ ಸಾವು, ತಾಲ್ಲೂಕಿನ ರಂಗೇಗೌಡನಕೊಪ್ಪಲು ಗ್ರಾಮದಲ್ಲಿ ಘಟನೆ
ಮಳವಳ್ಳಿ: ಬಿಸಿಯೂಟದಲ್ಲಿ ಹಲ್ಲಿ ಬಾಲದ ಮಾದರಿ ವಸ್ತು ಸಿಕ್ಕಿ ಮಕ್ಕಳೆಲ್ಲಾ ಆಸ್ಪತ್ರೆಗೆ, ರಾವಣಿ ಗ್ರಾಮದಲ್ಲಿ ನಡೆದ ಪ್ರಸಂಗ
ಮಳವಳ್ಳಿ: ಬೈಕ್ ಗೆ ಡಿಕ್ಕಿ ಹೊಡೆದ ಕ್ರೇನ್, ಸವಾರನ ಮೇಲೆ ಕ್ರೇನ್ ಚಕ್ರ ಹರಿದು ಸಾವು, ಬೋಸೇಗೌಡನ ದೊಡ್ಡಿ ಬಳಿ ಘಟನೆ
ಮಳವಳ್ಳಿ: ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗ ಲೆತ್ನಿಸಿದ ಕೊಲೆ ಆರೋಪಿ ಕಾಲಿಗೆ ಗುಂಡು, ಹುಲ್ಲೇಗಾಲ ಬಳಿ ಘಟನೆ
ಮಳವಳ್ಳಿ: ಕೆಇಬಿ ಖಾಸಗೀಕರಣ ವಿರೋಧಿಸಿ  ಪಟ್ಟಣದಲ್ಲಿ ಚೆಸ್ಕಾಂ ಅಧಿಕಾರಿ ಗಳು ನೌಕರರ ಸಿಬ್ಬಂದಿಯಿಂದ  ಪ್ರತಿಭಟನಾ ಸಭೆ
ಮದ್ದೂರು: ತಾಲ್ಲೂಕಿನ ಕೆಸ್ತೂರು ಪೊಲೀಸರ ಯಶಸ್ವಿ ಕಾರ್ಯಾಚರಣೆ 100 ಕೆ ಜಿ ಗಾಂಜಾ ವಶ, ಕಾರು ಸಮೇತ ಆರೋಪಿ ಬಂಧನ
ಮಳವಳ್ಳಿ: ಮುಖ್ಯ ಶಿಕ್ಷಕಿಯ ವರ್ಗಾವಣೆ ಅಥವಾ ಮಕ್ಕಳಿಗೆ ಟಿ ಸಿ ನೀಡಲು  ಆಗ್ರಹಿಸಿ ಪಟ್ಟಣದಲ್ಲಿ ಅಮೃತೇ ಶ್ವರನಹಳ್ಳಿ ಪೋಷಕರ ಧರಣಿ
ಮಳವಳ್ಳಿ: ಮಹಿಳೆಯ ಓಲೆ ಕಿತ್ತುಕೊಂಡು ಪರಾರಿಯಾಗುತ್ತಿದ್ದ ದುಷ್ಕರ್ಮಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಶಾಗ್ಯ ಗ್ರಾಮಸ್ಥರು
ಮಳವಳ್ಳಿ: ಭೀಮನಹಳ್ಳಿ ಗ್ರಾಮದಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯೊಬ್ಬನ ಬರ್ಬರ ಕೊಲೆ
ಮಳವಳ್ಳಿ: ಪಟ್ಟಣದಲ್ಲಿ ಏರ್ಪಾಡಾಗಿರುವ ಜೀವವಿಮಾ ಪ್ರತಿನಿಧಿಗಳ ರಾಜ್ಯ ಮಟ್ಟದ ಎರಡು ದಿನಗಳ ಕಾರ್ಯಾಗಾರಕ್ಕೆ ಚಾಲನೆ
ಮಳವಳ್ಳಿ: ತಾಲ್ಲೂಕಿನ ಮಿಕ್ಕೆರೆ ಸರ್ಕಾರಿ ಪ್ರೌಢಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕಿರುಗಾವಲು ಠಾಣೆ ಬೀಟ್ ಪೊಲೀಸರಿಂದ ಸನ್ಮಾನ